Neer Dose Karnataka
Take a fresh look at your lifestyle.

Kannada News: ಡೈವೋರ್ಸ್ ಕುರಿತು ನಿಖರ ಭವಿಷ್ಯ ನುಡಿದ್ದ ವೇಣು ಸ್ವಾಮಿ: ಆಸ್ಪತ್ರೆಯಲ್ಲಿ ಇರುವ ಸಮಂತಾ ಆರೋಗ್ಯ ಕುರಿತು ಹೇಳಿದ್ದೇನು ಗೊತ್ತೇ??

Kannada News: ನಟಿ ಸಮಂತಾ ಅವರು ಪ್ರಸ್ತುತ ಟಾಪ್ ನಟಿಯಾಗಿ ಹೆಸರು ಮಾಡಿದ್ದರು ಕೂಡ, ಚಿತ್ರರಂಗದಿಂದ ನಟನೆ ಇಂದ ದೂರ ಉಳಿದಿದ್ದಾರೆ. ಅದಕ್ಕೆ ಕಾರಣ ಅವರ ಆರೋಗ್ಯ ಸಮಸ್ಯೆ, ಯಶೋಧ ಸಿನಿಮಾ ಬಿಡುಗಡೆ ಆಗುವ ಸಮಯದಲ್ಲಿ ಸಮಂತಾ ಅವರು ತಾವು ಮಯೋಸೈಟಿಸ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ತಿಳಿಸಿದರು. ಈ ವಿಚಾರ ಅವರ ಅಭಿಮಾನಿಗಳಿಗೆ ದೊಡ್ಡದಾಗಿ ಶಾಕ್ ನೀಡಿತ್ತು. ಆದರೆ ಸಮಂತಾ ಅದರಿಂದ ತಾವು ಬೇಗ ಚೇತರಿಸಿಕೊಂಡು ಹೊರಬರುವುದಾಗಿ ಭರವಸೆ ನೀಡಿದ್ದರು.

ಈಗ ಸಮಂತಾ ಅವರು ತಮ್ಮ ಎಲ್ಲಾ ಸಿನಿಮಾ ಚಿತ್ರೀಕರಣಗಳಿಗೂ ಬ್ರೇಕ್ ನೀಡಿದ್ದಾರೆ. ರೆಸ್ಟ್ ಮಾಡುತ್ತಿದ್ದಾರೆ ಸಮಂತಾ. ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡಿದ್ದರು ಕೂಡ, ಸಮಂತಾ ಅವರು ಸಂಪೂರ್ಣವಾಗಿ ಇನ್ನು ಗುಣವಾಗಿಲ್ಲ. ಈಗಾಗಲೇ ಸಮಂತಾ ಅವರು ಕೆಲವು ಸಿನಿಮಾಗಳಿಗೆ ಕಮಿಟ್ ಆಗಿರುವುದರಿಂದ, ಸಿನಿಮಾ ತಂಡಗಳು ಅವರ ಬರುವಿಕೆಗೆ ಕಾಯುತ್ತಿದೆ. ಇಂಥಹ ಸಮಯದಲ್ಲಿ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಅವರು ಸಮಂತಾ. ಅವರ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ. ಅದು ಸಮಂತಾ ಅವರ ಆರೋಗ್ಯದ ಕುರಿತು. ವೇಣು ಸ್ವಾಮಿ ಅವರು ಹೇಳಿರುವುದು ಏನು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Kannada News: ಶಿವಣ್ಣ ವೇದ ಸಿನಿಮಾದಲ್ಲಿ ಬೋಲ್ಡ್ ಪಾತ್ರದಲ್ಲಿ ನಟಿಸಿರುವ ಚಿಟ್ಟೆಯಂತಿರುವ ಶ್ವೇತಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ? ತಿಳಿದರೆ ನೀವು ನಂಬೋದಿಲ್ಲ.

ಸಮಂತಾ ಅವರ ಆರೋಗ್ಯ ಈಗ ಸುಧಾರಿಸಿದೆ, ಆದರೆ 2025ರಲ್ಲಿ ಅವರ ಆರೋಗ್ಯದಲ್ಲಿ ಇನ್ನು ಗಂಭೀರ ಸಮಸ್ಯೆಗಳು ಬರುತ್ತದೆ, ಅದನ್ನೆಲ್ಲಾ ಅವರು ಎದುರಿಸಬೇಕು ಎಂದು ಹೇಳಿದ್ದಾರೆ ವೇಣು ಸ್ವಾಮಿ. ಸಮಂತಾ ಅವರ ಜಾತಕದ ಪ್ರಕಾರ 2025ರಲ್ಲಿ ಶನಿಯ ಪ್ರಭಾವ ಚೆನ್ನಾಗಿಲ್ಲದ ಕಾರಣ, ಈ ರೀತಿ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಆಗುತ್ತದೆ ಎಂದು ವೇಣು ಸ್ವಾಮಿ ಅವರು ಭವಿಷ್ಯ ನುಡಿದಿದ್ದು, ಸಮಂತಾ ಅವರ ಅಭಿಮಾನಿಗಳು ಇದರಿಂದ ಆತಂಕಗೊಂಡಿದ್ದಾರೆ. ಏಕೆಂದರೆ, ಈ ಹಿಂದೆ ಸಮಂತಾ ಅವರು ವಿಚ್ಛೇದನ ಪಡೆಯುತ್ತಾರೆ ಎಂದು ವೇಣು ಸ್ವಾಮಿ ಜ್ಯೋತಿಷ್ಯ ನುಡಿದಿದ್ದರು ಅದು ನಿಜವಾಗಿತ್ತು. ಹಾಗಾಗಿ ಈ ಭವಿಷ್ಯದ ನುಡಿ ಕೇಳಿ ಸಮಂತಾ ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಇದನ್ನು ಓದಿ.. Kannada News: ನೂರಾರು ಕೋಟಿ ಬಾಚಿದರೂ ನಿರ್ದೇಶಕ ತ್ರಿವಿಕ್ರಮ್ ಈಗಲೂ ಬಾಡಿಗೆ ಮನೆಯಲ್ಲಿ 5 ಸಾವಿರ ಕಟ್ಟಿ ಅಲ್ಲೇ ಇರುವುದು ಯಾಕೆ ಗೊತ್ತೇ??

Comments are closed.