Neer Dose Karnataka
Take a fresh look at your lifestyle.

ಅರವಿಂದ್ ಸುಳ್ಳು ಹೇಳಿದ ವಿಷಯ ಬಹಿರಂಗ, ಕಿಚ್ಚ ಸುದೀಪ್ ರವರಿಗೆ ಸುಳ್ಳು ಹೇಳಿ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದ ಅರವಿಂದ್, ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಬಾರಿಯ ಕನ್ನಡ ಕಿರುತೆರೆಯ ಅತ್ಯಂತ ಯಶಸ್ವಿ ಹಾಗೂ ಶ್ರೀಮಂತ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 8 ಮುಗಿದಿದೆ. ಯಶಸ್ವಿಯಾಗಿ ಪ್ರಾರಂಭವಾಗಿ ಅದ್ದೂರಿಯಾಗಿ ಮುಗಿದಿದೆ. ಮಂಜು ಪಾವಗಡ ವಿನ್ನರ್ ಆಗಿದ್ದು ಅರವಿಂದ್ ಕೆಪಿ ಅವರು ಎರಡನೇ ಸ್ಥಾನವನ್ನು ಪಡೆದಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಅರವಿಂದ್ ಹಾಗೂ ದಿವ್ಯ ರವರ ಪ್ರೇಮಕಹಾನಿ ಕುರಿತಂತೆ ಸಾಕಷ್ಟು ಚರ್ಚೆಗಳು ಹಾಗೂ ವಿಷಯಗಳು ಸುದ್ದಿ ಮಾಡುತ್ತಿದ್ದವು.

ಆದರೆ ಬಿಗ್ ಬಾಸ್ ವಿಜೇತರ ಪಟ್ಟಿ ಘೋಷಣೆಯಾದ ನಂತರ ಅರವಿಂದ್ ರವರ ಅಭಿಮಾನಿಗಳು ಕಲರ್ಸ್ ಕನ್ನಡ ವಾಹಿನಿ ಮೋಸ ಮಾಡಿದೆ ಎಂಬುದಾಗಿ ಸಾಕಷ್ಟು ಪ್ರತಿಕ್ರಿಯೆ ನೀಡಿದ್ದರು. ಈ ಸುದ್ದಿ ಮುಗಿದ ಕೆಲವೇ ದಿನಗಳಲ್ಲಿ ಅರವಿಂದ್ ಹಾಗೂ ದಿವ್ಯ ರವರ ಮದುವೆ ವಿಚಾರವಾಗಿ ಸಾಕಷ್ಟು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದವು. ಆದರೆ ಈಗ ಬರುತ್ತಿರುವ ಸುದ್ದಿ ಪ್ರಕಾರ ಅರವಿಂದ್ ಅವರು ಹೇಳಿರುವ ಸುಳ್ಳು ಸುದ್ದಿ ಈಗ ಸಾಬೀತಾಗಿದೆ ಎಂಬುದು ತಿಳಿದುಬಂದಿದೆ. ಹೌದು ಸ್ನೇಹಿತರ ಆ ಸುದ್ದಿ ಏನೆಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ.

ಹೌದು ಸ್ನೇಹಿತರೆ ಬಿಗ್ಬಾಸ್ ಮನೆಗೆ ಬರುವಾಗ ಬಿಗ್ಬಾಸ್ ವೇದಿಕೆಯಲ್ಲಿ ಅರವಿಂದ ಕೆಪಿ ಅವರು ನಾನು ಕೇವಲ ಬೈಕ್ ರೇಸರ್ ಮಾತ್ರ ನನಗೆ ಯಾವುದೇ ರೀತಿಯಲ್ಲೂ ಚಿತ್ರರಂಗದ ಸಂಬಂಧವಿಲ್ಲ ಎಂಬುದಾಗಿ ಹೇಳಿಕೊಂಡಿದ್ದರು. ಆದರೆ ಅರವಿಂದ್ ಕೆಪಿ ಅವರು ಕನ್ನಡದ ನಾನು ಮತ್ತು ವರಲಕ್ಷ್ಮಿ ಹಾಗೂ ಮಲಯಾಳಂ ಚಿತ್ರವಾದ ಬೆಂಗಳೂರು ಡೇಸ್ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೂ ಕೂಡ ನಾನು ಚಿತ್ರದಲ್ಲಿ ನಟಿಸಿಲ್ಲ ಎಂಬ ಸುಳ್ಳು ಸುದ್ದಿಯನ್ನು ಅರವಿಂದ್ ಕೆಪಿ ಅವರು ಹೇಳಿದರು ಈಗ ಅದು ಸಾಕ್ಷಿ ಸಮೇತವಾಗಿ ಸಾಬೀತಾಗಿದೆ. ಈ ಕುರಿತಂತೆ ಮುಂದಿನ ದಿನಗಳಲ್ಲಿ ಅವರು ಏನು ಹೇಳುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.

Comments are closed.