Neer Dose Karnataka
Take a fresh look at your lifestyle.

Kannada News: ವಿಷ್ಣು ಪ್ರತಿಮೆ ನಿರ್ಮಾಣ ಮಾಡಿದಕ್ಕೆ ಖುಷಿಯಿಂದ ದರ್ಶನ್ ಧನ್ಯವಾದ ತಿಳಿಸಿದ್ದು ಯಾರಿಗೆ ಗೊತ್ತೇ?? ತೆರೆ ಹಿಂದೆ ಕೆಲಸ ಮಾಡಿದ್ದು ನಿಜಕ್ಕೂ ಯಾರು ಗೊತ್ತೇ??

Kannada News: ಕನ್ನಡದ ಮೇರುನಟ ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಕೆಲಸ ಕೊನೆಗೂ ಮುಕ್ತಾಯವಾಗಿ ಅದರ ಉದ್ಘಾಟನೆ ನಿನ್ನೆಯಷ್ಟೇ ನಡೆದಿದೆ. ಬೆಂಗಳೂರಿನಲ್ಲಿ ಆಗಬೇಕಿದ್ದ ಸ್ಮಾರಕ ಕಾರಣಾಂತರಗಳಿಂದ ಮೈಸೂರಿನ ಹೆಚ್.ಡಿ.ಕೋಟೆ ಹತ್ತಿರ ಇರುವ ಹಾಳಾಳು ಗ್ರಾಮದಲ್ಲಿ ನಿರ್ಮಾಣವಾಗಿದೆ. ಎರಡೂವರೆ ಎಕರೆ ನೆಲದಲ್ಲಿ ಅದ್ಭುತವಾದ ಸ್ಮಾರಕ ನಿರ್ಮಾಣವಾಗಿದ್ದು, ಸರ್ಕಾರ ಇದಕ್ಕೆ 11ಕೋಟಿ ಮಂಜೂರು ಮಾಡಿತ್ತು.

ವಿಷ್ಣುದಾದ ಅವರು ಅಗಲಿ 13 ವರ್ಷಗಳ ನಂತರ, ಅವರ ಅಭಿಮಾನಿಗಳಿಗೆ ಮತ್ತು ಕುಟುಂಬದವರಿಗೆ ಬಹಳ ನೋವು, ನಿರಾಶೆ, ದುಃಖ ಇದೆಲ್ಲವು ಆಗಿ, ವರ್ಷಗಳ ಕಾಲ ಹೋರಾಟಗಳು ನಡೆದು ಸತತ ಪರಿಶ್ರಮದಿಂದ ಇಂದು ವಿಷ್ಣುದಾದ ಅವರ ಸ್ಮಾರಕ ನಿರ್ಮಾಣವಾಗಿದೆ. ಇದು ಕನ್ನಡ ಸಿನಿಪ್ರಿಯರಿಗೆ ಮತ್ತು ಚಿತ್ರರಂಗದ ನಟ ನಟಿಯರಿಗೂ ಬಹಳ ಸಂತೋಷ ತಂದಿರುವ ವಿಚಾರ. ವಿಷ್ಣುವರ್ಧನ್ ಅವರ ಸ್ಮಾರಕ ಉದ್ಘಾಟನೆ ಬಗ್ಗೆ ಚಂದನವನದ ಸಾಕಷ್ಟು ಕಲಾವಿದರು ಟ್ವೀಟ್ ಮಾಡುವ ಮೂಲಕ ಶುಭ ಕೋರಿದರು. ಸುದೀಪ್ ಅವರು , ಶಿವಣ್ಣ ಅವರು, ಜಗ್ಗೇಶ್ ಅವರು ಸೇರಿದ ಹಾಗೆ ಸಾಕಷ್ಟು ಕಲಾವಿದರು ವಿಶ್ ಮಾಡಿದ್ದಾರೆ. ಇದನ್ನು ಓದಿ..Kannada News: ಗಂಡನಿಗೆ ತೋರಿಸಬೇಕಾದ ಎಲ್ಲವನ್ನು ತೋರಿಸಿದ ಖ್ಯಾತ ನಟಿ. ಪಡ್ಡೆ ಹುಡುಗರಿಗೆ ಹಬ್ಬವೋ ಹಬ್ಬ: ತಡೆದುಕೊಳ್ಳಲಾರದೆ ನೆಟ್ಟಿಗರು ಏನಂದ್ರು ಗೊತ್ತೇ?

ಡಿಬಾಸ್ ದರ್ಶನ್ ಅವರು ಕೂಡ ವಿಷ್ಣುವರ್ಧನ್ ಅವರ ಸ್ಮಾರಕದ ವಿಚಾರದ ಬಗ್ಗೆ ಟ್ವೀಟ್ ಮಾಡಿದ್ದು, ಅದರಲ್ಲಿ ಇಬ್ಬರಿಗೆ ಧನ್ಯವಾದ ತಿಳಿಸಿದ್ದಾರೆ. ಆ ಇಬ್ಬರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ.. “ಸಾಹಸಸಿಂಹ ಡಾ|| ವಿಷ್ಣು ದಾದಾರವರ ಸ್ಮಾರಕ ಕೊನೆಗೂ ನಮ್ಮ ಮೈಸೂರಿನಲ್ಲಿ ಲೋಕಾರ್ಪಣೆ ನೆರವೇರಿದೆ, ಕನ್ನಡ ನಾಡಿಗೆ ವಿಷ್ಣು ಸರ್ ರವರ ಕೊಡುಗೆ ಅಪಾರವಾದದ್ದು. ಇದಕ್ಕೆ ಮುಖ್ಯಕಾರಣಕರ್ತರಾಗಿರುವ ದಾದಾ ಅಭಿಮಾನಿಗಳು ಹಾಗೂ ಕುಟುಂಬಕ್ಕೆ ಅನಂತ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾವ ಡಿಬಾಸ್. ಇದನ್ನು ಓದಿ..ShahRukh Khan Daughter: ಮುಂಬೈ ವಿಮಾನ ನಿಲ್ದಾಣದಲ್ಲಿ ಬೆಣ್ಣೆಯಂತಹ ಅಂದವನ್ನು ತೋರಿಸುತ್ತ ಹೆಜ್ಜೆ ಹಾಕಿದ ಶಾರುಖ್ ಪುತ್ರಿ; ವಿಡಿಯೋ ನೋಡಿದರೆ ಎದ್ದು ನಿಲ್ಲುತ್ತೀರಿ

Comments are closed.