Neer Dose Karnataka
Take a fresh look at your lifestyle.

ಇನ್ನು ಮುಗಿಯಿತು ನಿಮ್ಮ ಕಷ್ಟಗಳು: ಇಡೀ ತಿಂಗಳು ನೀವು ಆಡಿದ್ದೇ ಆಟ: ಮೂರು ರಾಶಿಯವರಿಗೆ ಹಣದ ಮಳೆಯೇ ಸುರಿಯಲಿದೆ. ಯಾರ್ಯಾರಿಗೆ ಗೊತ್ತೇ??

ಸೆಪ್ಟೆಂಬರ್ ತಿಂಗಳು ಕೆಲವು ರಾಶಿಯವರ ಜೀವನವನ್ನೇ ಬದಲಾಯಿಸುತ್ತದೆ. ಈ ತಿಂಗಳು ಮೂರು ರಾಶಿಗಳ ಸಂಕ್ರಮಣ ನಡೆಯುತ್ತಲಿದೆ. ಇದರಿಂದ ರಾಶಿಗಳ ಮೇಲೆ ಪರಿಣಾಮ ಉಂಟಾಗುತ್ತದೆ. ಸೆಪ್ಟೆಂಬರ್ 10ರಂದು ಬುಧನು ಕನ್ಯಾ ರಾಶಿಯಲ್ಲಿ ಸ್ಥಾನ ಬದಲಾಯಿಸಲಿದ್ದಾನೆ, ಸೆಪ್ಟೆಂಬರ್ 17ರಿಂದ ಶುಕ್ರ ಸಿಂಹ ರಾಶಿಗೆ ಪ್ರವೇಶ ಮಾಡಲಿದ್ದಾನೆ, ಹಾಗೆಯೇ ಸೆಪ್ಟೆಂಬರ್ 24ರಂದು ಸೂರ್ಯ ಕನ್ಯಾ ರಾಶಿಗೆ ಪ್ರವೀಹ್ ಮಾಡಲಿದ್ದಾನೆ. ಇದರಿಂದ ಮೂರು ರಾಶಿಗೆ ವಿಶೇಷವಾದ ಫಲ ಸಿಗುತ್ತದೆ. ಅದರಲ್ಲೂ ಲಕ್ಷ್ಮೀದೇವಿಯ ಆಶೀರ್ವಾದ ಸಿಗುತ್ತದೆ. ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಲು ಸಾಕಷ್ಟು ಪೂಜೆ ವ್ರತಗಳನ್ನು ಮಾಡುತ್ತಾರೆ, ಆದರೆ ಈ ತಿಂಗಳು ಈ ಮೂರು ರಾಶಿಯ ಮೇಲೆ ಲಕ್ಷ್ಮೀದೇವಿಯ ಕೃಪೆ ಇರುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಇವರಿಗೆ ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಮೆಚ್ಚುಗೆ ಸಿಗುತ್ತದೆ, ಜೊತೆಯಲ್ಲಿ ಕೆಲಸ ಮಾಡುತ್ತಿರುವವರ ಬೆಂಬಲ ಸಿಗುತ್ತದೆ. ಅರ್ಧಕ್ಕೆ ನಿಂತಿದ್ದ ಕೆಲಸಗಳು ಪೂರ್ತಿಯಾಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರು ಅಪಾರವಾದ ಲಾಭ ಬರುತ್ತದೆ. ಜೊತೆ ಹೊಸ ಅವಕಾಶಗಳು ನಿಮಗೆ ಸಿಗುತ್ತವೆ.

ಕರ್ಕಾಟಕ ರಾಶಿ :- ಲಕ್ಷ್ಮೀದೇವಿಯ ಆಶೀರ್ವಾದದಿಂದ ಇವರಿಗೆ ಅದೃಷ್ಟದ ಬಲ ಜೊತೆಗಿರುತ್ತದೆ. ಕೆಲಸದಲ್ಲಿ ಸಹೋದ್ಯೋಗಿಗಳ ಸಹಾಯದಿಂದ ಕಷ್ಟವಾದ ಕೆಲಸವನ್ನು ಸಹ ಸುಲಭವಾಗಿ ಮುಗಿಸಿಬಿಡುತ್ತಾರೆ. ಅರ್ಧಕ್ಕೆ ನಿಂತಿರುವ ಕೆಲಸಗಳು ಪೂರ್ತಿಯಾಗುತ್ತದೆ. ಕೌಟುಂಬಿಕ ಜೀವನದಲ್ಲಿ ಸಂತೋಷದ ವಿಷಯಗಳನ್ನು ಕೇಳುತ್ತೀರಿ. ಹಿಂದಿನ ವಿವಾದಗಳು ಈ ತಿಂಗಳು ಇತ್ಯರ್ಥವಾಗುತ್ತದೆ. ದಾಂಪತ್ಯ ಜೀವನ ಸಂತೋಷದಿಂದ ಕೂಡಿರಲಿದೆ.

ವೃಶ್ಚಿಕ ರಾಶಿ :- ಈ ರಾಶಿಯವರಿಗೆ ಉದ್ಯೋಗದಲ್ಲಿ ಚೆನ್ನಾಗಿರುತ್ತದೆ. ಸಹೋದ್ಯೋಗಿಗಳ ಬೆಂಬಲ ಸಿಗುತ್ತದೆ. ಮಾಡುತ್ತಿರುವ ಕೆಲಸಗಳಲ್ಲಿ ಯಶಸ್ಸು ನಿಮ್ಮದೇ ಆಗಿರುತ್ತದೆ. ಈಗ ನೀವು ಹೊಸ ಬ್ಯುಸಿನೆಸ್ ಶುರು ಮಾಡುವ ಸೂಚನೆ ಇದೆ. ಬ್ಯುಸಿನೆಸ್ ಕಾರಣದಿಂದ ನೀವು ಪ್ರಯಾಣವನ್ನು ಬೆಳೆಸಬಹುದು.

Comments are closed.