Neer Dose Karnataka
Take a fresh look at your lifestyle.

ಖ್ಯಾತ ನಟಿ ಶ್ರುತಿ ರವರ ಮೊದಲನೇ ಗಂಡ ಹಾಗೂ ನಿರ್ಮಾಪಕ ಮಹೇಂದರ್ ರವರ ಎರಡನೇ ಪತ್ನಿ ಯಾರು ಗೊತ್ತೇ?? ಇವರು ಕೂಡ ಫುಲ್ ಫೇಮಸ್,

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಅದೆಷ್ಟು ಪ್ರತಿಭಾನ್ವಿತ ನಿರ್ದೇಶಕರು ಇದ್ದಾರೆ. ನಮ್ಮ ಕನ್ನಡ ಚಿತ್ರರಂಗ ಶ್ರೀಮಂತವಾಗಿರುವುದು ನಿರ್ದೇಶಕರ ವಿಭಿನ್ನ ಪ್ರಕಾರದ ಕಥೆಗಳ ಮೂಲಕ ದಿಂದಾಗಿ. ಇನ್ನು ನಾವು ಮಾತನಾಡಲು ಹೊರಟಿರುವುದು ಕೂಡ ಇದೇ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಒಬ್ಬರ ಕುರಿತಂತೆ.

ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಸಾಂಸಾರಿಕ ಚಿತ್ರಗಳು ಮಹಾ ನಿರ್ದೇಶಕರಾಗಿರುವ ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ದೇಶಕ ಎಸ್ ಮಹೇಂದರ್ ಅವರ ಕುರಿತಂತೆ. ಹೌದು ಸ್ನೇಹಿತರೆ ಎಸ್ ಮಹೇಂದರ್ ಅವರು ಕನ್ನಡ ಚಿತ್ರರಂಗದಲ್ಲಿ ಮುಖ್ಯವಾಗಿ ಸಾಂಸಾರಿಕ ಚಿತ್ರಗಳನ್ನು ನಿರ್ದೇಶಿಸಿ ಸಾಂಸಾರಿಕ ಚಿತ್ರಗಳ ಟ್ರೆಂಡನ್ನು ಕನ್ನಡ ಚಿತ್ರರಂಗದಲ್ಲಿ ಪ್ರಾರಂಭಿಸಿ ದಂತಹ ಹೆಮ್ಮೆಯ ನಿರ್ದೇಶಕ. ಕರ್ಪೂರದ ಗೊಂಬೆ ಪ್ರಣಯದ ಪಕ್ಷಿಗಳು ತಾಯಿ ಇಲ್ಲದ ತಬ್ಬಲಿ ಹೀಗೆ ಹಲವಾರು ಭಾವನಾತ್ಮಕ ಸಾಂಸಾರಿಕ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದಂತಹ ಪ್ರತಿಭಾವಂತ ನಿರ್ದೇಶಕ.

ಇನ್ನು ಇವರು ತಮ್ಮ ವೃತ್ತಿಯ ಉನ್ನತ ಹಂತದಲ್ಲಿದ್ದಾಗ ನಟಿ ಶ್ರುತಿ ಅವರನ್ನು ಪ್ರೀತಿಸಿ ಮದುವೆಯಾದರು. ನಂತರ ಅವರಿಂದ ಒಬ್ಬ ಹೆಣ್ಣುಮಗಳನ್ನು ಕೂಡ ಪಡೆದರು. ಇದಾದ ನಂತರ 2010 ರಲ್ಲಿ ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ ಇಬ್ಬರೂ ಕೂಡ ಪರಸ್ಪರ ವಿವಾಹ ವಿಚ್ಛೇದನವನ್ನು ಪಡೆದುಕೊಂಡರು. ಇದಾದ ನಂತರ ಎಸ್ ಮಹೇಂದರ್ ಅವರು ಎರಡನೇ ಮದುವೆಯಾದರು. ಹೌದು ಸ್ನೇಹಿತರೆ ನಿರ್ದೇಶಕ ಎಸ್ ಮಹೇಂದರ್ ಅವರು 2012 ರಲ್ಲಿ ಯಶೋದ ಎಂಬುವವರನ್ನು ಮದುವೆಯಾದರು. ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗದಿಂದ ಸಂಪೂರ್ಣ ರಾಗಿ ವಿಮುಖ ರಾದರು. ಈಗ ಮಹೇಂದ್ರ ಹಾಗೂ ಹೆಸರು ದಂಪತಿಗಳಿಗೆ ಒಬ್ಬ ಗಂಡು ಮಗನಿದ್ದಾನೆ. ಸದ್ಯಕ್ಕೆ ಶಾಂತಿಯಿಂದ ಸುಖ ನೆಮ್ಮದಿಯಿಂದ ಸಂಸಾರವನ್ನು ಮಾಡುತ್ತಿರುವವರು ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆ ವಾಪಾಸಾದರೂ ಆಗಬಹುದು.

Comments are closed.