Neer Dose Karnataka
Take a fresh look at your lifestyle.

ಅವಕಾಶವಿಲ್ಲದೆ ಖ್ಯಾತ ಖಳನಟ ಶೋಭರಾಜ್ ರವರು ಇದೀಗ ಅವಕಾಶವಿಲ್ಲ ಏನು ಮಾಡುತ್ತಿದ್ದಾರೆ ಗೊತ್ತೇ?? ಯಾಕೆ ಅವಕಾಶ ಸಿಗುತ್ತಿಲ್ಲ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಖ್ಯಾತ ಖಳ ನಟರ ಲಿಸ್ಟಿನಲ್ಲಿ ನಾವು ಇಂದು ಹೇಳಹೊರಟಿರುವ ವ್ಯಕ್ತಿ ಕೂಡ ಅಗ್ರಗಣ್ಯ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಹೌದು ಸ್ನೇಹಿತರೆ ನಾವು ಇಂದು ಹೇಳಹೊರಟಿರುವುದು ಇನ್ಯಾರು ಬಗ್ಗೆಯೂ ಅಲ್ಲ ನಮ್ಮೆಲ್ಲರ ನೆಚ್ಚಿನ ಖಳನಟ ಶೋಬ್ರಾಜ್ ರವರ ಕುರಿತಂತೆ. ಹೌದು ಸ್ನೇಹಿತರೆ ಶೋಬ್ರಾಜ್ ರವರ ಬ್ಯಾಗ್ರೌಂಡ್ ಕುರಿತಂತೆ ಸಾಕಷ್ಟು ಜನರಿಗೆ ತಿಳುವಳಿಕೆ ಇಲ್ಲ ಇಂದು ನಾವು ಅವರ ಕುರಿತಂತೆ ನಿಮಗೆ ಸಂಪೂರ್ಣ ವಿವರವಾಗಿ ಹೇಳುತ್ತೇವೆ. ಹೌದು ಸ್ನೇಹಿತರೆ ಶೋಬ್ರಾಜ್ ರವರು ಮೂಲತಹ ತುಮಕೂರಿನವರು. ಇನ್ನು ಶೋಬ್ರಾಜ್ ರವರ ಮೂಲ ಹೆಸರು ಸುರೇಶ್ ಪಾಲ್ ಎಂದು.

ಶೋಬ್ರಾಜ್ ರವರು ವಿದ್ಯಾಭ್ಯಾಸ ಮಾಡಿದ್ದು ಕೇವಲ 5ನೇತರಗತಿ ವರೆಗೆ ಮಾತ್ರ. ನಂತರದ ದಿನಗಳಲ್ಲಿ ತಂದೆಯವರ ವ್ಯವಹಾರ ದೃಷ್ಟಿಯಿಂದಾಗಿ ಶೋಬ್ರಾಜ್ ರವರು ಚಿಕ್ಕವಯಸ್ಸಿನಲ್ಲಿ ಬೆಂಗಳೂರಿನ ಸಂಪಂಗಿ ನಗರಕ್ಕೆ ಬರುತ್ತಾರೆ. ಅಲ್ಲೇ ಬೆಳೆಯುತ್ತಾರೆ ಹಾಗೂ ಶೋಬ್ರಾಜ್ ರವರಿಗೆ ಚಿಕ್ಕವಯಸ್ಸಿನಲ್ಲಿ ಚಿತ್ರರಂಗದ ಕುರಿತಂತೆ ಆಸಕ್ತಿ ಇಲ್ಲದಿದ್ದರೂ ಕೂಡ ಅವರ ಮುಖವನ್ನು ನೋಡಲು ನಿರ್ದೇಶಕರು ಇಚ್ಚಿಸುತ್ತಾರೆ. ಇನ್ನು ಮೊದಲಿಗೆ ಚೈತ್ರದ ಪ್ರೇಮಾಂಜಲಿ ಚಿತ್ರದ ಮೂಲಕ ಶೋಬ್ರಾಜ್ ಅವರು ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ. ನಂತರ ಕನ್ನಡ ಚಿತ್ರರಂಗದಲ್ಲಿ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ಖಳನಾಯಕರಾಗಿ ನಟಿಸುವುದರ ಮೂಲಕ ಕನ್ನಡ ಪ್ರೇಕ್ಷಕರ ಮನಸ್ಸಿಗೆ ಇನ್ನಷ್ಟು ಹತ್ತಿರವಾಗುತ್ತಾರೆ.

ಶೋಬ್ರಾಜ್ ನಟಿಸಿರುವ ಪ್ರಮುಖ ಚಿತ್ರಗಳೆಂದರೆ ಯಜಮಾನ, ಸಿಂಹಾದ್ರಿ ಸಿಂಹ, ಜಮೀನ್ದಾರು, ಹೃದಯವಂತ, ಡೆಡ್ಲಿಸೋಮ. ಇನ್ನು ಶೋಭರಾಜ್ ಅವರು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತೆಲುಗು ಚಿತ್ರರಂಗದಲ್ಲಿ ಕೂಡ ನಟಿಸಿ ಜನಪ್ರಿಯ ಗಳಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೊಸ ಬಗೆಯ ನಟರು ಬಂದಿದ್ದರಿಂದಾಗಿ ಶೋಬ್ರಾಜ್ ರವರಿಗೆ ನಟನೆಯ ಅವಕಾಶಗಳು ಕಡಿಮೆಯಾಗಿವೆ. ನೀನು ಇತ್ತೀಚಿಗೆ ಅಲ್ಲೊಮ್ಮೆ ಇಲ್ಲೊಮ್ಮೆ ಚಿತ್ರಗಳಲ್ಲಿ ಶೋಬ್ರಾಜ್ ಅವರು ಕಾಣಿಸಿಕೊಳ್ಳುತ್ತಾರೆ. ಶೋಬ್ರಾಜ್ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.