Neer Dose Karnataka
Take a fresh look at your lifestyle.

Kannada News: ಪ್ರೀತಿಸಿ ಮದುವೆಯಾದ ಆದರೆ ಮೊದಲ ರಾತ್ರಿಗೂ ಮುನ್ನವೇ ಆಕೆಯನ್ನು ಏನು ಮಾಡಿದ್ದ ಗೊತ್ತೇ? ಈ ತಪ್ಪು ನಿರ್ಧಾರಕ್ಕೆ ಕಾರಣವೇನು ಗೊತ್ತೇ?

Kannada News: ಮದುವೆ ಎಂದರೆ ಎಲ್ಲೆಡೆ ಸಂಭ್ರಮ ಸಡಗರ ಮನೆಮಾಡುತ್ತದೆ, ವಧು ವರ ಮತ್ತವರ ಕುಟುಂಬ ಸ್ನೇಹಿತರು ಎಲ್ಲರೂ ಜೋಡಿ ನೂರು ಕಾಲ ಚೆನ್ನಾಗಿರಲಿ ಎಂದು ಹಾರೈಸುತ್ತಾರೆ. ಆದರೆ ಛತ್ತೀಸ್ಘಡದಲ್ಲಿ, ಆರತಕ್ಷತೆಗೆ ಹೋಗುವ ಮುನ್ನ ದಂಪತಿಗಳ ನಡುವೆ ದೊಡ್ಡ ಜಗಳವೆ ನಡೆದು, ಇಬ್ಬರು ಇನ್ನಿಲ್ಲವಾಗಿದ್ದಾರೆ. ಮದುವೆ ನಡೆದ 2ದಿನದ ಒಳಗೆ ಆ ಮನೆ ಅಕ್ಷರಶಃ ಸ್ಮಶಾನದ ರೀತಿ ಆಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ..

ಅಸ್ಲಾಂ ಹೆಸರಿನ 24 ವರ್ಷದ ಹುಡುಗ, 21 ವರ್ಷದ ಕಹ್​ ಕಾಷಾ ಬಾನೊ ಎನ್ನುವ ಹುಡುಗಿಯ ಜೊತೆಗೆ ಭಾನುವಾರ ಮದುವೆಯಾದನು. ಇದು ಲವ್ ಮ್ಯಾರೇಜ್ ಆಗಿತ್ತು. ಮದುವೆ ಭಾನುವಾರ ನಡೆದು, ಮಂಗಳವಾರ ರಿಸೆಪ್ಶನ್ ನಡೆಯಬೇಕಿತ್ತು, ರಿಸೆಪ್ಶನ್ ಗೆ ರೆಡಿ ಆಗುವ ಸಲುವಾಗಿ ರೂಮ್ ಗೆ ಹೋದ ದಂಪತಿಗಳ ನಡುವೆ ಜಗಳ ಶುರುವಾಗಿದ್ದು, ಹೆಂಡತಿಗೆ ಚಾಕು ಹಾಕಿ, ಆಕೆಯನ್ನು ಮುಗಿಸಿ, ನಂತರ ಅವನು ಕೂಡ ಉಸಿರು ನಿಲ್ಲಸಿಕೊಂಡಿದ್ದಾನೆ. ಇಬ್ಬರು ಕಿರುಚಿದಾಗ, ಮನೆಯವರು ಅಲ್ಲಿಗೆ ಬಂದಿದ್ದು, ಕಿಟಕಿಯಿಂದ ಇಬ್ಬರನ್ನು ಪ್ರಾಣ ಇಲ್ಲದೆ, ರಕ್ತದ ಮಡುವಿನಲ್ಲಿ ಇದ್ದ ಸ್ಥಿತಿಯನ್ನು ನೋಡಿ ಗಾಬರಿಯಾಗಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನು ಓದಿ..Kannada News: ಬೆಡ್ ರೂಮ್ ನಲ್ಲಿ ಪರ ಪುರುಷನ ಜೊತೆ ಡಿಂಗ್ ಡಾಂಗ್ ಆಡುತ್ತಿದ್ದಾಗ ರೆಡ್ ಹ್ಯಾಂಡ್ ಹಿಡಿದ ಪತಿ; ಆದರೆ ಕೊನೆಗೆ ಆಗಿದ್ದೇನು ಗೊತ್ತೇ?

ಪೊಲೀಸರು ಸ್ಥಳಕ್ಕೆ ಬಂದು, ಬಾಗಿಲು ಒಡೆದು ಇಬ್ಬರನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಏನಾಗಿದೆ ಎಂದು ತನಿಖೆ ನಡೆಸಿದಾಗ, ಇಬ್ಬರದ್ದು ಲವ್ ಮ್ಯಾರೇಜ್ ಆದರೆ, ಆಕೆಗೆ ಮತ್ತೊಬ್ಬ ವ್ಯಕ್ತಿಯ ಜೊತೆಗೆ ಸಂಬಂಧ ಇತ್ತು ಎನ್ನುವ ಕಾರಣಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಅಷ್ಟೇ ಅಲ್ಲದೆ ಅಸ್ಲಾಂ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಆರತಕ್ಷತೆ ಹಿಂದಿನ ದಿನ ಇದೇ ರೀತಿ ತನಗೆ ತಾನೇ ಮಾಡಿಕೊಳ್ಳುವ ಪ್ರಯತ್ನವನ್ನು ಕೂಡ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಆತನಿಗೆ ಬೇರೆ ಅಭ್ಯಾಸಗಳು ಕೂಡ ಇದ್ದು, ಅದಕ್ಕೆ ಸಂಬಂಧಿಸಿದ ವಸ್ತುಗಳು ಅವನ ರೂಮ್ ನಲ್ಲಿ ಸಿಕ್ಕಿದ ಕಾರಣ, ಅದರ ಅಮಲಿನಲ್ಲೇ ತಾನು ಈ ರೀತಿ ಮಾಡಿಕೊಂಡಿದ್ದು, ಹೆಂಡತಿಗೂ ಹೀಗೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಇದನ್ನು ಓದಿ..Kannada News: ಚಾನ್ಸ್ ಕೇಳಿದ ತಕ್ಷಣ ಹಿರಿಯ ನಟಿಗೆ ಏನು ಮಾಡುತ್ತಿದ್ದರಂತೆ ಗೊತ್ತೇ? ಚಿತ್ರರಂಗದ ಕರಾಳ ಮುಖವನ್ನು ಬಿಚ್ಚಿಟ್ಟ ನಟಿ ಹೇಳಿದ್ದೇನು ಗೊತ್ತೇ?

Comments are closed.