Neer Dose Karnataka
Take a fresh look at your lifestyle.

Kannada News: ಬಂಗಾರಂತಿರುವ ಹೆಂಡತಿಯನ್ನು ಮನೆಯಲ್ಲಿ ಇಟ್ಟುಕೊಂಡು ಗಂಡ ಮಾಡುತ್ತಿದ್ದ ಕೆಲಸ ಏನು ಗೊತ್ತೇ?? ತಾಳಲಾರದೆ ಹೆಂಡತಿ ಮಾಡಿದ್ದೇನು ಗೊತ್ತೇ?

Kannada News: ಇತ್ತೀಚಿನ ವರ್ಷಗಳಲ್ಲಿ ಮದುವೆ ನಂತರದ ಸಂಬಂಧಗಳು ಹೆಚ್ಚಾಗುತ್ತಿವೆ. ಗಂಡ ಇರುವಾಗಲೇ ಹೆಂಡತಿ ಬೇರೆಯವರ ಜೊತೆ ಸಂಬಂಧ ಬೆಳೆಸುವುದು, ಹೆಂಡತಿ ಇರುವಾಗಲೇ ಪತಿ ಬೇರೆಯವರ ಜೊತೆ ಸಂಬಂಧ ಬೆಳೆಸುವುದು ಸಾಮಾನ್ಯವಾಗಿದೆ. ಅವುಗಳಿಂದಾಗಿ ಜಗಳ ಹೆಚ್ಚುತ್ತದೆ ಮತ್ತು ವಿಚ್ಛೇದನಕ್ಕೆ ಕಾರಣವಾಗುತ್ತದೆ. ಅದೂ ಅಲ್ಲದೆ ಕೆಲವು ಪ್ರಕರಣಗಳಲ್ಲಿ ಅವರನ್ನು ಕೊಲೆ ಮಾಡಿವುದು ಕೂಡ ನಡೆಯುತ್ತದೆ.
ಅಂತಹ ಒಂದು ಘಟನೆ ಇತ್ತೀಚೆಗೆ ನಡೆದಿದೆ. ಮನೆಯಲ್ಲಿ ಬಂಗಾರದಂತಹ ಹೆಂಡತಿಯಿದ್ದು, ಗಂಡ ಕೆಟ್ಟ ಕೆಲಸ ಮಾಡಿದ್ದಾನೆ.

ಇದನ್ನು ಸಹಿಸಲಾಗದೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಬಗ್ಗೆ ಪೂರ್ತಿಯಾಗಿ ಹೇಳುವುದಾದರೆ, ಈ ರೀತಿ ನಡೆದಿರುವುದು ಬೆಂಗಳೂರಿನಲ್ಲಿ. ಬೆಂಗಳೂರಿನ ಅಭಿಷೇಕ್ ಎನ್ನುವ ವ್ಯಕ್ತಿ ಹನ್ನೊಂದು ತಿಂಗಳ ಹಿಂದೆ 27 ವರ್ಷದ ಶ್ವೇತಾ ಅವರೊಡನೆ ಮದುವೆ ಆಗಿದ್ದರು. ಇಬ್ಬರು ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದು, ಐಷಾರಾಮಿ ಜೀವನ ನಡೆಸುತ್ತಿದ್ದರು. ಇಬ್ಬರೂ ಐಟಿ ಫೀಲ್ಡ್ ನಲ್ಲಿ ಉನ್ನತ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಅಭಿಷೇಕ್ ಮದುವೆಗಿಂತ ಮೊದಲು ಒಬ್ಬ ಹುಡುಗಿಯ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಮದುವೆಯ ನಂತರ ಅದನ್ನು ಆಗ ನಿಲ್ಲಿಸಲಿಲ್ಲ. ತನ್ನ ಮಾಜಿ ಗೆಳತಿಯೊಂದಿಗೆ ಸಂಬಂಧ ಮುಂದುವರೆಸಿದ್ದಾನೆ. ಇದನ್ನು ಓದಿ.. Cricket News: ಟಿ 20 ಕೋಚ್ ಆಗಿ ದ್ರಾವಿಡ್ ಬೇಡ ಎಂದು ಬೇರೆ ಮಾಜಿ ಆಟಗಾರನನ್ನು ಆಯ್ಕೆ ಮಾಡಿದ ಹರ್ಭಜನ್, ಬೇಡವೇ ಬೇಡ ಎಂದ ನೆಟ್ಟಿಗರು.

ಈ ವಿಷಯ ತಿಳಿದ ಶ್ವೇತಾ ಮನೆಯಲ್ಲಿ ಜಗಳ ಶುರು ಮಾಡಿದ್ದಾರೆ. ಅಂದಿನಿಂದ ಆಗಾಗ್ಗೆ ಮನೆಯಲ್ಲಿ ಕದನಗಳು ನಡೆದಿದೆ. ಹಲವು ಬಾರಿ ಹಿರಿಯರ ಮುಂದೆ ಈ ವಿಷಯದಿಂದ ರಾಜಿ ಕೂಡ ಮಾಡಿಕೊಂಡಿದ್ದಾರೆ. ಏನೇ ನಡೆದರು, ಅಭಿಷೇಕ್‌ನಲ್ಲಿ ಯಾವುದೇ ಬದಲಾವಣೆ ಕಂಡುಬಂದುಲ್ಲ. ಆತ ತನ್ನ ಗೆಳತಿಯೊಂದಿಗೆ ಸಂಬಂಧವನ್ನು ಮುಂದುವರೆಸಿದ್ದನು. ಆದರೆ ಶ್ವೇತಾ ಅವರಿಗೆ ತಮ್ಮ ಪತಿ ವಿದೇಶಿ ಮಹಿಳೆ ಜೊತೆಗೆ ಸಂಬಂಧ ಹೊಂದಿರುವುದನ್ನು ಸಹಿಸಲಾಗಲಿಲ್ಲ. ಇದರಿಂದ ಮನನೊಂದ ಶ್ವೇತಾ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡಿದ್ದಾರೆ. ಆಕೆಯ ಪೋಷಕರು ಅಳಿಯ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನು ಓದಿ.. Kannada News: ತನ್ನ ನಟನೆ ಮೂಲಕ ಈ ವಯಸ್ಸಿನಲ್ಲಿಯೂ ದೇಶದ ಜನರ ಮನೆಗೆದ್ದಿರುವ ಪವಿತ್ರ ಲೋಕೇಶ್ ವಯಸ್ಸು ತಿಳಿದರೆ ನೀವು ನಂಬೋದಿಲ್ಲ ಎಷ್ಟು ಗೊತ್ತೇ??

Comments are closed.