Neer Dose Karnataka
Take a fresh look at your lifestyle.

Kannada Story: ಲಕ್ಷ ಗಟ್ಟಲೆ ಸಂಬಳ: ಬೆಣ್ಣೆಯಂತಹ ಹೆಂಡತಿ, ಎಲ್ಲವೂ ಚೆನ್ನಾಗಿದ್ದಾಗ, ಹೆಂಡತಿಯ ತಮ್ಮ ಬಂದು ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿದ್ದು ಹೇಗೆ ಗೊತ್ತೇ? ಅಕ್ಕನ ಜೊತೆ ಏನು ಮಾಡಿದ್ದಾನೆ ಗೊತ್ತೆ??

Kannada Story: ಸುಖವಾಗಿ ಸಂಸಾರ ನಡೆಯುತ್ತಿದ್ದಾಗ, ಅದಕ್ಕೆ ಕಲ್ಲು ಹಾಕಲೆಂದೇ ಕೆಲವರು ಎಂಟ್ರಿ ಕೊಡುತ್ತಾರೆ. ಅಂತಹ ವ್ಯಕ್ತಿಗಳಿಂದ ಸಂಸಾರವೇ ಸರ್ವನಾಶ ಆಗಿಬಿಡುತ್ತದೆ. ಇಂಥದ್ದೊಂದು ಘಟನೆ ಇತ್ತೀಚೆಗೆ ನ್ಯೂಜಿಲೆಂಡ್ ನಲ್ಲಿ ನಡೆದಿದೆ. ಭಾರತದ ಕೇರಳ ಮೂಲದ ಹುಡುಗ ಬೈಜು ರಾಜು ನ್ಯೂಜಿಲೆಂಡ್ ನಲ್ಲಿ ಕೆಲಸ ಮಾಡುತ್ತಿದ್ದಾನೆ. ಇವನಿಗೆ ಮದುವೆಯಾಗಿ ಒಂದು ಮಗು ಇದ್ದು, ಬಹಳ ಸುಂದರವಾದ ಸಂಸಾರ ಇವರದ್ದಾಗಿತ್ತು. ಆದರೆ ಇವನ ಹೆಂಡತಿಯ ಅಣ್ಣ ಇವರ ಲೈಫ್ ಗೆ ಎಂಟ್ರಿ ಕೊಟ್ಟು ಇವನ ಜೀವನವೇ ಹಾಳಾಗಿ ಹೋಗಿ, ಕೊನೆಗೆ ಎಂಥ ನಿರ್ಧಾರ ತೆಗೆದುಕೊಂಡಿದ್ದಾನೆ ಗೊತ್ತಾ..?

ಇವನ ಮನೆಗೆ ಬರುವ ಹೆಂಡತಿಯ ಅಣ್ಣ ಬೈಜು ಇಂದ ಸಾಲ ಪಡೆಯುತ್ತಾನೆ, ಅದು ದೊಡ್ಡ ಮೊತ್ತವೆ ಆಗಿದ್ದು, ಸಾಲ ಕೊಟ್ಟ ಹಣವನ್ನು ವಾಪಸ್ ಕೊಡಲು ಕೇಳಿದಾಗ, ಮನೆಯಲ್ಲಿ ದೊಡ್ಡ ಜಗಳವೆ ಶುರುವಾಗಿ ಹೋಗಿದೆ. ಇವನ ಹೆಂಡತಿ ಮಗುವನ್ನು ಕರೆದುಕೊಂಡು ತವರು ಮನೆಗೆ ಹೋಗಿದ್ದು, ನಂತರ ಆಕೆ ಮತ್ತೊಬ್ಬ ವ್ಯಕ್ತಿಯ ಜೊತೆಗೆ ಅಕ್ರಮ ಸಂಬಂಧವನ್ನು ಸಹ ಇಟ್ಟುಕೊಂಡಿರುವುದು ಗೊತ್ತಾಗಿದ್ದು, ಈ ಎಲ್ಲಾ ಘಟನೆಗಳಿಂದ ಮನನೊಂದ ಆಕೆಯ ಗಂಡ, ಫೇಸ್ ಬುಕ್ ನಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿ ಪ್ರಾಣ ಕಳೆದುಕೊಂಡಿದ್ದಾನೆ. ಇದನ್ನು ಓದಿ..Kannada News: ತನಗಿರುವ ಆರೋಗ್ಯ ಸಮಸ್ಯೆ ಕುರಿತು ಎಲ್ಲವನ್ನು ಬಿಚ್ಚಿಟ್ಟ ಸಮಂತಾ, ಬಹಿರಂಗವಾಗಿಯೇ ಹೇಳಿದ್ದೇನು ಗೊತ್ತೇ?? ಅಸಲಿಗೆ ನಿಜಕ್ಕೂ ಏನಾಗಿತ್ತು ಅಂತೇ ಗೊತ್ತೇ?

ಹೆಂಡತಿಯ ಕುಟುಂಬದವರು ಈತನ ಹಣ ಸ್ವತ್ತು ಎಲ್ಲವನ್ನು ಕಿತ್ತುಕೊಳ್ಳುವುದು ಮಾತ್ರವಲ್ಲದೆ, ಅವನಿಗೆ ಬಹಳ ಹಿಂಸೆಯನ್ನು ಸಹ ನೀಡಿದ್ದಾರೆ. ಅಷ್ಟೇ ಅಲ್ಲದೆ ಹೆಂಡತಿ ಮತ್ತೊಬ್ಬ ವ್ಯಕ್ತಿಯ ಜೊತೆಗೆ ಸಂಬಂಧ ಇಟ್ಟುಕೊಂಡಿರುವ ವಿಚಾರ ಕೂಡ ಆತನಿಗೆ ಗೊತ್ತಾಗಿದೆ. ಈ ಎಲ್ಲಾ ನೋವುಗಳನ್ನು ಸಹಿಸಲಾಗದ, ಉಸಿರು ನಿಲ್ಲಿಸಿಕೊಳ್ಳುವುದು ತಪ್ಪು ಎಂದು ಗೊತ್ತಿದ್ದರೂ ಸಹ ಈ ನಿರ್ಧಾರ ಮಾಡಿದ್ದು, ಈ ವಿಡಿಯೋ ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ. ದೀಪಿಕಾ ನಾರಾಯಣ್ ಭಾರದ್ವಾಜ್ ಅವರು ಈ ವಿಡಿಯೋ ಶೇರ್ ಮಾಡಿ, ಭಾರತದಲ್ಲು ಹುಡುಗರು ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ..

ಅವು ರಕ್ತಸಂಬಂಧಿ. ವಿದೇಶದಲ್ಲಿ ಒಳ್ಳೆಯ ಕೆಲಸ. ಕೈತುಂಬ ಸಂಪಾದನೆ.. ಸುಂದರ ಹೆಂಡತಿ.. ಮುತ್ತಿನ ಮಗು. ನೆಮ್ಮದಿಯಿಂದ ಬದುಕಲು ಇನ್ನೇನು ಬೇಕು ಎಂದು ಯೋಚಿಸಿದ. ನಾವು ಅಂದುಕೊಂಡಂತೆ ಎಲ್ಲವೂ ನಡೆದರೆ ಅದು ಏಕೆ ಜೀವನ. ಅವರ ಸಂತೋಷದ ಬದುಕಿಗೆ ಖಳನಾಯಕನೊಬ್ಬ ಎಂಟ್ರಿ ಕೊಟ್ಟ. ಅದೂ ಬಮ್ಮರ್ಡಿ ರೂಪದಲ್ಲಿ. ಒಟ್ಟಿನಲ್ಲಿ ಹೇಳಬೇಕೆಂದರೆ.. ಸೋದರ ಮಾವ ಹಿತೈಷಿ.. ತಂಗಿಯ ಬದುಕು ಹಸನಾಗಬೇಕೆಂದು ಬಯಸುವವರ ಪಟ್ಟಿಯಲ್ಲಿ ಬಮ್ಮರಡ್ಡಿಯವರ ಹೆಸರು ಮೊದಲು. ಆದರೆ ಈ ಕಥೆಯಲ್ಲಿ ಅವನೇ ಖಳನಾಯಕ. ಅಗತ್ಯವಿದ್ದಾಗ ಸೋದರ ಮಾವನ ಬಳಿ ಲಕ್ಷಗಟ್ಟಲೆ ಸಾಲ ಮಾಡಿಕೊಂಡಿದ್ದರು. ತೀರಾ ಮರುಪಾವತಿ ಮಾಡಲು. ಇದನ್ನು ಓದಿ..Kannada Story: ಮದುವೆಯಾದ ಬೆಣ್ಣೆಯಂತಹ ಸುಂದರಿ ಜೊತೆ ಯಾರಿಗೂ ತಿಳಿಯದಂತೆ ಕಬ್ಬಡಿ, ಹಾಗೆ ರಾತ್ರಿ ಭೇಟಿಯಾದ ಶಾಕ್ ಆಗುವಂತಹ ಟ್ವಿಸ್ಟ್ ನಡೆದೇ ಹೋಯ್ತು. ಏನಾಯ್ತು ಗೊತ್ತೇ??

Comments are closed.