Neer Dose Karnataka
Take a fresh look at your lifestyle.

Kannada News: ಇಂದಿಗೂ ಕೂಡ ಚಪ್ಪಲಿ ಎಸೆತದ ಬಗ್ಗೆ ಯಶ್, ರಕ್ಷಿತ್, ರಿಷಬ್ ಯಾಕೆ ಟ್ವೀಟ್ ಮಾಡಲಿಲ್ಲ ಗೊತ್ತೇ?? ಏನಾಗುತ್ತಿದೆ ತೆರೆ ಹಿಂದೆ ಗೊತ್ತೇ??

Kannada News: ನಟ ದರ್ಶನ್ (Darshan) ಅವರು ಈಗ ಕ್ರಾಂತಿ (Kranthi) ಸಿನಿಮಾ ಪ್ರೊಮೋಷನ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಕರ್ನಾಟಕದ ಹಲವು ಊರುಗಳಲ್ಲಿ ಕ್ರಾಂತಿ ಸಿನಿಮಾ ಪ್ರೊಮೋಷನ್ಸ್ ನಡೀತಾ ಇದೆ. ಇನ್ನು ಕ್ರಾಂತಿ ಸಿನಿಮಾ ಟ್ರೈಲರ್ ಬಿಡುಗಡೆಯಾಗಿ ಒಂದೇ ದಿನದಲ್ಲಿ ಬರೋಬ್ಬರಿ 10ಮಿಲಿಯನ್ ವೀಕ್ಷಣೆ ಪಡೆದು, ಇನ್ನು ಹೆಚ್ಚು ವೀಕ್ಷಣೆಯ ಕಡೆಗೆ ಸಾಗುತ್ತಿದೆ. ಕ್ರಾಂತಿ ಟ್ರೈಲರ್ ನೋಡಿದ ಅಭಿಮಾನಿಗಳು ಬಹಳ ಸಂತೋಷ ಪಟ್ಟಿದ್ದು, ಸಿನಿಮಾ ಬಿಡುಗಡೆ ದಿನ ಹಬ್ಬ ಮಾಡಬೇಕು ಎಂದು ಕಾಯುತ್ತಿದ್ದಾರೆ..

ಆದರೆ ಕೆಲವು ದಿನಗಳ ಹೊಂದೆ ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಎರಡನೇ ಹಾಡಿನ ಬಿಡುಗಡೆ ಸಮಯದಲ್ಲಿ ನಟ ದರ್ಶನ್ ಅವರಿಗೆ ಕಿಡಿಗೇಡಿಯೊಬ್ಬ ಚಪ್ಪಲಿ ಎಸೆದ ಘಟನೆ ಎಲ್ಲರಿಗೂ ಗೊತ್ತಿದೆ, ಅದರ ಬಗ್ಗೆ ಚಂದನವನದ ಎಲ್ಲಾ ಕಲಾವಿದರು ಮಾತನಾಡಿ, ದರ್ಶನ್ ಅವರ ಪರವಾಗಿ ನಿಂತು, ಅವರಿಗೆ ಸಪೋರ್ಟ್ ಮಾಡಿದರು. ಚಂದನವನದ ಸಾಕಷ್ಟು ಕಲಾವಿದರ ಸಪೋರ್ಟ್ ದರ್ಶನ್ ಅವರಿಗೆ ಸಿಕ್ಕಿತು, ಆದರೆ ದರ್ಶನ್ ಅವರಿಗೆ ನಡೆದ ಈ ಘಟನೆಯ ಬಗ್ಗೆ ಸ್ಯಾಂಡಲ್ ವುಡ್ ನ ಖ್ಯಾತ ನಟರಾದ ಯಶ್ (Yash) ಅವರು, ರಕ್ಷಿತ್ ಶೆಟ್ಟಿ (Rakshit Shetty) ಅವರು ಮತ್ತು ರಿಷಬ್ ಶೆಟ್ಟಿ (Rishab Shetty) ಅವರು ಒಂದೇ ಒಂದು ಟ್ವೀಟ್ ಕೂಡ ಮಾಡಿಲ್ಲ . ಇದನ್ನು ಓದಿ..Kannada News: ವಿಷ್ಣುವರ್ಧನ್ ಹಾಗೂ ಶಿವಣ್ಣ ಒಂದೇ ಪಾತ್ರದಲ್ಲಿ ನಟನೆ ಮಾಡ್ಬೇಕಾಗಿತ್ತು, ಆದರೆ ಕೊನೆ ಕ್ಷಣದಲ್ಲಿ ಸಿನಿಮಾ ನಿಂತದ್ದು ಯಾಕೆ ಗೊತ್ತೇ??

ಈ ಪ್ರಶ್ನೆ ದರ್ಶನ್ ಅವರ ಅಭಿಮಾನಿಗಳಲ್ಲಿ ಕೂಡ ಮೂಡಿದೆ. ಕೆಲವರು ಇವರು ಯಾರು ಕೂಡ ದರ್ಶನ್ ಅವರಿಗೆ ಸಪೋರ್ಟ್ ಮಾಡ್ತಿಲ್ಲ ಎಂದು ನಿರಾಶೇ, ಬೇಸರ ಮಾಡಿಕೊಂಡಿದ್ದಾರೆ. ಆದರೆ ಅಸಲಿ ವಿಚಾರ ಬೇರೆಯೇ ಇರುತ್ತದೆ. ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಶೇಕ್ ಅವತ ಎಂಗೇಜ್ಮೆಂಟ್ ನಲ್ಲಿ ದರ್ಶನ್ ಅವರು ಮತ್ತು ಯಶ್ ಅವರು ಜೊತೆಯಾಗಿ ಕಾಣಿಸಿಕೊಂಡಿದ್ದರು, ಬಹಳ ಆತ್ಮೀಯರಾಗಿದ್ದರು. ಟ್ವೀಟ್ ಮಾಡಿದರೆ ಮಾತ್ರ ಪ್ರೀತಿ ಎಂದು ಹೆಲೋಕಾಗಲ್ಲ, ಅವರೆಲ್ಲರೂ ಚೆನ್ನಾಗಿಯೇ, ಆತ್ಮೀಯವಾಗಿಯೇ ಇರುತ್ತಾರೆ. ವೈಯಕ್ತಿಕವಾಗಿ ಖಂಡಿತವಾಗಿ ಎಲ್ಲರೂ ಕೂಡ ದರ್ಶನ್ ಅವರಿಗೆ ಸಪೋರ್ಟ್ ಮಾಡಿರುತ್ತಾರೆ. ಟ್ವೀಟ್ ಮಾಡಿಲ್ಲ ಎನ್ನುವುದನ್ನು ಕಾರಣವಾಗಿ ಇಟ್ಟುಕೊಂಡು ಡಿಬಾಸ್ ಅಭಿಮಾನಿಗಳು ತಪ್ಪು ತಿಳಿಯಬಾರದು ಎಂದು ಕೆಲವರು ಹೇಳುತ್ತಿದ್ದಾರೆ. ಇದನ್ನು ಓದಿ.. Kannada News: ಮೈ ರೋಮವೆಲ್ಲ ನಿಂತುಕೊಳ್ಳುವ ಬ್ರೇಕಿಂಗ್ ನ್ಯೂಸ್, ನಾಗ ಚೈತನ್ಯ ಹಾಗೂ ಸಮಂತಾ ವಿಚಾರದಲ್ಲಿ ಶೇಕ್ ಆಗುವ ಸುದ್ದಿ. ಏನು ಗೊತ್ತೇ?

Comments are closed.