Neer Dose Karnataka
Take a fresh look at your lifestyle.

Kannada Astrology: ಅಪ್ಪಿ ತಪ್ಪಿನೂ ಏನೆ ಬಂದರು ಈ ತಪ್ಪು ಮಾಡಬೇಡಿ, ಇರುವ ಹಣವೆಲ್ಲ ಕಳೆದುಕೊಂಡು ಬೀದಿಗೆ ಬರ್ತೀರಾ.

Kannada Astrology: ಜೀವನದಲ್ಲಿ ಹಣ ಎನ್ನುವುದು ಬಹಳ ಮುಖ್ಯ ಹಣ ಇಲ್ಲದೆ ಹೋದರೆ ಎಲ್ಲಾ ಕನಸುಗಳು ಪೂರ್ತಿಯಾಗದೆ ಹಾಗೆಯೇ ಉಳಿದು ಹೋಗುತ್ತದೆ. ಹಾಗಾಗಿ ಎಲ್ಲರು ಕಷ್ಟಪಡುವುದು ಹಣ ಸಂಪಾದನೆ ಮಾಡುವ ಸಲುವಾಗಿಯೇ. ಈಗ ಏನೇ ಇದ್ದರೂ, ಯಾವುದೇ ಕೆಲಸ ಮಾಡಬೇಕು ಎಂದರು ಹಣ ಬೇಕೇ ಬೇಕು. ಕಷ್ಟಪಟ್ಟು ಕೆಲಸ ಮಾಡಿದರೆ ಮಾತ್ರ ಹಣ ನಿಮಗೆ ಸಿಗುತ್ತದೆ. ಆದರೆ ಕೆಲವೊಮ್ಮೆ ಲಕ್ಷ್ಮೀದೇವಿಯ ವಿಚಾರದಲ್ಲಿ ನೀವು ಸರಿಯಾಗಿ ಕಾಳಜಿ ವಹಿಸದೆ ಇದ್ದರೆ, ಇರುವ ಹಣವನ್ನು ಕಳೆದುಕೊಂಡು ಬಿಡುತ್ತೀರ. ಲಕ್ಷ್ಮೀದೇವಿ ಚಂಚಲೇ ಆಗಿರುವುದರಿಂದ, ಒಂದೇ ಕಡೆ ಆಕೆಯನ್ನು ಇಡಬಾರದು..

ಹಾಗಿದ್ದರೆ ಹಣದ ವಿಚಾರ ನೀವು ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು ಎಂದು ತಿಳಿಸುತ್ತೇವೆ ನೋಡಿ..ಈ ಕ್ರಮಗಳನ್ನು ನೀವು ತಪ್ಪದೇ ಅನುಸರಿಸಿ.. ದಾನಂ ಭೋಗೋ ನಾಶಸ್ತಿಸ್ತ್ರೋ ಗತಯೋ ಭವನ್ತಿ ವಿತ್ತಸ್ಯ । ಯೋ ನ ದದಾತಿ ನ ಭುಂಕ್ತೇ ತಸ್ಯ ತೃತೀಯಾ ಗತಿರಭವತಿ ॥ ಈ ಶ್ಲೋಕದ ಅರ್ಥ, ಲಕ್ಷ್ಮೀದೇವಿಯ ಸ್ವರೂಪ ಆಗಿರುವ ಹಣವು ಮೂರು ರೀತಿಯಲ್ಲಿ ಸಂಚರಿಸುತ್ತದೆ. ಹಾಗಾಗಿ ನೀವು ಇಂದು ನಾವು ತಿಳಿಸುವ ಎರಡು ಕೆಲಸಗಳನ್ನು ತಪ್ಪದೇ ಮಾಡಿ, ಇ ರೀತಿ ಮಾಡದೆ ಇರುವುದರಿಂದ ನೀವು ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ನಿಮಗೆ ಬರುವುದಿಲ್ಲ. ಇದನ್ನು ಓದಿ..Kannada Astrology: ಇಷ್ಟು ವರ್ಷ ಕಷ್ಟನೇ ಆಯ್ತಾ? ಮುಂದಿನ ವರ್ಷ ನಿಮ್ಮದೇ ಆತ: ಈ ನಾಲ್ಕು ರಾಶಿಗಳಿಗೆ ದುಡ್ಡು, ಜೊತೆಗೆ ಟಚ್ ಮಾಡೋಕೆ ಕೂಡ ಆಗಲ್ಲ.

*ನಿಮ್ಮ ಬಳಿ ಹೆಚ್ಚಿನ ಹಣ ಇದ್ದಾಗ, ಆ ಹಣವನ್ನು ಕಷ್ಟದಲ್ಲಿರುವವರಿಗೆ ದಾನ ಮಾಡಿ. ಈ ರೀತಿ ಮಾಡುವುದರಿಂದ ನಿಮಗೆ ಒಳ್ಳೆಯದು. ಹಾಗೆಯೇ ಅವಶ್ಯಕತೆ ಇರುವವರಿಗೆ ವಸ್ತುಗಳನ್ನು ಖರೀದಿ ಮಾಡಿ ಕೊಡಿ. ಈ ಮೂಲಕ ನಿಮ್ಮ ಹಣ ದಾನ ಮಾಡಿ. ಇದರಿಂದ ಮನಸ್ಸಿಗೆ ಸಂತೋಷ ಉಂಟಾಗುತ್ತದೆ.
ಹಣದಲ್ಲಿ ಸಹಾಯ ಮಾಡದೆ ಇರುವವರು ಮತ್ತು ದಾನ ನೀಡದೆ ಇರುವವರ ಹಣ ಬಹಳ ಬೇಗ ಖರ್ಚಾಗಿ ಹೋಗುತ್ತದೆ. ಹಾಗಾಗಿ ಹಣವನ್ನು ನೀವು ಉತ್ತಮವಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಹಣ ನನ್ನ ಬಳಿಯೇ ಇರಲಿ ಎಂದು ತಡೆಹಿಡಿಯದೆ ಒಳ್ಳೆಯ ಕೆಲಸಗಳಿಗೆ, ದಾನ ಧರ್ಮಗಳಿಗೆ ಬಳಕೆ ಮಾಡಿ. ಇದನ್ನು ಓದಿ.. Money Saving Tips: ಹೊಸ ವರ್ಷದಿಂದ ಆದರೂ ದುಡ್ಡು ಉಳಿಸಿ, ಡಬಲ್ ಆಗಬೇಕು ಎಂದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿ.

Comments are closed.