Neer Dose Karnataka
Take a fresh look at your lifestyle.

Kannada Astrology: ನೀವು ಸಾಲ ಮಾಡುತ್ತಿದ್ದೀರಿ ಎಂದರೆ ಪಕ್ಕ ಈ ತಪ್ಪು ಮಾಡುತ್ತೀರಿ: ಇಂದೇ ಅದೊಂದು ತಪ್ಪು ನಿಲ್ಲಿಸಿ ಸಾಕು. ಸಾಲ ಕಡಿಮೆಯಾಗುತ್ತದೆ.

Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದೊಂದು ವಾರಕ್ಕೂ ಅದರದ್ದೇ ಆದ ಮಹತ್ವ ಇದೆ, ಪ್ರತಿ ವಾರದ ದಿನ ಕೆಲವು ಕೆಲಸಗಳನ್ನು ಮಾಡಿದರೆ ಜೀವನಕ್ಕೆ ಒಳ್ಳೆಯದಾಗುತ್ತದೆ. ಅದೇ ರೀತಿ ಕೆಲವು ಕೆಲಸಗಳನ್ನು ಮಾಡಬಾರದು ಎಂದು ಕೂಡ ಹೇಳುತ್ತಾರೆ. ಒಂದು ವೇಳೆ ಈ ಕೆಲಸಗಳನ್ನು ಮಾಡಿದರೆ ನಿಮಗೆ ಬೇರೆ ತೊಂದರೆ ಆಗುತ್ತದೆ. ಹಾಗೆ ಬುಧವಾರದ ದಿನ ನೀವು ಕೆಲವು ಕೆಲಸಗಳನ್ನು ಮಾಡಬಾರದು, ಒಂದು ವೇಳೆ ಮಾಡಿದರೆ ಸಾಲದ ಸುಳಿಯಲ್ಲಿ ಸಿಕ್ಕಿಕೊಳ್ಳುತ್ತೀರಿ. ಆ ಕೆಲಸಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

*ಬುಧವಾರದ ದಿನ ನಿಮ್ಮ ಮನೆಯಲ್ಲಿ ತಾಯಿ, ಹೆಂಡತಿ ಮತ್ತು ಅಕ್ಕ ತಂಗಿಗೆ ಅವಮಾನ ಮಾಡಬೇಡಿ, ಅವರಿಗೆ ಸುಮ್ಮನೆ ಬಯ್ಯುವುದರಿಂದ ತೊಂದರೆ ಆಗುತ್ತದೆ. ಹಾಗೆಯೇ ಬುಧವಾರ ಮನೆಯ ಹೆಣ್ಣುಮಕ್ಕಳಿಗೆ ಬಳೆಗಳನ್ನು ಕೊಡಿಸಿ ಅದು ಒಳ್ಳೆಯದು.
*ಬುಧವಾರದ ದಿನ ಯಾರಿಂದಲೂ ಸಾಲವಾಗಿ ಹಣ ಪಡೆಯಬೇಡಿ, ಅದೇ ರೀತಿ ಸಾಲಕ್ಕೆ ಹಣವನ್ನು ಕೊಡಬೇಡಿ. ಈ ರೀತಿ ಮಾಡಿದರೆ ನೀವು ಸಾಲದ ಸುಳಿಗೆ ಸಿಕ್ಕಿಹಾಕಿಕೊಳ್ಳುತ್ತೀರಿ. ಇದಿಷ್ಟೆ ಅಲ್ಲದೆ, ನಿಮಗೆ ಹಣದ ಸಮಸ್ಯೆ ಕೂಡ ಉಂಟಾಗಬಹುದು.
*ಬುಧವಾರದ ದಿನ ಮನೆಯ ಹೆಂಗಸರು ಕಪ್ಪು ಬಣ್ಣದ ಬಟ್ಟೆಗಳು ಮತ್ತು ಕಪ್ಪು ಬಣ್ಣದ ಆಭರಣಗಳನ್ನು ಧರಿಸಬಾರದು. ಈ ಬಣ್ಣ ಧರಿಸುವುದರಿಂದ ಗಂಡನ ಆರೋಗ್ಯದ ಹದಗೆಡುತ್ತದೆ ಎಂದು ಹೇಳುತ್ತಾರೆ.. ಇದನ್ನು ಓದಿ.. Kannada Astrology: ಶುರುವಾಯಿತು ನಿಮ್ಮ ಅದೃಷ್ಟ, ಇಂದು ಮಧ್ಯರಾತ್ರಿಯಿಂದ ಈ ರಾಶಿಗಳನ್ನು ತಡೆಯಲು ಯಾರು ಇಲ್ಲ. ಸಂಕ್ರಾಂತಿ ಹಬ್ಬವೇ ನಿಮಗೆ ಜೀವನದ ತಿರುವು

*ಬುಧವಾರದ ದಿನ ನೀವು ಪೂರ್ವ ದಿಕ್ಕಿನ ಕಡೆಗೆ ಪ್ರಯಾಣ ಮಾಡಬಾರದು ಎಂದು ಹೇಳುತ್ತಾರೆ. ಈ ದಿಕ್ಕಿನಲ್ಲಿ ಹೋದರೆ, ಅಪಘಾತ ಅಥವಾ ಬೇರೆ ಸಮಸ್ಯೆಗಳು ಆಗುತ್ತದೆ..
*ಬುಧವಾರ ಹಣವನ್ನು ಸಾಲ ಪಡೆಯುವುದು ಅಥವಾ ಸಾಲ ಕೊಡುವುದು ಮಾತ್ರವಲ್ಲ, ಹೂಡಿಕೆ ಕೂಡ ಮಾಡಬಾರದು. ಬುಧವಾರ ಹೂಡಿಕೆ ಮಾಡಿದರೆ, ಅದು ಕೂಡ ಅಪಾಯವನ್ನು ತಂದುಕೊಂಡ ಹಾಗೆ, ಬುಧವಾರ ಹೂಡಿಕೆ ಮಾಡುವುದರಿಂದ ನಿಮಗೆ ನಷ್ಟವಾಗುತ್ತದೆ..
*ಬುಧವಾರ ನೀವು ಶಾಂತಿಯಿಂದ ಇರಬೇಕು, ಕೆಟ್ಟ ಪದಗಳನ್ನು ಬಳಸಬಾರದು. ಒಂದು ವೇಳೆ ಬಳಸಿದರೆ, ಜೀವನದಲ್ಲಿ ನೆಮ್ಮದಿ ಇಲ್ಲದ ಹಾಗೆ ಆಗುತ್ತದೆ, ಬಹಳ ತೊಂದರೆ ಕೂಡ ಆಗುತ್ತದೆ.
*ಬುಧವಾರದ ಗಣೇಶನ ಪೂಜೆ ಮಾಡುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಗಣೇಶನ ದೇವಸ್ಥಾನಕ್ಕೆ ಹೋಗಿ. ಇದನ್ನು ಓದಿ..Kannada Astrology: ಹತ್ತಾರು ವರ್ಷಗಳಿಂದ ಕಷ್ಟ ಪಡುತ್ತಿದ್ದ ರಾಶಿಗಳಿಗೆ ಕೊನೆಗೂ ಗಜಕೇಸರಿ ಯೋಗ: ಅದೃಷ್ಟವೇ ಬದಲು. ಯಾವ ರಾಶಿಗಳಿಗೆ ಗೊತ್ತೇ??

Comments are closed.