Neer Dose Karnataka
Take a fresh look at your lifestyle.

ಕನ್ನಡಕ್ಕೆ ಅಮ್ಮನ ಪ್ರೀತಿ ತುಂಬಿರುವ ಈ ನಟಿಗೆ ಮೋಸ ಮಾಡಿ ಆಸ್ತಿ ಕಬಳಿಸಿದ ಖ್ಯಾತ ನಟ ಯಾರು ಗೊತ್ತೇ?? ಈಗ ದೊಡ್ಡ ರಾ’ಜಕಾರಣಿ.

ನಮಸ್ಕಾರ ಸ್ನೇಹಿತರೇ, ಮದುವೆ ಅನ್ನೋದು ಜೀವನದಲ್ಲಿ ಒಮ್ಮೆ ಮಾತ್ರ ನದೇಗುವಂಥದ್ದು ಹಾಗಾಗಿ ಸರಿಯಾಗಿ ನಿರ್ಧಾರ ಮಾಡಿ ತಮ್ಮ ಸಂಗಾತಿಯನ್ನು ಆಯ್ದುಕೊಳ್ಳಬೇಕು. ಆದರೆ ಅದ್ಯಾಕೋ ಗೊತ್ತಿಲ್ಲ, ಚಿತ್ರರಂಗದ ಹಲವಾರು ಖ್ಯಾತ ನಟ ನಟಿಯರು ಪ್ರೀತಿಸಿ ಮದುವೆಯಾಗಿ ಮತ್ತೆ ಅವರಿಂದ ದೊರವಾದವರೆ ಹೆಚ್ಚು. ಕೆಲವರು ಮೊದಲನೆಯ ಸಂಬಂಧದಿಂದ ವಿಚ್ಛೇದನ ಪಡೆದು ಇನ್ನೊಂದು ಮದುವೆಯಾಗಿ ಸುಖವಾಗಿದ್ದರೆ ಇನ್ನೂ ಕೆಲವರಿಗೆ 2ನೇ ಮದುವೆಯೂ ಕೂಡ ಕೈಹಿಡಿಯಲಿಲ್ಲ. ನಮ್ಮ ಜೀವನದಲ್ಲಿ ಬಾಳ ಸಂಗತಿಯನ್ನು ಆಯ್ದುಕೊಳ್ಳುವಲ್ಲಿ ಒಮ್ಮೆ ಎಡವಿದರೆ ನಮ್ಮ ಜೀವನದಲ್ಲಿ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಅಂತಹ ನಟಿ ಶ್ರೀವಿದ್ಯಾ.

ನಟಿ ಶ್ರೀವಿದ್ಯಾ ಕನ್ನಡದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಅದರ ಜೊತೆಗೆ ದಕ್ಷಿಣ ಭಾರತದ ಇತರ ಭಾಷೆಗಳಲ್ಲಿಯೂ ಕೂಡ ಅಭಿನಯಿಸಿದ ಹೆಗ್ಗಳಿಕೆ ಇವರದ್ದು. 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿ ಶ್ರೀವಿದ್ಯಾ ನಟಿಸಿದ್ದು ಅವರ ವೈಯಕ್ತಿಕ ಜೀವನ ಮಾತ್ರ ಸಾಕಷ್ಟು ಸಮಸ್ಯೆಗಳನ್ನು ಹೊಂದಿತ್ತು. ಶ್ರೀ ವಿದ್ಯಾ ಅವರ ಸಂಸಾರದ ಬಗ್ಗೆ ಹೇಳುವುದಾದರೆ, ಇವರು ಮೊದಲು ಪ್ರೀತಿಮಾಡಿದ್ದು ನಟ ಕಮಲಾ ಹಾಸನ್ ಅವರನ್ನ. ಈ ಜೋಡಿ ಮದುವೆ ಹಂತಕ್ಕೆ ಹೋದರೂ ಮಾಡುವೆಯಾಗ್ಲೇ ಇಲ್ಲ.

ಇದಾದ ಬಳಿಕ ನಟಿ ಶ್ರೀವಿದ್ಯಾ ಸಹ ನಿರ್ದೇಶಕ ಜಾರ್ಜ್ ಥಾಮಸ್ ಎನ್ನು ಅವರನ್ನು ಮದುವೆಯಾಗುತ್ತಾರೆ. ಆದರೆ ತನ್ನ ಬಳಿ ಇರುವ ಹಣವನ್ನು ಲಪಟಾಯಿಸಲು ಬಂದಿದ್ದು ಗೊತ್ತಾಗಿ ಅವನನ್ನು ಬಿಡುತ್ತಾರೆ ಶ್ರೀ ವಿದ್ಯಾ. ಈ ವಿಚ್ಛೇದನದ ಬಳಿಕವೂ ಶ್ರೀ ವಿದ್ಯಾ ಅವರ ಜೀವನ ಸಂಕಷ್ಟಗಳನ್ನು ಎದುರಿಸುವಂತಾಯ್ತು. 2003 ರಲ್ಲಿ ನಟಿ ಶ್ರೀವಿದ್ಯಾ ಅವರ ಆರೋಗ್ಯ ಹಠಾತ್ತನೆ ಕೆಟ್ಟಿತು. ತಾನು ಇನ್ನು ಹೆಚ್ಚು ದಿನ ಬದುಕುವುದಿಲ್ಲ ಎಂಬುದು ಅರಿವಾಗಿ ತನ್ನ ಹಣವನ್ನೆಲ್ಲ ಯಾರಿಗೆಲ್ಲ ಸೇರಬೇಕು ಎಂದು ನಿರ್ಧರಿಸಿ, ತನ್ನ ಸ್ನೇಹಿತನಾದ ಗಣೇಶ್ ಕುಮಾರ್ ಅವರ ಬಳಿ ಕೊಡುತ್ತಾರೆ. ನಟ ಹಾಗೂ ಎಂ ಎಲ್ ಎ ಆಗಿದ್ದ ಈ ವ್ಯಕ್ತಿ ಅವರ ಹಣವನ್ನೆಲ್ಲ ಲಪಟಾಯಿಸುತ್ತಾನೆ. ಕೆಲಸದವರಿಗೆ 10 ಲಕ್ಷ ಹಾಗೂ ಮಿಕ್ಕ ಉಳಿದ ಕೋಟಿ ಕೋಟಿ ಹಣವನ್ನು ಮಕ್ಕಳ ನೃತ್ಯ ಶಾಲೆಗೆ ವಿನಿಯೋಗಿಸುವುದು ಶ್ರೀವಿದ್ಯಾ ಅವರ ಹಂಬಲವಾಗಿತ್ತು.

Comments are closed.