Neer Dose Karnataka
Take a fresh look at your lifestyle.

Kannada News: ನಿಮ್ಮ ಕನಸಿನಲ್ಲಿ ಇಹಲೋಕ ತ್ಯಜಿಸಿದವರು ಬರುತ್ತಿದ್ದರೆ ಎಂದರೆ ಏನರ್ಥ ಗೊತ್ತೇ?? ಕಾರಣ ತಿಳಿದುಕೊಂಡರೆ ತುಂಬಾ ಒಳ್ಳೆಯದು

Kannada News: ಸಾಮಾನ್ಯವಾಗಿ ನಿದ್ದೆ ಮಾಡುವಾಗ ನಾವೆಲ್ಲರೂ ಕನಸು ಕಾಣುತ್ತೇವೆ. ಕನಸಿನಲ್ಲಿ ಮನೆಯವರು, ಸ್ನೇಹಿತರು, ರಿಲೇಟಿವ್ಸ್ ಗಳು ಅಥವಾ ನಿಮ್ಮ ಮನೆಯಲ್ಲಿ ಇಹಲೋಕ ತ್ಯಜಿಸಿದರು ಕನಸ್ಸಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಇಹಲೋಕ ತ್ಯಜಿಸಿದರು ಕನಸ್ಸಿನಲ್ಲಿ ಬಂದಾಗ ಸಮಾನ್ಯವಾಗಿ ಎಲ್ಲರು ಗಾಬರಿ ಆಗುತ್ತಾರೆ. ಆದರೆ ಅವರು ನಿಮ್ಮ ಕನಸ್ಸಿನಲ್ಲಿ ಕಾಣಿಸಿಕೊಳ್ಳುವುದಕ್ಕೆ ವಿಶೇಷವಾದ ಕಾರಣಗಳಿವೆ. ಕನಸುಗಳ ಶಾಸ್ತ್ರದ ಪ್ರಕಾರ ಅವರು ನಿಮ್ಮ ಕನಸ್ಸಿನಲ್ಲಿ ಕಾಣಿಸಿದರೆ, ಅವರ ಚೈತನ್ಯ ಇನ್ನು ಈ ಪ್ರಪಂಚದಲ್ಲಿ ಸಂಚಾರ ಮಾಡುತ್ತಿದೆ ಎಂದು ಅರ್ಥ ಮಾಡಿಕೊಳ್ಳಬಹುದು.

ಆದರೆ ಅವರ ಆತ್ಮ ನಿಮ್ಮ ಕನಸಿನಲ್ಲಿ ಕಾಣಿಸಿದರೆ, ನೀವು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹಾಗೂ ಇದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ ಎಂದು ಕನಸಿನ ವಿಜ್ಞಾನವನ್ನು ತಿಳಿದುಕೊಂಡಿರುವ ತಜ್ಞರು ಹೇಳುತ್ತಾರೆ. ಹೀಗೆ ಇಹಲೋಕ ತ್ಯಜಿಸಿದವರು ಕನಸಿನಲ್ಲಿ ಕಾಣಿಸಿಕೊಂಡರೆ, ರಾಮಾಯಣ ಅಥವಾ ಭಗವದ್ಗೀತೆಯ ಪುರಾಣಗಳನ್ನು ಓದಬೇಕು ಎಂದು ಹೇಳುತ್ತಾರೆ. ಒಂದು ವೇಳೆ ಅವರು ನೋವಿನಲ್ಲಿದ್ದು ಬೇರೆ ಏನನ್ನು ಹೇಳದೆ ಹಾಗೆಯೇ ನಿಮ್ಮ ಕನಸ್ಸಿನಲ್ಲಿ ಕಾಣಿಸಿಕೊಂಡರೆ, ಮುಂದಿನ ದಿನಗಳಲ್ಲಿ ನಿಮ್ಮಿಂದ ತಪ್ಪು ನಡೆಯುತ್ತದೆ ಎಂದು ಅರ್ಥ. ಹಾಗೆಯೇ ಅವರ್ಜ್ ಹಸಿವಿನಲ್ಲಿರುವ ಹಾಗೆ ಕಾಣಿಸಿಕೊಂಡರೆ, ಬಡವರಿಗೆ ಅನ್ನದಾನ ಮಾಡಬೇಕು. ಇದರಿಂದ ಅವರ ಆತ್ಮಕ್ಕೆ ಸಂತೋಷ ಆಗುತ್ತದೆ. ಇದನ್ನು ಓದಿ..Health Tips: ಹೃದಯದ ಸಮಸ್ಯೆಗಳು ಬರಬರಾದು ಎಂದರೆ, ಅಡುಗೆ ಎಣ್ಣೆಯಲ್ಲಿ ಬದಲಾವಣೆ ಮಾಡಿ. ಈ ಎಣ್ಣೆಯನ್ನು ಬಳಸಿದರೆ ಹೃದಯದ ಸಮಸ್ಯೆ ಬರಲ್ಲ.

ಕನಸಿನಲ್ಲಿ ಅವರು ಕೋಪ ಮಾಡಿಕೊಂಡಿದ್ದರೆ, ಅವರಿಗೆ ನಿಮ್ಮ ಮೇಲೆ ಕೋಪ ಇದೆ ಎಂದು ಅರ್ಥ. ಅವರು ಸಂತೋಷವಾಗಿರುವ ಹಾಗೆ ಕನಸಿನಲ್ಲಿ ಬರುತ್ತಾರೆ, ಅವರು ನಗುತ್ತಿರುವುದನ್ನು ನೀವು ಕನಸಿನಲ್ಲಿ ನೋಡಿದರೆ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ಅರ್ಥ ಎಂದು ಕನಸಿನ ತಜ್ಞರು ಹೇಳಿದ್ದಾರೆ. ಕೆಲವರು ಹತಾಶೆಯಿಂದ ಪ್ರಾಣ ಬಿಡುತ್ತಾರೆ. ಇವರು ನಿಮ್ಮ ಕನಸ್ಸಿನಲ್ಲಿ ಬಂದು ಈ ಥರ ಮಾಡಿ ಎಂದು ಸಲಹೆ ನೀಡಿದರೆ, ನೀವು ಅವರು ಹೇಳಿದ ಹಾಗೆ ಮಾಡಿದರೆ, ಅವರ ಆತ್ಮಕ್ಕೆ ತೃಪ್ತಿ ನೀಡುತ್ತದೆ ಎಂದು ಅರ್ಥ. ಇದನ್ನು ಓದಿ..Kannada News: ನನ್ನನ್ನು ಪಕ್ಕಕ್ಕೆ ಕರೆಯುವ ಧೈರ್ಯ ಯಾರಿಗೂ ಇಲ್ಲ ಎಂದು ಬಹಿರಂಗವಾಗಿ ಹೇಳಿದ ತಮನ್ನಾ. ಹೀಗೆ ಹೇಳಿದ್ದು ಯಾಕೆ ಗೊತ್ತೇ??

Comments are closed.