Neer Dose Karnataka
Take a fresh look at your lifestyle.

Kannada News: ತೆಲುಗು ಚಿತ್ರರಂಗದ ಕರಾಳ ಮುಖ ಬಯಲಿಗೆ: ಚಿಕ್ಕ ವಯಸ್ಸಿನ ನಟಿಗೆ, ಆ ಡೈರೆಕ್ಟರ್ ನೇರವಾಗಿ ಪ್ಯಾಂಟ್ ತೆಗಿ ಎಂದೇಬಿಟ್ಟ. ಕೃತಿ ಶೆಟ್ಟಿ ಗೆ ಏನಾಗಿದೆ ಗೊತ್ತೇ??

Kannada News: ನಟಿ ಕೃತಿ ಶೆಟ್ಟಿ ಇಂದು ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹಳ ಹೆಸರುವಾಸಿ ಆಗಿರುವ ನಟಿ. ಕೃತಿ ಅವರು ಮೊದಲಿಗೆ ನಟಿಸಿದ್ದು ತೆಲುಗಿನ ಉಪ್ಪೇನ ಸಿನಿಮಾದಲ್ಲಿ, ಬಹಳ ಚಿಕ್ಕ ವಯಸ್ಸಿಗೆ ಇವರಿಗೆ ಹೀರೋಯಿನ್ ಆಗಿ ನಟಿಸುವ ಅವಕಾಶ ಸಿಕ್ಕಿತು. ಕೃತಿ ಅವರು ಉಪ್ಪೇನ (Uppena) ಸಿನಿಮಾದಲ್ಲಿ ನಟಿಸಿ, ಸಿನಿಮಾ ಬಿಡುಗಡೆ ಆಗುವುದಕ್ಕಿಂತ ಮೊದಲೇ, ಉಪ್ಪೇನ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಈ ಸಿನಿಮಾದ ಹಾಡುಗಳಲ್ಲಿ ಕೃತಿ ಶೆಟ್ಟಿ ಅವರ ಮುದ್ದಾದ ಎಕ್ಸ್ಪ್ರೆಷನ್ ಗಳನ್ನು ನೋಡಿ ಸಿನಿಪ್ರಿಯರು ಫಿದಾ ಆಗಿಹೋದರು. ಎಲ್ಲ ತೆಲುಗು ಹುಡುಗರ ಕ್ರಶ್ ಆಗಿಬಿಟ್ಟರು ಕೃತಿ ಶೆಟ್ಟಿ. ಹಾಡುಗಳು ಪಾಪ್ಯುಲರ್ ಆದ ಕಾರಣ ಉಪ್ಪೇನ ಸಿನಿಮಾ ಬಿಡುಗಡೆ ಆಗುವುದಕ್ಕಿಂತ ಮೊದಲೇ ಇವರ ಡೇಟ್ಸ್ ಪಡೆಯಲು ನಿರ್ಮಾಪಕರು ಕ್ಯೂ ನಿಲ್ಲುವ ಹಾಗಾಯಿತು.

ಮೊದಲ ಸಿನಿಮಾ ಬಿಡುಗಡೆ ಆಗುವ ಮೊದಲೇ ಕೃತಿ ಶೆಟ್ಟಿ ಅವರು ಎರಡು ಮೂರು ಸಿನಿಮಾಗಳಿಗೆ ಸಹಿ ಮಾಡಿದ್ದರು. ಸಿನಿಮಾ ಬಿಡುಗಡೆ ಆದಮೇಲಂತೂ ಬೇಬಮ್ಮ ಎಂದೇ ಅಭಿಮಾನಿಗಳು ಇವರನ್ನು ಕರೆಯಲು ಶುರು ಮಾಡಿದರು. ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಎನ್ನಿಸಿಕೊಂಡಿತು. ಮೊದಲ ಸಿನಿಮಾದಲ್ಲೇ ಕೃತಿ ಶೆಟ್ಟಿ ಅವರು ಬಿಗ್ ಹಿಟ್ ಪಡೆದರು. ಬಳಿಕ ಕೃತಿ ಅವರು ಅಭಿನಯಿಸಿದ ಎರಡು ಸಿನಿಮಾಗಳು, ಬಂಗಾರ್ರಾಜು (Bangarraaju) ಮತ್ತು ಶ್ಯಾಮ್ ಸಿಂಘಾ ರಾಯ್ (Shyam Singha Roy) ತೆರೆಕಂಡವು. ಈ ಎರಡು ಸಿನಿಮಾಗಳು ಸಹ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಎನ್ನಿಸಿಕೊಂಡವು. ಆದರೆ, ಇದರ ನಂತರ ಬಿಡುಗಡೆಯಾದ ಇನ್ನು ಮೂರು ಸಿನಿಮಾಗಳು ನಿರೀಕ್ಷೆಯ ಮಟ್ಟಕ್ಕೆ ಯಶಸ್ಸು ಕಾಣಲಿಲ್ಲ. ಕೃತಿ ಶೆಟ್ಟಿ ಅವರು ಮೂರು ಸಿನಿಮಾಗಳು ಫ್ಲಾಪ್ ಲಿಸ್ಟ್ ಗೆ ಸೇರಿದವು. ಇದನ್ನು ಓದಿ..Kannada News: ಶೆಟ್ರು ಗ್ಯಾಂಗ್ ನಲ್ಲಿ ಬಿರುಕು: ಕುಚಿಕು ಗೆಳೆಯ ರಕ್ಷಿತ್ ಬಿಗ್ ಶಾಕ್ ಕೊಟ್ಟ ರಿಷಬ್ ಶೆಟ್ಟಿ; ಎಲ್ಲವು ಚೆನ್ನಾಗಿರುವಾಗ ನಡೆದದ್ದು ಏನು ಗೊತ್ತೇ?? ಫ್ಯಾನ್ಸ್ ಕಣ್ಣೀರು.

ಸಿನಿಮಾಗಳು ಫ್ಲಾಪ್ ಆದರೂ ಕೂಡ ಕೃತಿ ಶೆಟ್ಟಿ ಅವರಿಗೆ ಸಿಗುತ್ತಿರುವ ಅವಕಾಶಗಳು ಮಾತ್ರ ಕಡಿಮೆಯಾಗಿಲ್ಲ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿ ಆಗಿದ್ದಾರೆ ಕೃತಿ ಶೆಟ್ಟಿ. ಕೇವಲ 19 ವರ್ಷದ ಕೃತಿ ಶೆಟ್ಟಿ ಬಹಳ ಚಿಕ್ಕ ವಯಸ್ಸಿಗೆ ಕ್ಯಾಸ್ಟಿಂಗ್ ಕೌಚ್ ಅಂತಹ ವಿಚಾರವನ್ನು ಎದುರಿಸಿ ಬಂದಿದ್ದಾರೆ. ಕೃತಿ ಶೆಟ್ಟಿ ಅವರು ಮೊದಲಿಗೆ ಆಡ್ ಗಳಲ್ಲಿ ನಟಿಸುತ್ತಿದ್ದರು, ನಂತರ ಅವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು, ಆಗ ಜಾಹಿರಾತು ಮಾಡುವಾಗ ನಿರ್ಮಾಪಕರೊಬ್ಬರು ಜಾಹೀರಾತಿಗಾಗಿ ಪ್ಯಾಂಟ್ ಬಿಚ್ಚಬೇಕು ಎಂದು ಹೇಳಿದ್ದರಂತೆ. ಹೀಗೆ ಚಿಕ್ಕ ವಯಸ್ಸಿನಲ್ಲೇ ಕೃತಿ ಶೆಟ್ಟಿ ಅವರು ಇಂತಹ ಒಂದು ವಿಚಾರವನ್ನು ಎದುರಿಸಿ ಬಂದಿದ್ದಾರೆ. ಇಂದು ಟಾಲಿವುಡ್ ನಲ್ಲಿ ಸ್ಟ್ರಾಂಗ್ ಆಗಿ ನಿಂತಿದ್ದಾರೆ. ಇದನ್ನು ಓದಿ..Kannada News: ಚಪ್ಪಲಿ ಎಸೆದವರ ಅಂತ್ಯ ಖಚಿತ, ಶುರುವಾಯಿತು ದಾಸನ ಆಟ: ನಡುಗಿದ ಕರ್ನಾಟಕ. ಮಹಾನ್ ವ್ಯಕ್ತಿಗೆ ಕಪ್ಪು ಚುಕ್ಕೆ ತಂದವರು ಏನಾಗಿದ್ದಾರೆ ಗೊತ್ತೇ??

Comments are closed.