Neer Dose Karnataka
Take a fresh look at your lifestyle.

Kannada Astrology: ಮನೆಯಲ್ಲಿ ಹಣದ ಸಮಸ್ಯೆಯೇ? ಹಾಗಿದ್ದರೆ ಈ ತಪ್ಪು ಮಾಡಿರುತ್ತೀರಿ. ಚಿಕ್ಕದೇ ತಪ್ಪು, ಆದರೆ ಸರಿ ಪಡಿಸಿ. ಹಣ ಕೂಡುತ್ತದೆ.

Kannada Astrology: ವಾಸ್ತು ಶಾಸ್ತ್ರದಲ್ಲಿ ಮನುಷ್ಯರ ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡಲಾಗಿದೆ. ಅದರಲ್ಲೂ ಹಣದ ವಿಚಾರದಲ್ಲಿ ಬಹಳ ವಿಚಾರಗಳಿವೆ, ಕೆಲವೊಮ್ಮೆ ನೀವು ಏನೇ ಮಾಡಿದರೂ ಕೂಡ ಹಣ ನಿಮ್ಮ ಮನೆಯಲ್ಲಿ, ನಿಮ್ಮ ಬಳಿಯಲ್ಲಿ ನಿಲ್ಲುವುದಿಲ್ಲ. ಇದಕ್ಕೆ ಕಾರಣ ವಾಸ್ತು ಸಮಸ್ಯೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗಾಗಿ ಒಂದು ವೇಳೆ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಇದ್ದರೆ, ಅದನ್ನು ಬಗೆಹರಿಸಿಕೊಳ್ಳಲು, ಇಂದು ನಿಮಗೆ ಕೆಲವು ವಾಸ್ತು ಸಲಹೆಗಳನ್ನು ತಿಳಿಸಿಕೊಡುತ್ತೇವೆ..

ಅಡುಗೆ ಮನೆಯಲ್ಲಿ ಔಷಧಿ ಇಡಬೇಡಿ :- ಅಡುಗೆ ಮನೆಯಲ್ಲಿ ಅಡುಗೆ ಮಾಡಬೇಕು. ಆದರೆ ಕೆಲವರು ಅಡುಗೆ ಮನೆಯಲ್ಲಿ ಅಡುಗೆ ಮಾಡುವುದರ ಜೊತೆಗೆ, ಔಷಧಿ ಅಥವಾ ಔಷಧಿಗಳ ಬಾಕ್ಸ್ ಗಳನ್ನು ಇಟ್ಟಿರುತ್ತಾರೆ. ಆ ರೀತಿ ಮಾಡಬಾರದು. ಅಡುಗೆ ಮನೆಯಲ್ಲಿ ಔಷಧಿಯ ಬಾಕ್ಸ್ ಇಡುವುದರಿಂದ, ಮನೆಯ ಮೇಲೆ ಅದು ನೆಗಟಿವ್ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ಓದಿ..Kannada Astrology: ಈ ರಾಶಿಗಳ ಕಷ್ಟಕ್ಕೆ ಇದೇ ವರ್ಷವೇ ಕೊನೆ: ಜನವರಿ 1 ನೇ ತಾರೀಕಿನಿಂದ ಇವರೇ ಅಸಲಿ ಕಿಂಗ್: ಯಾವ್ಯಾವ ರಾಶಿಗಳಿಗೆ ಗೊತ್ತೇ?

ಸ್ನಾನದ ಮನೆಯಲ್ಲಿ ಈ ವಸ್ತುಗಳನ್ನು ಇಡಬೇಡಿ :- ಒಂದು ವೇಳೆ ನೀವು ಸ್ನಾನದ ಮನೆಯನ್ನು ಬಳಸದೆ ಇದ್ದರೆ, ಅದರ ಬಾಗಿಲನ್ನು ಮುಚ್ಚುವುದನ್ನು ಮರೆಯಬೇಡಿ. ಹಾಗೂ ನಿಮ್ಮ ಮನೆಯ ಬಾತ್ ರೂಮ್ ನಲ್ಲಿ ಒಡೆದಿರುವ ಗಾಜು, ಒಡೆದಿರುವ ಚಪ್ಪಲಿ, ಒದ್ದೆಯಾಗಿರುವ ಬಟ್ಟೆ, ಖಾಲಿ ಬಕೆಟ್ ಗಳನ್ನು ಇಡಬೇಡಿ. ಈ ರೀತಿ ಮಾಡುವುದರಿಂದ ವಾಸ್ತು ದೋಷ ಉಂಟಾಗುತ್ತದೆ ಎಂದು ಹೇಳುತ್ತಾರೆ.

ಲಾಕರ್ ನಲ್ಲಿ ಈ ವಸ್ತುಗಳನ್ನು ಇಡಬೇಡಿ :- ನಿಮ್ಮ ಮನೆಯ ಲಾಕರ್ ಒಳಗೆ ಅಥವಾ ಆಫೀಸ್ ಲಾಕರ್ ಒಳಗೆ ಬೆಲೆಬಾಳುವ ವಸ್ತುಗಳನ್ನು ಮಾತ್ರ ಇಡಿ. ಉಪಯೋಗಕ್ಕೆ ಬರದೆ ಇರುವ ವಸ್ತುಗಳನ್ನು ಅದರೊಳಗೆ ಇಡಬೇಡಿ, ಇದರಿಂದ ಲಕ್ಷ್ಮೀದೇವಿ ಮನೆಯಿಂದ ಹೊರಗೆ ಹೋಗುತ್ತಾಳೆ ಎಂದು ಹೇಳುತ್ತಾರೆ..ನಿಮ್ಮ ಮನೆಗೆ ಹಣ ಬರಲು ಅಡೆತಡೆ ಉಂಟಾಗುತ್ತದೆ. ಹಾಗಾಗಿ ಈ ತಪ್ಪುಗಳನ್ನು ಮಾಡಬೇಡಿ. ಇದನ್ನು ಓದಿ.. Useful Tips: ಮನೆಯಲ್ಲಿ ಕರೆಕ್ಟ್ ಬಿಲ್ ಬರಲೇ ಬಾರದು, ಸೊನ್ನೆ ಬರಬೇಕು ಎಂದರೆ, ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು. ಫುಲ್ ಹಣ ಉಳಿಸಿ.

Comments are closed.