Neer Dose Karnataka
Take a fresh look at your lifestyle.

Kannada Astrology: ಇನ್ನು 82 ದಿನಗಳ ಕಾಲ ಇವರೇ ರಾಜರು: ಅದೃಷ್ಟ ಹುಡುಕಿಕೊಂಡು ಬರುತ್ತದೆ, ಬದುಕು ಬಂಗಾರವಾಗುವುದು ಯಾವ ರಾಶಿಗಳಿಗೆ ಗೊತ್ತೇ??

Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹದ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕಲ್ಯಾಣ ದೇವತೆ ಎಂದು ಕರೆಯಲ್ಪಡುವ ಮಂಗಳಗ್ರಹವು ಎಲ್ಲರ ಜೀವನಕ್ಕೆ ಧೈರ್ಯ ಹಾಗು ಶಕ್ತಿ ತರುತ್ತದೆ. ಯಾರ ಜಾತಕದಲ್ಲಿ ಮಂಗಳಗ್ರಹ ಒಳ್ಳೆಯ ಸ್ಥಾನದಲ್ಲಿ ಇರುತ್ತದೆಯೋ ಅವರಿಗೆ ಅದೃಷ್ಟ ಹೆಚ್ಚಾಗುತ್ತದೆ, ಆದರೆ ಮಂಗಳ ಗ್ರಹ ಒಳ್ಳೆಯ ಸ್ಥಾನದಲ್ಲಿ ಇರದೇ ಹೋದರೆ, ಸಮಸ್ಯೆಗಳು ಶುರುವಾಗುತ್ತದೆ. ಮಂಗಳ ಗ್ರಹವು ಮೇ 10ರಿಂದ ಕರ್ಕಾಟಕ ರಾಶಿಯಲ್ಲಿ ಸಾಗುತ್ತದೆ, ಜುಲೈ 1ರವರೆಗು ಅದೇ ರಾಶಿಯಲ್ಲಿ ಇರುತ್ತದೆ. 82 ದಿನಗಳ ಕಾಲ ಮಂಗಳಗ್ರಹದ ಅನುಗ್ರಹ ಪಡೆಯುವ ರಾಶಿಗಳು ಯಾವುವು ಗೊತ್ತಾ? ತಿಳಿಸುತ್ತೇವೆ..

ಮೀನ ರಾಶಿ :- ಈ ರಾಶಿಯವರಿಗೆ ಆರ್ಥಿಕವಾಗಿ ಒಳ್ಳೆಯದಾಗುತ್ತದೆ. ನಿಮ್ಮ ಆದಾಯ ಜಾಸ್ತಿಯಾಗುತ್ತದೆ, ಕೆಲಸದಲ್ಲಿ ಬದಲಾವಣೆ ಉಂಟಾಗಬಹುದು, ಓದುವುದಕ್ಕೆ ಬೇರೆ ದೇಶಕ್ಕೆ ಹೋಗಬಹುದು. ಕೋರ್ಟ್ ಕೇಸ್ ಗಳಲ್ಲಿ ಜಯ ಸಿಗುತ್ತದೆ. ಮನೆಯಲ್ಲಿ ಶುಭಕಾರ್ಯ ನಡೆಯಬಹುದು. ವಿದ್ಯಾರ್ಥಿಗಳು ಚಾಲೆಂಜ್ ಗಳನ್ನು ಎದುರಿಸುತ್ತಾರೆ. ಇದನ್ನು ಓದಿ..Kannada Astrology: ಇನ್ನು ಈ ರಾಶಿಗಳನ್ನು ಟಚ್ ಮಾಡೋಕೆ ಆಗಲ್ಲ, ಇವರಿಗೆ ಇರುವಷ್ಟು ಅದೃಷ್ಟ ಬೇರೆ ಯಾರಿಗೂ ಇಲ್ಲ. ಯಾವ ರಾಶಿಗಳಿಗೆ ಗೊತ್ತೇ? ತಿಳಿದರೆ ಬೆಚ್ಚಿ ಬೀಳ್ತಿರಾ.

ಧನು ರಾಶಿ :- ಈ ರಾಶಿಯವರಿಗೆ ಸಂತೋಷ ಇರುತ್ತದೆ. ದಿಢೀರ್ ಎಂದು ಹಣ ಪಡೆಯುತ್ತಾರೆ. ಪೂರ್ವಿಕರ ಆಸ್ತಿ ನಿಮಗೆ ಸಿಗಬಹುದು. ಸಾಲ ನೀಡಿರುವವರು ಹಣವನ್ನು ವಾಪಸ್ ತರುತ್ತಾರೆ. ಮನೆಯಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಮಕ್ಕಳ ವಿಚಾರದಲ್ಲಿ ಆತಂಕ ಕಡಿಮೆ ಆಗುತ್ತದೆ. ಅಪಘಾತ ಸಂಭವಿಸುವ ಸಾಧ್ಯತೆ ಇದೆ, ಹಾಗಾಗಿ ವಾಹನ ಚಲಿಸುವಾಗ ಹುಷಾರಾಗಿರಿ.

ಕನ್ಯಾ ರಾಶಿ :- ಮಂಗಳ ಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರ ಹಣಕಾಸಿನ ಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ನೀವು ಶುರು ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತೀರಿ. ಬ್ಯುಸಿನೆಸ್ ನಲ್ಲಿ ಹೆಚ್ಚು ಲಾಭ ಸಿಗುತ್ತದೆ, ಬ್ಯುಸಿನೆಸ್ ವಿಸ್ತರಿಸುತ್ತೀರಿ. ಖರ್ಚು ಕಡಿಮೆ ಆಗುತ್ತದೆ. ಫ್ರೆಂಡ್ಸ್ ಜೊತೆಗೆ ಸಮಯ ಕಳೆಯುವ ಅವಕಾಶ ಸಿಗುತ್ತದೆ. ಸಂಗಾತಿಯ ಜೊತೆಗೂ ಸಮಯ ಕಳೆಯುತ್ತೀರಿ. ಇದನ್ನು ಓದಿ..Kannada Astrology: ಇನ್ನು ಕೆಲವೇ ಗಂಟೆಗಳಲ್ಲಿ ಈ ರಾಶಿಗಳ ಅದೃಷ್ಟವೇ ಬದಲು; ಇಷ್ಟು ವರ್ಷ ಕಷ್ಟ ಪಟ್ಟಿದ್ದವರಿಗೆ ಕೊನೆಗೂ ಅದೃಷ್ಟದ ಸಮಯ. ಯಾರಿಗೆ ಗೊತ್ತೇ??

ವೃಷಭ ರಾಶಿ :- ಮಂಗಳ ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಶುಭವಾಗುತ್ತದೆ. ಸಮಾಜದಲ್ಲಿ ಪ್ರತಿಷ್ಠೆ ಜಾಸ್ತಿಯಾಗುತ್ತದೆ. ನಿಮ್ಮ ದ್ವೇಷಿಗಳು ನಿಮ್ಮನ್ನು ಸೋಲಿಸುವ ಪ್ರಯತ್ನದಲ್ಲಿರುತ್ತಾರೆ, ಆದರೆ ನೀವು ಗೆಲ್ಲುವ ಸಾಧ್ಯತೆ ಹೆಚ್ಚಿದೆ. ದೂರದ ಪ್ರಯಾಣ ಮಾಡುವ ಸಾಧ್ಯತೆ ಇದೆ, ವಾದಗಳಿಂದ ದೂರವಿದ್ದರೆ ಒಳ್ಳೆಯದು. ಯಾವುದೇ ಕೆಲಸವನ್ನು ಅತಿಯಾಗಿ ಮಾಡಿದರೆ ನಷ್ಟವಾಗುತ್ತದೆ.

Comments are closed.