Neer Dose Karnataka
Take a fresh look at your lifestyle.

Kannada News: ಬಿಗ್ ನ್ಯೂಸ್: ಪವಿತ್ರ ರವರು ನರೇಶ್ ರವರನ್ನು ಪ್ರೀತಿ ಮಾಡಿದಕ್ಕೆ ಕಾರಣ ಬಿಚ್ಚಿಟ್ಟ ನರೇಶ್ ಪತ್ನಿ ರಮ್ಯಾ; ಏನಾಗಿತ್ತು ಗೊತ್ತೇ? ಅದಕ್ಕೇನಾ ಪ್ರೀತಿ ಮಾಡಿದ್ದು?

Kannada News: ನಟಿ ಪವಿತ್ರಾ ಲೋಕೇಶ್ (Pavithra Lokesh) ಮತ್ತು ನಟ ನರೇಶ್ (Naresh) ಅವರ ವಿಚಾರ ಈಗ ಭಾರಿ ಚರ್ಚೆಯಾಗುತ್ತಿದೆ, ಇವರಿಬ್ಬರು ಲಿಪ್ ಲಾಕ್ ಮಾಡಿರುವ ವಿಡಿಯೋ ಒಂದನ್ನು ಹೊಸ ವರ್ಷಕ್ಕೆ ಬಿಡುಗಡೆ ಮಾಡಲಾಗಿತ್ತು, ಆದರೆ ಅದು ಮದುವೆಗಾಗಿ ಅಲ್ಲ, ಹೊಸ ಸಿನ ಪ್ರೊಮೋಷನ್ ಎಂದು ಕೂಡ ಹೇಳಲಾಗುತ್ತಿದೆ. ಆದರೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ, ನರೇಶ್ ಅವರ ಮೂರನೇ ಪತ್ನಿ ರಮ್ಯಾ ಅವರು ಮಾಧ್ಯಮಗಳ ಎದುರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದು, ಈ ಮದುವೆ ನಡೆಯುವುದಕ್ಕೆ ನಾನು ಬಿಡುವುದಿಲ್ಲ, ನರೇಶ್ ನನಗೆ ಡಿವೋರ್ಸ್ ಕೊಟ್ಟಿಲ್ಲ, ನಾನು ಡಿವೋರ್ಸ್ ಕೊಡುವುದಿಲ್ಲ, ನನ್ನ ಮಗನಿಗೆ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಬೇಕು ಎಂದಿದ್ದಾರೆ.

ಹಾಗೆಯೇ ನರೇಶ್ ಅವರ ಬಗ್ಗೆ ಅನೇಕ ಆರೋಪಗಳನ್ನು ಮಾಡಿದ್ದಾರೆ, ನರೇಶ್ ಹೆಣ್ಣುಬಾಕ, ಮಗನ ಎದುರೇ ಕೂತು ಬೇರೆ ಥರದ ಸಿನಿಮಾ ನೋಡುತ್ತಿದ್ದ, ಹುಡುಗಿಯ ಜೊತೆಗೆ ಸಿಕ್ಕಿಬಿದ್ದಾಗ ಮಾತ್ರ 2 ತಿಂಗಳು ಒಳ್ಳೆಯ ಗಂಡನ ಹಾಗೆ ಇರುತ್ತಿದ್ದ, ನಂತರ ಅದೇ ಕಥೆ ಆಗುತ್ತಿತ್ತು. ನಾನು ಆಸ್ತಿಗಾಗಿ ಹೀಗೆಲ್ಲಾ ಮಾಡ್ತಾ ಇದ್ದೀನಿ ಅಂತ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗ್ತಿದೆ, ಅದ್ಯಾವುದು ನಿಜವಲ್ಲ. ನಾನು ಮಾಡ್ತಿರೋದು ನನ್ನ ಮಗನ ಭವಿಷ್ಯಕ್ಕಾಗಿ ಹಣಕ್ಕಾಗಿ ಅಲ್ಲ. ಏನೇ ನಡೆದರು ನನ್ನ ಹೋರಾಟವನ್ನು ನಾನು ಬಿಡುವುದಿಲ್ಲ ಎಂದಿದ್ದಾರೆ ರಮ್ಯಾ ರಘುಪತಿ (Ramya Raghupati). ಹಾಗೆಯೇ ನರೇಶ್ ಪವಿತ್ರಾ ಪ್ರೀತಿ ಶುರುವಾಗಿದ್ದು ಯಾಕೆ ಎಂದು ಕೂಡ ಹೇಳಿದ್ದಾರೆ.. ಇದನ್ನು ಓದಿ.. Kannada News: ಅವಕಾಶವಿಲ್ಲದೆ ಕಾಲಿ ಇದ್ದ ಶ್ರುತಿಗೆ ಅವಕಾಶ ನೀಡಿದ ಬಾಲಯ್ಯ ಬುಡಕ್ಕೆ ಬೆಂಕಿ ಇಟ್ಟ ಶ್ರುತಿ ಹಾಸನ್. ಕಷ್ಟ ಎಂದು ಸಹಾಯ ಮಾಡಿದಕ್ಕೆ ಈಕೆ ಮಾಡಿದ್ದೇನು ಗೊತ್ತೇ??

“ನಾನು ಹೆಂಡತಿ ಎನ್ನುವುದನ್ನು ಕೂಡ ಮರೆತು ನನ್ನ ಮೇಲೆಯೇ ಆರೋಪ ಮಾಡ್ತಿದ್ದಾನೆ. ನನಗೆ ನನ್ ಮಗ ಮುಖ್ಯ . ಪವಿತ್ರಾ ಲೋಕೇಶ್ ಮತ್ತು ನರೇಶ್ ಹತ್ತಿರ ಆಗಿರೋದು ಹಣಕಾಸಿನ ವಿಷಯಕ್ಕೆ ಮಾತ್ರ, ಇನ್ನೇನು ಇಲ್ಲ. ಈ ಮೊದಲು ಈ ರೀತಿ ಬಹಳ ಸಾರಿ ಆಗಿದೆ. ನರೇಶ್ ಅವರ ತಾಯಿ ಇದೆನ್ನೆಲ್ಲ ತಿಳಿದುಕೊಂಡಿದ್ದರು. ಅವರು ಹೋದ ನಂತರ, ನರೇಶ್ ಗೆ ಹೇಳೋರು, ಕೇಳೋರು ಯಾರು ಇಲ್ಲ ಎನ್ನುವ ಹಾಗೆ ಆಗಿದೆ. ಅತ್ತೆಯವರು ಬದುಕಿದ್ದರೆ ನನಗೆ ಈ ರೀತಿ ಆಗ್ತಿರ್ಲಿಲ್ಲ. ನಾನು ಮದುವೆಯಾಗಿದ್ದು ಆರ್ಯಸಾಮಾಜದಲ್ಲಿ.. ನನ್ನ ಸಮಸ್ಯೆಗಳ ವಿರುದ್ಧ ಹೋರಾಡುತ್ತೇನೆ..”ಎಂದು ಹೇಳಿದ್ದಾರೆ ರಮ್ಯಾ. ಇದನ್ನು ಓದಿ..Kannada News: ತ್ರಿಪುರ ಸುಂದರಿ ಮೂಲಕ ಮತ್ತೆ ರಾಜ್ಯವನ್ನೇ ಶೇಕ್ ಶೇಕ್ ಮಾಡುತ್ತಿರುವ ದಿವ್ಯ ಸುರೇಶ ರವರ ವಯಸ್ಸು ತಿಳಿದರೆ ನೀವು ನಂಬೋದಿಲ್ಲ. ಎಷ್ಟು ಗೊತ್ತೇ??

Comments are closed.