Neer Dose Karnataka
Take a fresh look at your lifestyle.

Garuda Purana: ಎಷ್ಟೇ ದುಡಿದರೂ ಹಣ ಕೈಯಲ್ಲಿ ನಿಲ್ಲುತ್ತಿಲ್ಲವೇ?? ನಿಮ್ಮ ಸಮಸ್ಯೆಗೆ ಇದೆ ಪರಿಹಾರ. ನೀವೇ ಹೋಗು ಎಂದರು ಹೋಗುವುದಿಲ್ಲ. ಏನು ಮಾಡಬೇಕು ಗೊತ್ತೇ??

Garuda Purana: ಹಲವರಿಗೆ ಜೀವನದಲ್ಲಿ ಬರುವ ಮೊದಲ ಸಮಸ್ಯೆ ಎಷ್ಟೇ ಹಣ ಸಂಪಾದನೆ ಮಾಡುತ್ತಿದ್ದರು ಕೂಡ, ಅದು ಅವರ ಬಳಿ ಉಳಿಯುವುದಿಲ್ಲ. ಪ್ರತಿ ತಿಂಗಳು ಸಂಬಳದ ಹಣ ಕೈಗೆ ಬಂದರೆ, ಅದು ಇಡೀ ತಿಂಗಳು ನಿಮ್ಮ ಬಳಿ ಇರುವುದಿಲ್ಲ, ಒಂದೇ ದಿನಕ್ಕೆ ಖಾಲಿ ಆಗಬಹುದು. ಇದಕ್ಕೆ ಕಾರಣ ಏನಿರಬಹುದು ಎಂದು ನೀವು ತಲೇಕೆಡಿಸಿಕೊಂಡಿದ್ದರೆ,, ಗರುಡ ಪುರಾಣದಲ್ಲಿ ನಿಮಗೆ ಉತ್ತರ ಸಿಗುತ್ತದೆ. ನಮ್ಮ ಧರ್ಮದ ಪ್ರಮುಖ ಗ್ರಂಥಗಳಲ್ಲಿ ಒಂದಾಗಿರುವ ಗರುಡ ಪುರಾಣದಲ್ಲಿ, ನಿಮ್ಮ ಬಳಿ ಹಣ ಯಾಕೆ ಉಳಿಯುವುದಿಲ್ಲ ಎನ್ನುವುದಕ್ಕೆ ಉತ್ತರ ಕೊಡಲಾಗಿದೆ, ಕೆಲವೊಮ್ಮೆ ನಮಗೆ ಗೊತ್ತಿಲ್ಲದ ಹಾಗೆ ನಾವು ಮಾಡಿಕೊಳ್ಳುವ ಕೆಲವು ಅಭ್ಯಾಸಗಳಿಂದ ನಮ್ಮ ಕೈಯಲ್ಲಿ ಹಣ ಉಳಿಯದೆ ಹೋಗಬಹುದು. ಆ ರೀತಿ ಮಾಡುಗಲವುದನ್ನು ನಿಲ್ಲಿಸಿದರೆ, ಹಣಕಾಸಿನ ವಿಚಾರದಲ್ಲಿ ನಿಮಗೆ ಒಳ್ಳೆಯದಾಗುತ್ತದೆ..

ಅವುಗಳ ಬಗ್ಗೆ ಈಗ ತಿಳಿಸಿಕೊಡುತ್ತೇವೆ ನೋಡಿ..
ಐಶ್ವರ್ಯದ ಬಗ್ಗೆ ಹೆಮ್ಮೆ ಪಡಬೇಡಿ :- ನಿಮ್ಮ ಬಳಿ ಎಷ್ಟೇ ಸಂಪತ್ತು ಇದ್ದರು ಕೂಡ, ಅದರ ಬಗ್ಗೆ ಗರ್ವ, ಹೆಮ್ಮೆ ಪಡಬೇಡಿ. ಸದಾ ಸರಳವಾಗಿ ಇರಬೇಕು. ಜೊತೆಗೆ ಹಣಕಾಸು ಸಂಪತ್ತು ಈ ವಿಚಾರಗಳ ಕಾರಣ, ಬೇರೊಬ್ಬ ವ್ಯಕ್ತಿಗೆ ಅವಮಾನ ಮಾಡಬೇಡಿ. ಹಣಕಾಸಿನ ವಿಚಾರದಲ್ಲಿ, ಅಹಂಕಾರದಿಂದ ನಡೆದುಕೊಳ್ಳುವುದು ಲಕ್ಷ್ಮೀದೇವಿಗೆ ಇಷ್ಟ ಆಗುವುದಿಲ್ಲ. ಹಾಗಾಗಿ ನಿಮ್ಮ ಬಳಿ ಇರುವ ಸಂಪತ್ತಿನ ಬಗ್ಗೆ ಹೆಮ್ಮೆ ಪಡಬೇಡಿ. ಇದನ್ನು ಓದಿ..Kannada Astrology: ನಿಧಾನವಾಗಿ ಚಲಿಸುವ ಶನಿ ದೇವನ ಸ್ಥಾನ ಬದಲಾವಣೆ: ಇನ್ನು ಮುಂದೆ ಇವರ ಜೀವನವೇ ಬದಲು. ಯಾವ ರಾಶಿಗಳಿಗೆ ಗೊತ್ತೇ??

ಮೊದಲು ದೇವರಿಗೆ ಊಟ ಅರ್ಪಿಸಿ :- ಮನೆಯಲ್ಲಿ ಅಡುಗೆ ಮಾಡಿದಾಗ, ಅನ್ನವನ್ನು ಮೊದಲು ದೇವರಿಗೆ ಅರ್ಪಿಸಿ. ಮನೆಯಲ್ಲಿ ಮೊದಲು ದೇವರು ಊಟ ಮಾಡಬೇಕು, ಇದರಿಂದ ಎಲ್ಲಾ ದೇವರು ದೇವತೆಗಳು ಸಂತೋಷಗೊಳ್ಳುತ್ತಾರೆ. ಹಾಗಾಗಿ ನೀವು ಮಾಡುವುದಕ್ಕಿಂತ ಮೊದಲು ದೇವರಿಗೆ ಅರ್ಪಿಸಿ. ದೇವರಿಗೆ ಇಡದೆ ನೀವೇ ಮೊದಲು ತಿಂದರೆ, ಲಕ್ಷ್ಮೀದೇವಿ ಕೋಪಗೊಳ್ಳುತ್ತಾಳೆ..
ಧಾರ್ಮಿಕ ಗ್ರಂಥಗಳನ್ನು ಓದಿ :- ರಾಮಾಯಣ, ಮಹಾಭಾರತ, ಗರುಡ ಪುರಾಣ ಇಂಥಹ ಮಹಾಗ್ರಂಥಗಳನ್ನು ಮನೆಯಲ್ಲಿ ಓದಿ.. ಇದರಿಂದ ನಿಮ್ಮ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರುತ್ತದೆ. ಈ ಮೂಲಕ ನೀವು ದೇವರ ಸ್ಮರಣೆಯನ್ನು ಕೂಡ ಮಾಡಬಹುದು. ಇದನ್ನು ಓದಿ.. Kannada Astrology: ಇನ್ನು ಮುಂದೆ ನಿಮ್ಮ ಅದೃಷ್ಟವೇ ಬದಲಾಗುವುದು ಖಚಿತ: ಬುಧ ದೇವನ ಆಶೀರ್ವಾದದಿಂದ ಹಣೆ ಬರಹವೇ ಬದಲು. ಯಾರ್ಯಾರಿಗೆ ಗೊತ್ತೇ?

Comments are closed.