Neer Dose Karnataka
Take a fresh look at your lifestyle.

Kannada News: ಖಚಿತ ಭವಿಷ್ಯ ನುಡಿದಿರುವ ವೇಣು ಸ್ವಾಮಿ, ರಶ್ಮಿಕಾ ಬಗ್ಗೆ ಷಾಕಿಂಗ್ ಭವಿಷ್ಯ. ಇಷ್ಟೆಲ್ಲ ಮೆರೆಯುತ್ತಿರುವ ಇವರು ಏನಾಗಲಿದ್ದಾರೆ ಅಂತೇ ಗೊತ್ತೇ??

Kannada News: ನಟಿ ರಶ್ಮಿಕಾ ಮಂದಣ್ಣ ಯಶಸ್ಸಿನ ಉತ್ತುಂಗದಲ್ಲಿ ಇದ್ದವರು, ಸತತ ಹಿಟ್ ಸಿನಿಮಾಗಳ ಮೂಲಕ ಸ್ಟಾರ್ ಸ್ಟೇಟಸ್ ಪಡೆದವರು. ಆದರೆ ಈಗ ರಶ್ಮಿಕಾ ಮಂದಣ್ಣ ಅವರಿಗೆ ಬ್ಯಾಡ್ ಟೈಮ್ ಶುರುವಾದ ಹಾಗೆ ಕಾಣುತ್ತಿದೆ. ರಶ್ಮಿಕಾ ಅವರು ಅಭಿನಯಿಸಿದ ಗುಡ್ ಬೈ ಫ್ಲಾಪ್ ಲಿಸ್ಟ್ ಸೇರಿತು, ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಕಾಂತಾರ ಸಿನಿಮಾ ವಿಚಾರಕ್ಕೆ ದೊಡ್ಡದಾಗಿ ವಿವಾದ ಮಾಡಿಕೊಂಡಿದ್ದರು, ಅದರಿಂದಾಗಿ ರಶ್ಮಿಕಾ ಮಂದಣ್ಣ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಕೂಡ ಚರ್ಚೆಗಳು ನಡೆದಿದ್ದವು. ಇದೆಲ್ಲದರ ಬಗ್ಗೆ ಈಗ ಖ್ಯಾತ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ.

ನಮಗೆಲ್ಲ ಈಗಾಗಲೇ ಗೊತ್ತಿರುವ ಹಾಗೆ, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ನಡುವೆ ಏನೋ ನಡೆಯುತ್ತಿದೆ, ಇಬ್ಬರು ಬಹಳಷ್ಟು ಸಾರಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮಾಲ್ಡಿವ್ಸ್ ಗೆ ಟ್ರಿಪ್ ಹೋಗಿ ಬಂದಿದ್ದಾರೆ. ಇವರು ಮದುವೆ ಆಗುತ್ತಾರೆ ಎಂದು ವದಂತಿ ಬಂದಿದ್ದರು ಕೂಡ, ಇವರಿಬ್ಬರ ಆ ವಿಷಯದ ಬಗ್ಗೆ ಮಾತನಾಡಿಲ್ಲ. ಇವರಿಬ್ಬರು ಸ್ಟಾರ್ ಗಳಾಗಿದ್ದವರು, ಆದರೆ ಈಗ ಇಬ್ಬರ ಕೆರಿಯರ್ ಕೂಡ ಇಳಿಮುಖ ಕಾಣುತ್ತಿದೆ. ವೇಣು ಸ್ವಾಮಿ ಅವರು ಹೇಳಿರುವ ಹಾಗೆ, ವಿಜಯ್ ದೇವರಕೊಂಡ ಅವರ ಜಾತಕದಲ್ಲಿ ಈಗ ತೊಂದರೆ ಇದೆ, ಹಾಗಾಗಿ ಅವರ ಸಿನಿಮಾಗಳು ಫ್ಲಾಪ್ ಆಗಿದೆ, ರಶ್ಮಿಕಾ ಅವರ ಕೆರಿಯರ್ ಮೇಲೆ ವಿಜಯ್ ದೇವರಕೊಂಡ ಅವರ ಜಾತಕದ ಕರಿನೆರಳು ಬಿದ್ದಿದೆಯಂತೆ. ಪ್ರಸ್ತುತ ರಶ್ಮಿಕಾ ಅವರಿಗೆ ಕೊಂಡ ದೋಷ ಇದೆಯಂತೆ. ಇದನ್ನು ಓದಿ..Kannada News: ನೂರಾರು ಕೋಟಿ ಬಾಚಿದರೂ ನಿರ್ದೇಶಕ ತ್ರಿವಿಕ್ರಮ್ ಈಗಲೂ ಬಾಡಿಗೆ ಮನೆಯಲ್ಲಿ 5 ಸಾವಿರ ಕಟ್ಟಿ ಅಲ್ಲೇ ಇರುವುದು ಯಾಕೆ ಗೊತ್ತೇ??

ರಶ್ಮಿಕಾ ಅವರಿಗೆ ವಿಜಯ್ ದೇವರಕೊಂಡ ಅವರ ಜೊತೆಗೆ ಫ್ರಂಡ್ಶಿಪ್ ಬೇಡ ಎಂದು ವೇಣು ಸ್ವಾಮಿ ಅವರು ಹೇಳಿದ್ದರು ಕೂಡ ಮುಂದುವರೆದಿದ್ದಾರಂತೆ, ಇಬ್ಬರ ಜಾತಕ ಮ್ಯಾಚ್ ಆಗುವುದಿಲ್ಲ ಎಂದಿದ್ದಾರೆ. ರಶ್ಮಿಕಾ ಅವರಿಗೆ ಇದು ಮಾತ್ರವಲ್ಲ, ಮುಂದಿನ ವರ್ಷಗಳಲ್ಲಿ ಇನ್ನು ಹೆಚ್ಚು ಕಷ್ಟ ಬರಲಿದೆಯಂತೆ. ವಿಜಯ್ ದೇವರಕೊಂಡ ಅವರಿಗು ಸಮಯ ಸರಿಯಿಲ್ಲದ ಕಾರಣ ಅವರು ಕೂಡ ಇನ್ನು ಕೆಲವು ವರ್ಷಗಳ ಕಾಲ ಸ್ಟಾರ್ ಹೀರೋ ಆಗಲು ಸಾಧ್ಯವಿಲ್ಲ. ಇವರ ಜೊತೆಗೆ ಇರುವುದರಿಂದ ರಶ್ಮಿಕಾ ಮಂದಣ್ಣ ಅವರಿಗು ತೊಂದರೆ ಉಂಟಾಗಲಿದೆ. ಈ ಹಿಂದೆ ರಶ್ಮಿಕಾ ಅವರಿಗೆ ರಕ್ಷಿತ್ ಶೆಟ್ಟಿ ಅವರೊಡನೆ ಎಂಗೇಜ್ಮೆಂಟ್ ಬ್ರೇಕಪ್ ಮಾಡಿಕೊಳ್ಳೋದಕ್ಕೂ ಇದೇ ಗುರುಜಿ ಹೇಳಿದ್ದರು. ಬಹಳ ಹಿಂದೆ, ನಟಿ ರಶ್ಮಿಕಾ ಸಿನಿಮಾದಲ್ಲಿ ಮಾತ್ರವಲ್ಲ, ಪೋಲಿಟಿಕ್ಸ್ ನಲ್ಲಿ ಮಿಂಚುತ್ತಾರೆ ಎಂದು ಹೇಳಿದ್ದರು, ಆದರೆ ಈಗ ಕೆರಿಯರ್ ನ ಆಪತ್ತಿನ ಬಗ್ಗೆ ತಿಳಿಸಿದ್ದಾರೆ. ಇದನ್ನು ಓದಿ.. Kannada News: ಡೈವೋರ್ಸ್ ಕುರಿತು ನಿಖರ ಭವಿಷ್ಯ ನುಡಿದ್ದ ವೇಣು ಸ್ವಾಮಿ: ಆಸ್ಪತ್ರೆಯಲ್ಲಿ ಇರುವ ಸಮಂತಾ ಆರೋಗ್ಯ ಕುರಿತು ಹೇಳಿದ್ದೇನು ಗೊತ್ತೇ??

Comments are closed.