Neer Dose Karnataka
Take a fresh look at your lifestyle.

Pawan Kalyan: ಮಹೇಶ್ ಬಾಬು ರವರಿಗಾಗಿ 200 ಕೋಟಿ ಕಳೆದುಕೊಂಡಿದ್ದ ಪವನ್ ಕಲ್ಯಾಣ್- ಸೂಪರ್ ಸ್ಟಾರ್ ಗಾಗಿ ಪವರ್ ಸ್ಟಾರ್ ಮಾಡಿದ ತ್ಯಾಗ ಏನು ಗೊತ್ತೇ?

Pawan Kalyan: ಮಹೇಶ್ ಬಾಬು (Mahesh Babu) ಅವರು ತೆಲುಗಿನ ಸೂಪರ್ ಸ್ಟಾರ್. ಟಾಲಿವುಡ್ (Tollywood) ಪ್ರಿನ್ಸ್ ಎಂದು ಕೂಡ ಇವರನ್ನು ಕರೆಯುತ್ತಾರೆ. ಮಹೇಶ್ ಬಾಬು ಅವರ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿ ಹಿಟ್ ಆಗುವುದರಲ್ಲಿ ಸಂಶಯವಿಲ್ಲ. ಕಳೆದ ವರ್ಷ ತೆರೆಕಂಡ ಮಹೇಶ್ ಬಾಬು ಅವರ ಸರ್ಕಾರು ವಾರಿ ಪಾಟ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು, ನಂತರ ಮಹೇಶ್ ಬಾಬು ಅವರು ತ್ರಿವಿಕ್ರಂ ಶ್ರೀನಿವಾಸ್ (Trivikram Srinivas) ಅವರೊಡನೆ ಮುಂದಿನ ಸಿನಿಮಾ ಮಾಡುತ್ತಿದ್ದಾರೆ..

ಈ ಸಿನಿಮಾಗೆ ಗುಂಟೂರು ಖಾರ (Guntur Khara) ಎಂದು ಹೆಸರಿಡಲಾಗಿದ್ದು, ಮಹೇಶ್ ಬಾಬು ಅವರು ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿ ಸೆನ್ಸೇಷನ್ ಆಗಿದೆ. ಆದರೆ ಮಹೇಶ್ ಬಾಬು ಅವರ ಈ ಸಿನಿಮಾ ವಿಚಾರದಲ್ಲಿ ನಟ ಪವನ್ ಕಲ್ಯಾಣ್ (Pawan Kalyan) ಅವರು ಎಂಥ ತ್ಯಾಗ ಮಾಡಿದ್ದಾರೆ ಗೊತ್ತಾ? ಪವನ್ ಕಲ್ಯಾಣ್ ಅವರು ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದನ್ನು ಓದಿ..NTR: ಮದುವೆಗೂ ಮುನ್ನ ಎನ್ಟಿಆರ್ ಪ್ರೀತಿಸಿ ಕೈ ಕೊಟ್ಟ ಆ ಹೀರೊಯಿನ್ ಯಾರು?? ಕೆಮ್ಮಿದ್ದರೆ ದೇಶಾನೇ ನಿಲ್ಲಿಸುವ ನಟಿಗೆ ಟೋಪಿ ಹಾಕಿದ ಎನ್ಟಿಆರ್. ಯಾರು ಗೊತ್ತೇ ಆ ಚೆಲುವೆ?

ಜೊತೆಗೆ ತ್ರಿವಿಕ್ರಂ ಹಾಗೂ ಪವನ್ ಕಲ್ಯಾಣ್ ಅವರು ಒಳ್ಳೆಯ ಸ್ನೇಹಿತರು ಎನ್ನುವ ವಿಷಯ ಕೂಡ ಗೊತ್ತೇ ಇದೆ. ಇವರಿಬ್ಬರು ಜೊತೆಯಾಗಿ ಸಿನಿಮಾಗಳನ್ನು ಸಹ ಮಾಡಿದ್ದಾರೆ. ಮೊದಲಿಗೆ ತ್ರಿವಿಕ್ರಂ ಹಾಗೂ ಮಹೇಶ್ ಬಾಬು ಅವರ ಕಾಂಬಿನೇಷನ್ ಸಿನಿಮಾ ಈ ವರ್ಷವೇ ಬಿಡುಗಡೆ ಆಗುತ್ತದೆ ಎನ್ನಲಾಗಿತ್ತು, ಆದರೆ ಈಗ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿದ್ದು, 2024ರ ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಆಗಲಿದೆ.

ತ್ರಿವಿಕ್ರಂ ಅವರು ಈಗಾಗಲೇ ಡೇಟ್ ಲಾಕ್ ಮಾಡಿದ್ದಾರಂತೆ. ಸಂಕ್ರಾಂತಿಗೆ ಪವನ್ ಕಲ್ಯಾಣ್ ಅವರ ಉಸ್ತಾದ್ ಭಗತ್ ಸಿಂಗ್ (Ustad Bhagat Singh) ಸಿನಿಮಾ ಕೂಡ ಬಿಡುಗದೆ ಆಗಬೇಕಿತ್ತು. ಆದರೆ ಈಗ ತ್ರಿವಿಕ್ರಂ ಶ್ರೀನಿವಾಸ್ ಅವರ ಮಾತಿಗಾಗಿ ಪವನ್ ಕಲ್ಯಾಣ್ ಅವರು ಹಿಂದಕ್ಕೆ ಸರಿದಿದ್ದು, ಅವರ ಸಿನಿಮಾ ತಡವಾಗಿ ಬಿಡುಗಡೆ ಆಗಲಿದೆ. ಮಹೇಶ್ ಬಾಬು ಅವರ ಸಿನಿಮಾ 200 ಕೋಟಿ ಬಜೆಟ್ ನಲ್ಲಿ ತಯಾರಾಗುತ್ತಿದ್ದು, ಸಿನಿಮಾ ಕಲೆಕ್ಷನ್ ಗೆ ತೊಂದರೆ ಆಗಬಾರದು ಎಂದು ಈ ರೀತಿ ಮಾಡಿದ್ದಾರಂತೆ. ಇದನ್ನು ಓದಿ..Allu Arjun: ಅಲ್ಲೂ ಅರ್ಜುನ್ ಮದುವೆಗೂ ಮುನ್ನ ರಂಗಿನಾಟ ನಡೆಸಿದ ಆ ಹುಡುಗಿ ಯಾರು ಗೊತ್ತೇ?? ಆಕೆಯ ಹೆಸರು ಕೇಳಿ ಬೆಚ್ಚಿ ಬಿದ್ದ ಚಿತ್ರರಂಗ.

Comments are closed.