Neer Dose Karnataka
Take a fresh look at your lifestyle.

Kannada News: ದೇಶವನ್ನೇ ಶೇಕ್ ಮಾಡಿದ ಖ್ಯಾತ ನಟಿ ಕೃಷ್ಣ ಆಸ್ತಿಯ ವಿಲ್: ಸಾವಿರಾರು ಕೋಟಿ ಆಸ್ತಿ ಯಾರ ಹೆಸರಿಗೆ ಬರೆದಿದ್ದಾರೆ ಗೊತ್ತೇ??

Kannada News: ಟಾಲಿವುಡ್ ನ ಜೇಮ್ಸ್ ಬಾಂಡ್ ಎಂದೇ ಖ್ಯಾತಿಯಾಗಿದ್ದ ಸೂಪರ್ ಸ್ಟಾರ್ ಕೃಷ್ಣ (Super Star Krishna) ಅವರು ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಯಿಂದ ಮೃತರಾದ ವಿಷಯ ಗೊತ್ತಿದೆ. ಹೈದರಾಬಾದ್ (Hyderabad) ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ (Continental Hospital) ಸೂಪರ್ ಸ್ಟಾರ್ ಕೃಷ್ಣ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು, ಆದರೆ ಚಿಕಿತ್ಸೆ ಫಲ ನೀಡದೆ ಸಾವನ್ನಪ್ಪಿದ್ದಾರೆ. ಸೂಪರ್ ಸ್ಟಾರ್ ಕೃಷ್ಣ ಅವರ ನಿಧನಕ್ಕೆ ತೆಲುಗು ಚಿತ್ರರಂಗ ಕಂಬನಿ ಮಿಡಿದಿದೆ, ಇದು ಅವರ ಅಭಿಮಾನಿಗಳಿಗೆ ಮತ್ತು ಘಟ್ಟಮ್ನೆನಿ ಕುಟುಂಬಕ್ಕೆ ಭರಿಸಲಾಗದ ನೋವಾಗಿದೆ. ಇವರು ಮೃತರಾದ ನಂತರ ಕೃಷ್ಣ ಅವರ ಬಗ್ಗೆ ಹಲವು ವಿಚಾರಗಳ ಹೊರಬರುತ್ತಿದೆ, ಅದರಲ್ಲೂ ಕೃಷ್ಣ ಅವರ ಆಸ್ತಿಯ ವಿಷಯದ ಚರ್ಚೆಗಳು ನಡೆಯುತ್ತಿವೆ..

ಸೂಪರ್ ಸ್ಟಾರ್ ಕೃಷ್ಣ ಅವರು ತಮ್ಮ ಇಡೀ ಆಸ್ತಿಯ ತಮ್ಮ ಮೊಮ್ಮಕ್ಕಳಿಗೆ ಸೇರಬೇಕು ಎಂದು ಬರೆದಿದ್ದಾರಂತೆ. ವಿಲ್ ಕೂಡ ಈಗಾಗಲೇ ಮಾಡಿಸಲಾಗಿದೆಯಂತೆ. ಸೂಪರ್ ಸ್ಟಾರ್ ಕೃಷ್ಣ ಅವರ ಒಟ್ಟು ಆಸ್ತಿಯ ಮೌಲ್ಯ ಸುಮಾರು 400 ಕೋಟಿ ರೂಪಾಯಿಗಳು ಎಂದು ಹೇಳಲಾಗುತ್ತಿದೆ. ಇವರು ತಮ್ಮ ಆಸ್ತಿಯಲ್ಲಿ ಒಂದು ಬಿಡಿಗಾಸನ್ನು ಕೂಡ ನರೇಶ್ (Naresh) ಅವರಿಗೆ ಬರೆದಿಲ್ಲ ಎನ್ನುವ ವಿಷಯ ಒಂದು ಈಗ ಭಾರಿ ಸದ್ದು ಮಾಡುತ್ತಿದೆ. ಮೊದಲು ಕೃಷ್ಣ ಅವರು ಇಂದಿರಾದೇವಿ ಅವರೊಡನೆ ಮದುವೆಯಾಗಿದ್ದರು, ಈ ದಂಪತಿಗೆ ರಮೇಶ್ ಬಾಬು (Ramesh Babu), ಮಹೇಶ್ ಬಾಬು (Mahesh Babu) ಮತ್ತು ಅಂಜಲಿ (Anjali) ಹೆಸರಿನ ಮೂವರು ಮಕ್ಕಳಿದ್ದಾರೆ. ಸಿನಿಮಾ ಚಿತ್ರೀಕರಣ ಸಮಯದಲ್ಲಿ ಕೃಷ್ಣ ಅವರು ನಟಿ ವಿಜಯ ನಿರ್ಮಲಾ (Vijaya Nirmala) ಅವರೊಡನೆ ಆತ್ಮೀಯರಾದರು. ಇದನ್ನು ಓದಿ.. Kannada News: ಕನ್ನಡಿಗರ ಚಿತ್ರ ಬಿಟ್ಟು, ತೆಲುಗಿನ ಚಿತ್ರಗಳನ್ನು ಮಾಡುತ್ತಿರುವ ಪ್ರಶಾಂತ್ ನೀಲ್, ಕೊಟ್ಟ ಷಾಕಿಂಗ್ ಹೇಳಿಕೆ ಗೊತ್ತೇ?? ತೆಲುಗಿನ ನಟರನ್ನೇ ಕೆಣಕಿದ ಮಹಾನುಭಾವ.

ಸಿನಿಮಾದಲ್ಲಿ ಇವರಿಬ್ಬರ ಜೋಡಿಯನ್ನು ಸೂಪರ್ ಹಿಟ್ ಪೇರ್ ಎಂದು ಕೂಡ ಕರೆಯಲಾಗುತ್ತಿತ್ತು, ಇವರಿಬ್ಬರು ಪ್ರೀತಿಸಲು ಶುರು ಮಾಡಿ, ದೇವಸ್ಥಾನದಲ್ಲಿ ಮದುವೆ ಸಹ ಆದರು. ಆದರೆ ವಿಜಯ ನಿರ್ಮಲಾ ಅವರೊಡನೆ ಕೃಷ್ಣ ಅವರು ಮದುವೆ ಆಗುವಾಗ, ಅವರಿಗೆ ಅದಾಗಲೇ ಒಂದು ಮಗು ಇತ್ತು. ನರೇಶ್ ಅವರು ಕೃಷ್ಣ ಅವರನ್ನು ತಮ್ಮ ತಂದೆಯ ಹಾಗೆಯೇ ಕಾಣುತ್ತಿದ್ದರು. ವಿಜಯ ನಿರ್ಮಲಾ ಅವರ ಕೊನೆಯ ದಿನಗಳಲ್ಲಿ ಕೃಷ್ಣ ಅವರು ನರೇಶ್ ಅವರ ಜೊತೆಗಿದ್ದು, ವಿಜಯ ನಿರ್ಮಲಾ ಅವರನ್ನು ನೋಡಿಕೊಂಡಿದ್ದರು. ಆದರೆ ತಮ್ಮ ಆಸ್ತಿಯಲ್ಲಿ ಒಂದು ಕಾಸನ್ನು ಕೂಡ ನರೇಶ್ ಅವರಿಗೆ ಬರೆಯದೆ ಇರುವ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಯಾಗುತ್ತಿದೆ. ಇದನ್ನು ಓದಿ.. Kannada News: ಹಳೇದನ್ನು ಇನ್ನು ಮರೆತಿಲ್ಲ ಉಮಾಪತಿ, ವರ್ಷಗಳು ಆದಮೇಲೆ ಡಿ ಬಾಸ್ ಗೆ ಶಾಕ್ ಕೊಟ್ಟ ಉಮಾಪತಿ: ಮಾಡಿದ್ದೇನು ಗೊತ್ತೇ??

Comments are closed.