Neer Dose Karnataka
Take a fresh look at your lifestyle.

Kannada Horoscope: ವರ್ಷದ ಕೊನೆಯ ಸೂರ್ಯ ಗ್ರಹಣ- ಇದಾದ ಮೇಲೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ. ಲಕ್ಷ್ಮಿ ದೇವಿ ಮನೆಯಲ್ಲಿ ನೆಲೆಸಲಿದ್ದಾರೆ.

Kannada Horoscope; ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಿಳಿದು ಬಂದಿರುವ ಮಾಹಿತಿಯಲ್ಲಿ ಈ ವರ್ಷದ ಕೊನೆಯ ಸೂರ್ಯ ಗ್ರಹಣ(Sun eclipse) ಕನ್ಯಾ ರಾಶಿ ಹಾಗೂ ಚಿತ್ರ ನಕ್ಷತ್ರದಲ್ಲಿ ನಡೆಯಲಿದೆ. ಈ ಸೂರ್ಯ ಗ್ರಹಣ ಎನ್ನುವುದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರದಲ್ಲಿ ನೋಡುವುದಾದರೆ 12 ರಾಶಿಗಳ ಮೇಲೆ ಕೂಡ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕಾಗಿರುತ್ತದೆ. ಆದರೆ ಈ ಮೂರು ರಾಶಿಯವರ ಮೇಲೆ ಶುಭ ಪರಿಣಾಮ ಬೀರಲಿದ್ದು ಬನ್ನಿ ಆ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ.

ಸ್ನೇಹಿತರೆ ನಿಮ್ಮ ರಾಶಿ ಭವಿಷ್ಯ ತಿಳಿಯುವ ಮುನ್ನ – ನಿಮ್ಮ ಮನೆಯಲ್ಲಿ ಇರುವ ಮಹಿಳೆಯರ ಹೆಸರಿನಲ್ಲಿ ಅರ್ಜಿ ಹಾಕಿದರೆ, ಸರ್ಕಾರ ನಿಮಗೆ 25000 ದುಡ್ಡು ಕೊಡುತ್ತೆ. ಒಂದು ವೇಳೆ ನಿಮಗೆ ಈ ಯೋಜನೆಯಲ್ಲಿ ಆಸಕ್ತಿ ಇದ್ದರೇ, ಲೇಖನದ ಕೊನೆಯಲ್ಲಿ ಇರುವ ಹೆಡ್ ಲೈನ್ ನಲ್ಲಿ ಮಾಹಿತಿ ನೀಡಲಾಗಿದೆ. ದಯವಿಟ್ಟು ಸರ್ಕಾರದ ಈ ಯೋಜನೆಯನ್ನು ಸದುಪಯೋಗ ಪಡೆಸಿಕೊಳ್ಳಿ.

Sun eclipse effects on Zodiac Signs- Kannada Horoscope Explained Below.

ಮಿಥುನ ರಾಶಿ(Kannada Horoscope predictions on Gemini) ಮಿಥುನ ರಾಶಿಯವರು ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಅದೃಷ್ಟ ಅವರಿಗೆ ಸಾಥ್ ನೀಡಲಿದೆ ಹಾಗೂ ಎಲ್ಲಾ ಕೆಲಸಗಳು ಕೂಡ ಅವರಿಗೆ ಗೆಲುವನ್ನು ತಂದು ಕೊಡಲಿದೆ ಹಾಗೂ ಲಾಭವನ್ನು ತಂದು ಕೊಡಲಿದೆ. ಅನಿರೀಕ್ಷಿತವಾಗಿ ನಿಮ್ಮ ಕೈಗೆ ಬಂದು ಹಣ ಸೇರಲಿದೆ ಹಾಗೂ ನಿಮ್ಮ ಜೀವನದಲ್ಲಿ ಆರ್ಥಿಕ ಪ್ರಗತಿ ಎದ್ದು ಕಾಣಲಿದೆ.

ಸಿಂಹ ರಾಶಿ(Kannada Horoscope predictions on Leo) ಕೆಲಸದಲ್ಲಿ ಇರುವವರು ಹಾಗೂ ಉದ್ಯೋಗ ಮಾತ್ರವಲ್ಲದೆ ವ್ಯಾಪಾರ ಕ್ಷೇತ್ರದಲ್ಲಿ ಇರುವಂತಹ ಸಿಂಹ ರಾಶಿಯವರಿಗೆ ಕೂಡ ಈ ಸಂದರ್ಭದಲ್ಲಿ ಕೈ ತುಂಬಾ ಸಂಪಾದನೆ ಆಗಲಿದೆ ಹಾಗೂ ಲಾಭ ಕೂಡ ದೊಡ್ಡ ಮಟ್ಟದಲ್ಲಿ ಸಿಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಸಂದರ್ಭದಲ್ಲಿ ನಿಮ್ಮ ಮೇಲೆ ಜವಾಬ್ದಾರಿ ಕೂಡ ಹೆಚ್ಚಾಗುತ್ತದೆ. ಸಾಕಷ್ಟು ವರ್ಷಗಳಿಂದ ಮದುವೆಯಾಗುವುದಕ್ಕಾಗಿ ಕಾಯುತ್ತಿರುವಂತಹ ಸಿಂಹ ರಾಶಿಯವರಿಗೆ ಕಂಕಣ ಭಾಗ್ಯ ಕೂಡ ಆದಷ್ಟು ಶೀಘ್ರದಲ್ಲಿ ಕೂಡಿ ಬರಲಿದೆ.

ಇದನ್ನು ಕೂಡ ಓದಿ: ಯಾವುದೇ ಬಿಸಿನೆಸ್ ಮಾಡಿದರೂ ಯಶಸ್ಸು ಪಡೆಯಬೇಕು ಎಂದರೆ ಈ ನಿಯಮ ಪಾಲಿಸಿ. Business Tips in Kannada

ತುಲಾ ರಾಶಿ(Kannada Horoscope predictions on Libra) ಈ ಬಾರಿ ಅಕ್ಟೋಬರ್ ತಿಂಗಳು ಎನ್ನುವುದು ತುಲಾ ರಾಶಿಯವರಿಗೆ ನಿಜಕ್ಕೂ ಕೂಡ ಸಾಕಷ್ಟು ಅದೃಷ್ಟದ ತಿಂಗಳು ಎನ್ನುವುದಾಗಿ ಯಾವುದೇ ಮಾತಿಲ್ಲದೆ ಹೇಳಬಹುದಾಗಿದೆ. ಆದಷ್ಟು ಶೀಘ್ರದಲ್ಲಿ ನಿಮ್ಮ ವ್ಯಾಪಾರ ಹಾಗೂ ನಿಮ್ಮ ಕುಟುಂಬದ ಸಂಬಂಧ ಪಟ್ಟಂತಹ ಗುಡ್ ನ್ಯೂಸ್ಗಳು ನಿಮ್ಮ ಕಿವಿಯನ್ನು ಸೇರಲಿವೆ. ಯಾವುದೇ ಕೆಲಸ ಮಾಡಿದರೂ ಕೂಡ ದೇವರ ಸ್ಮರಣೆ ಹಾಗೂ ಪೂಜೆ ಇರಲಿ ಹಾಗೂ ದೇವರ ನಂಬಿಕೆಯಿಂದ ಖಂಡಿತವಾಗಿ ಯಾವುದೇ ವ್ಯಾಪಾರವನ್ನಾಗಲಿ ಅಥವಾ ಸಮಸ್ಯೆಗಳನ್ನಾಗಲಿ ನೀವು ದೂರ ಮಾಡಿಕೊಳ್ಳಬಹುದಾಗಿದೆ.

ಗ್ರಹಣದ ಸಂದರ್ಭದಲ್ಲಿ ಕೂಡ ಈ ರಾಶಿಯವರು ಅದೃಷ್ಟವನ್ನು ಸಂಪಾದಿಸುತ್ತಾರೆ ಹಾಗೂ ಜೀವನದಲ್ಲಿ ಶುಭ ಸುದ್ದಿಗಳನ್ನು ಪಡೆದುಕೊಳ್ಳುತ್ತಾರೆ ಎಂದರೆ ನಿಜಕ್ಕೂ ಕೂಡ ಅವರ ಜೀವನ ಎಷ್ಟು ಅದೃಷ್ಟ ಮಯ ಆಗಿರಬಹುದು ಎಂಬುದನ್ನು ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದ್ದು ಒಂದು ವೇಳೆ ನಿಮ್ಮ ರಾಶಿ ಕೂಡ ಈ ರಾಶಿಗಳಲ್ಲಿ ಇದ್ದರೆ ತಪ್ಪದೆ ಕಾಮೆಂಟ್ ಮಾಡೋ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

ಹೊಸ ಯೋಜನೆ- ಸರ್ಕಾರನೇ ಕೊಡುತ್ತೆ 25000. ನಿಮ್ಮ ಮನೆಯ ಮಹಿಳೆಯರ ಕೈಯಲ್ಲಿ ಕೂಡಲೇ ಅರ್ಜಿ ಹಾಕಿಸಿ. Shrama Shakthi Scheme

Comments are closed.