Neer Dose Karnataka
Take a fresh look at your lifestyle.

Kannada News: ದರ್ಶನ್ ಜೊತೆ ದೇಶವೇ ಬಾಯ್ ಬಿಟ್ಟು ನೋಡುವಂತೆ ಕುಣಿದ ಪುಷ್ಪವತಿ, ಇದೀಗ ದರ್ಶನ್ ಡಾನ್ಸ್ ಬಗ್ಗೆ ಹೇಳಿದ್ದೇನು ಗೊತ್ತೇ??

Kannada News: ನಟ ದರ್ಶನ್ (Darshan) ಅವರ ಕ್ರಾಂತಿ (Kranthi) ಸಿನಿಮಾ ಈ ತಿಂಗಳು 26ರಂದು ಗಣರಾಜ್ಯೋತ್ಸವದ ವಿಶೇಷವಾಗಿ ಬಿಡುಗಡೆ ಆಗಲಿದೆ. ಬರೊಬ್ಬರು 20 ತಿಂಗಳುಗಳ ನಂತರ ಡಿಬಾಸ್ ದರ್ಶನ್ ಅವರ ಸಿನಿಮಾ ಬಿಡುಗಡೆ ಆಗುತ್ತಿದ್ದು, ಅಭಿಮಾನಿಗಳು ಕಾತುರರಾಗಿದ್ದಾರೆ. ಕ್ರಾಂತಿ ಸಿನಿಮಾ ಪ್ರೊಮೋಷನ್ ಗಳು ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ ಮೂರು ಹಾಡುಗಳು ಬಿಡುಗಡೆ ಆಗಿ ಜನರಿಗೆ ಬಹಳ ಇಷ್ಟವಾಗಿದೆ. ಕ್ರಿಸ್ಮಸ್ ಹಬ್ಬದ ದಿನ ಕ್ರಾಂತಿ ಸಿನಿಮಾದ ಸ್ಪೆಷಲ್ ಹಾಡು ಪುಷ್ಪವತಿ ಬಿಡುಗಡೆ ಆಯಿತು. ಈ ಹಾಡಿನಲ್ಲಿ ನಿಮಿಕಾ ರತ್ನಾಕರ್ ಹೆಜ್ಜೆ ಹಾಕಿದ್ದಾರೆ..

ವಿ ಹರಿಕೃಷ್ಣ ಅವರು ಮತ್ತು ಐಶ್ವರ್ಯ ರಂಗರಾಜನ್ ಅವರು ಈ ಹಾಡನ್ನು ಹಾಡಿದ್ದು, ಯೋಗರಾಜ್ ಭಟ್ ಅವರು ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಪಕ್ಕಾ ಮಾಸ್ ಹಾಡಿನಲ್ಲಿ ಡಿಬಾಸ್ ದರ್ಶನ್ ಅವರು ಸಖತ್ತಾಗಿಯೇ ಹೆಜ್ಜೆ ಹಾಕಿದ್ದಾರೆ ಎಂದು ಲಿರಿಕಲ್ ವಿಡಿಯೋ ನೋಡಿದರೆ ಗೊತ್ತಾಗುತ್ತಿದ್ದ. ಈ ಹಾಡಿನಲ್ಲಿ ಡಿಬಾಸ್ ಜೊತೆಗೆ ಹೆಜ್ಜೆ ಹಾಕಿರುವುದು ನಮ್ಮ ಕನ್ನಡದ ಹುಡುಗಿಯೇ ಆಗಿರುವ ನಿಮಿಕಾ (Nimika Rathnakar) ಅವರು ಎನ್ನುವುದು ಸಂತೋಷದ ವಿಷಯ. ನಿಮಿಕಾ ಅವರು, ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಪಾಲ್ಗೊಂಡಿದ್ದು, ಡಿಬಾಸ್ ದರ್ಶನ್ ಅವರೊಡನೆ ಕೆಲಸ ಮಾಡಿದ ಅನುಭವ, ಹಾಗೆಯೇ ಈ ಹಾಡಿಗೆ ತಾವು ಸೆಲೆಕ್ಟ್ ಆಗಿದ್ದು ಹೇಗೆ ಎಂದು ಕೂಡ ತಿಳಿಸಿದ್ದಾರೆ. ಇದನ್ನು ಓದಿ..Kannada News: ಸ್ವಾಮೀಜಿಗಳಿಗೆ ಎಲ್ಲವೂ ತಿಳಿದಿತ್ತೇ, 9 ವರ್ಷಗಳ ಹಿಂದೆಯೇ ಬರೆದಿದ್ದ ವಿಲ್ ಓದಿದರೆ, ಒಂದು ಕ್ಷಣ ಅಳು ಬರುತ್ತದೆ.

ನಿಮಿಕ ಅವರಿಗೆ ಆಡಿಷನ್ ಗೆ ಹೋಗುವಾಗ, ಯಾವ ಸಿನಿಮಾ ಆಡಿಷನ್ ಎಂದು ಕೂಡ ಗೊತ್ತಿರಲಿಲ್ಲವಂತೆ. ಗೊತ್ತಾದ ನಂತರ ದರ್ಶನ್ ಸರ್ ಸಿನಿಮಾಗೆ ನಾವೆಲ್ಲಾ ಸೆಲೆಕ್ಟ್ ಆಗ್ತಿವಾ ಎಂದು ಕೂಡ ಅಂದುಕೊಂಡಿದ್ದರಂತೆ. ಆದರೆ ಆಡಿಷನ್ ಕೊಟ್ಟ ಮರುದಿನವೇ ಆಯ್ಕೆ ಆಗಿರುವ ಬಗ್ಗೆ ಕಾಲ್ ಬಂದಾಗ ಬಹಳ ಸಂತೋಷಪಟ್ಟಿದ್ದರಂತೆ. ಇನ್ನು ದರ್ಶನ್ ಅವರ ಡ್ಯಾನ್ಸ್ ಬಗ್ಗೆ ಮಾತನಾಡಿರುವ ನಿಮಿಕ ಅವರು, “ನಾವೆಲ್ಲಾ ಶೂಟಿಂಗ್ ಶುರು ಆಗೋ ಮೂರು ದಿನ ಮೊದಲೇ ಹೋಗಿ, ರಿಹರ್ಸಲ್ ಮಾಡ್ತಾ ಇದ್ವಿ. ದರ್ಶನ್ ಸರ್ ಡೈರೆಕ್ಟ್ ಶೂಟಿಂಗ್ ಗೆ ಬಂದು ಸ್ಟೆಪ್ಸ್ ಕಲಿತು ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡ್ತಾ ಇದ್ರು..”ಎಂದು ಹೇಳಿದ್ದಾರೆ ನಿಮಿಕ. ಇದನ್ನು ಓದಿ.. Kannada News: ಕಿಸ್ ಮಾಡುವುದೇನೋ ಮಾಡಿ ಬಿಟ್ಟೆ, ಆದ್ರೆ ವಿಜಯ್ ಜೊತೆ ಕಿಸ್ ಮಾಡಿದ ಬಳಿಕ ರಶ್ಮಿಕಾ ಏನು ಮಾಡಿದ್ರಂತೆ ಗೊತ್ತೇ? ಕಣ್ಣೀರು ಹಾಕಿ ಹೇಳಿದ ಸತ್ಯ ಏನು ಗೊತ್ತೇ??

Comments are closed.