Neer Dose Karnataka
Take a fresh look at your lifestyle.

Kannada News: ಹೆಂಡತಿ ಇನ್ನು ಉಳಿಯುವುದಿಲ್ಲ, ಕ್ಯಾನ್ಸರ್ ನಿಂದ ಹೋಗುವುದು ಖಚಿತವಾದ ಮೇಲೆ ಗಂಡ ಕೊನೆಯಲ್ಲಿ ಮಾಡಿದ್ದೇನು ಗೊತ್ತೇ? ಇಂಗು ಇರ್ತಾರ??

Kannada News: ಈಗಿನ ಕಾಲದಲ್ಲಿ ಎಲ್ಲರೂ ಸ್ವಾರ್ಥಕ್ಕಾಗಿ ಜೀವನ ನಡೆಸುವವರು. ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುವುದಿಲ್ಲ. ಆದರೆ ಇಂಥವರ ನಡುವೆ ಕೂಡ ಕೆಲವು ಜನರು ಸಂಬಂಧಗಳಿಗೆ ಬೆಲೆ ಕೊಟ್ಟು ಜೊತೆಯಲ್ಲಿ ಇರುವವರನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇಂಥದ್ದೊಂದು ಗಂಡ ಹೆಂಡತಿಯ ಕಥೆಯನ್ನು ಕಂಡು ನಿಮಗೆ ತಿಳಿಸುತ್ತೇವೆ. ಈ ಗಂಡನ ಹೆಸರು ರಮೇಶ್, ಇವರು ಕೇರಳದವರು. ರಮೇಶ್ ಅವರ ಹೆಂಡತಿಗೆ ಕ್ಯಾನ್ಸರ್ ಬಂದಿರುತ್ತದೆ. ಅದು ಕೊನೆಯ ಸ್ಟೇಜ್ ನಲ್ಲಿರುವ ಹಾಗೆ ವೈದ್ಯರು ಹೇಳುತ್ತಾರೆ..

ಹೆಂಡತಿಗೆ ಈ ರೀತಿ ಆಗಿರುವುದಕ್ಕೆ ರಮೇಶ್ ಅವರಿಗೆ ಬಹಳ ನೋವಿರುತ್ತದೆ, ರಮೇಶ್ ಅವರ ಪತ್ನಿ ಹೆಚ್ಚು ದಿನ ಉಳಿಯುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ. ಇದನ್ನು ಹೇಗೆ ತೆಗೆದುಕೊಳ್ಳಬೇಕು ಎಂದು ರಮೇಶ್ ಅವರಿಗೆ ಗೊತ್ತಾಗುವುದಿಲ್ಲ, ಅದರ ಹೇಗಾದರು ಮಾಡಿ, ಹೆಂಡತಿಯನ್ನು ಉಳಿಸಿಕೊಳ್ಳಬೇಕು ಎನ್ನುವ ಪ್ರಯತ್ನದಲ್ಲಿ ಎಲ್ಲಾ ರೀತಿಯ ಚಿಕಿತ್ಸೆಯನ್ನು ಕೊಡಿಸುತ್ತಾರೆ, ತಮ್ಮಿಂದ ಆದಷ್ಟು ಪ್ರಯತ್ನ ಮಾಡುತ್ತಾರೆ. ಆದರೆ ಸಮಯ ಬಹಳ ಕಡಿಮೆ ಇರುತ್ತದೆ. ಹೆಂಡತಿಗೆ ಇಷ್ಟ ಆಗಿದ್ದನ್ನು ಮಾಡಬೇಕು ಎಂದುಕೊಳ್ಳುತ್ತಾರೆ ರಮೇಶ್. ಇದನ್ನು ಓದಿ..Kannada News: ಬೆಲೆ ಇರುವ ಕನ್ನಡ ಬಿಟ್ಟು ತಮಿಳಿಗೆ ಹೋಗುತ್ತಿರುವ ರಕ್ಷಿತ್ ಶೆಟ್ಟಿ ಗೆ ಕೊಟ್ಟ ಪಾತ್ರ ಯಾವುದು ಗೊತ್ತೇ??

ಅವರ ಹೆಂಡತಿಗೆ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅಂದ್ರೆ ತುಂಬಾ ಇಷ್ಟ, ಒಂದು ಸಾರಿ ಆದರೂ ಅವರನ್ನು ಭೇಟಿ ಮಾಡಬೇಕು ಎಂದು ಆಸೆ ಇಟ್ಟುಕೊಂಡಿರುತ್ತಾರೆ. ಅದೇ ಸಮಯಕ್ಕೆ ಸಚಿನ್ ತೆಂಡೂಲ್ಕರ್ ಅವರು ಕೇರಳದ ಹತ್ತಿರ ಇರುವ ಸ್ಟೇಡಿಯಂಗೆ ಬರುತ್ತಾರೆ ಎಂದು ಗೊತ್ತಾಗಿ, ಟಿಕೆಟ್ ಮಾಡಬೇಕು ಎಂದುಕೊಂಡು, ನಂತರ ರಷ್ ಇರುತ್ತದೆ ಏನು ಮಾಡಬೇಕು ಎಂದು ಯೋಚನೆಯಲ್ಲೇ ಟಿಕೆಟ್ ಬುಕ್ ಮಾಡುತ್ತಾರೆ, ಆದರೆ ಮೊದಲೇ ಪೊಲೀಸರು ಮತ್ತು ಆಸ್ಪತ್ರೆಯವರಿಗೆ ಹೇಳಿ, ಅಂಬ್ಯುಲೆನ್ಸ್ ನಿಲ್ಲಿಸಲು ಹೇಳಿರುತ್ತಾರೆ. ಅಂದು ರಮೇಶ್ ಅವರ ಪತ್ನಿ ಸಚಿನ್ ಅವರನ್ನು ಬಹಳ ಹತ್ತಿರದಿಂದಲೇ ನೋಡಿದರು, ಸಚಿನ್ ಅವರನ್ನು ನೋಡಿದ ಕೆಲ ದಿನಗಳಿಗೆ ತೀರಿಹೋದರು. ಈಗ ರಮೇಶ್ ಅವರು ತಮ್ಮ ಮಗಳು ಮತ್ತು ಹೆಂಡತಿಯ ನೆನಪಲ್ಲೆ ಇದ್ದಾರೆ. ಇದನ್ನು ಓದಿ.. Kannada News: ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಗೆ ಬಂದ ಹೊಸ ನಿರೂಪಕಿ ಯಾರು ಗೊತ್ತೇ?? ಇವರು ನೋಡಿದರೆ ಲವ್ ಆಗೋದು ಗೊತ್ತಾ??

Comments are closed.