Neer Dose Karnataka
Take a fresh look at your lifestyle.

ವರ್ಷದ ಕೊನೆಯ ಸೂರ್ಯಗ್ರಹಣದಿಂದ ಅದೃಷ್ಟ ಆರಂಭ: ಇನ್ನು ನಿಮ್ಮನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಯಾವ್ಯಾವ ರಾಶಿಗಳಿಗೆ ಅದೃಷ್ಟ ಗೊತ್ತೇ??

ಈ ವರ್ಷದ ಸೂರ್ಯಗ್ರಹಣ ದೀಪಾವಳಿ ಹಬ್ಬದ ಮರುದಿನ ಅಕ್ಟೋಬರ್ 25ರಂದು ಸಂಭವಸಲಿದೆ. ಗ್ರಹಣ ಎಂದರೆ ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ, ಈ ಬಾರಿ ಗ್ರಹಣ ಬಹುತೇಕ ಭಾರತದ ಎಲ್ಲಾ ಪ್ರದೇಶದಲ್ಲಿ ಗೋಚರಿಸಲಿದೆ. ಸೂರ್ಯಗ್ರಹಣದ ಸಮಯದಲ್ಲಿ ಎಲ್ಲಾ ರಾಶಿಗಳ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ, ಇನ್ನು ಕೆಲವು ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಗ್ರಹಣದ ವಿಚಾರ ಹೇಳುವುದಾದರೆ, ಅಕ್ಟೋಬರ್ 25ರಂದು ಸಂಜೆ 4:29 ರಿಂದ 5:42ರ ವರೆಗೆ ನಡೆಯುತ್ತದೆ, ಗ್ರಹಣ ಶುರುವಾಗುವ 12 ಗಂಟೆಗಳ ಮೊದಲು ಸೂತಕ ಸಮಯ ಶುರುವಾಗುತ್ತದೆ. ಈ ಸಮಯದಿಂದ ಗ್ರಹಣ ಮುಗಿಯುವ ವರೆಗು ಯಾವುದೇ ಶುಭ ಕಾರ್ಯಗಳನ್ನು ಮಾಡುವ ಹಾಗಿಲ್ಲ.

ಜೊತೆಗೆ, ಈ ಸಮಯದಲ್ಲಿ ಗರ್ಭಿಣಿಯರು ಬಹಳ ಹುಷಾರಾಗಿ ಇರಬೇಕು. ಏಕೆಂದರೆ ಇದು ಮಗುವಿನ ಪರಿಣಾಮ ಬೀರುತ್ತದೆ. ಇನ್ನು ಸೂರ್ಯಗ್ರಹಣ ನಡೆಯುವಾಗ, ಸೂರ್ಯದೇವರು ತುಲಾ ರಾಶಿಯಲ್ಲಿರುತ್ತಾರೆ, ಅದರಿಂದಾಗಿ ತುಲಾ ರಾಶಿಯ ಮೇಲೆ ಹೆಚ್ಚಿನ ನಕಾರಾತ್ಮಕ ಪರಿಣಾಮ ಉಂಟಾಗಬಹುದು, ಇನ್ನು ಕೆಲವು ರಾಶಿಗಳಿಗೆ ಶುಭಫಲ ಸಹ ಸಿಗುತ್ತದೆ. ಆ ಶುಭಫಲಗಳು ಸಿಗುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈ ವರ್ಷದ ಕೊನೆಯ ಸೂರ್ಯಗ್ರಹಣ ಮೇಷ ರಾಶಿಯವರಿಗೆ ಶುಭಫಲ ನೀಡುತ್ತದೆ ಎಂದು ಸಾಬೀತು ಮಾಡುತ್ತದೆ. ಸಮಾಜದಲ್ಲಿ ಒಳ್ಳೆಯ ಗೌರವ ಮರಿಯಾದೆ, ಪ್ರತಿಷ್ಠೆ ಸಿಗುತ್ತದೆ. ಜೊತೆಗೆ ಹಣದ ವಿಚಾರದಲ್ಲಿ ಸಹ ಲಾಭ ಪಡೆಯುತ್ತಾರೆ.

ಕಟಕ ರಾಶಿ :- ಈ ವರ್ಷದ ಕೊನೆಯ ಸೂರ್ಯಗ್ರಹಣದಿಂದ ಕರ್ಕಾಟಕ ರಾಶಿಯ ಮೇಲೆ ವಿಶೇಷವಾದ ಯೋಗ ರೂಪುಗೊಳ್ಳುತ್ತದೆ ಎಂದು ತಿಳಿದುಬಂದಿದೆ. ಈ ರಾಶಿಯವರಿಗೆ ಹೆಚ್ಚಿನ ಹಣ ಸಿಗುತ್ತದೆ ಜೊತೆಗೆ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ.

ಕುಂಭ ರಾಶಿ :- ಈ ರಾಶಿಯವರ ಮೇಲೆ ಸೂರ್ಯಗ್ರಹಣವು ಒಳ್ಳೆಯ ಪರಿಣಾಮ ಬೀರುತ್ತದೆ. ಈ ರಾಶಿಯ ಜನರ ಜೀವನದಲ್ಲಿ ಹೆಚ್ಚಾಗಿ ಪಾಸಿಟಿವ್ ಪರಿಣಾಮ ಬೀರುತ್ತದೆ. ಈ ರಾಶಿಯವರು ಪ್ರಯಾಣ ಮಾಡಲಿದ್ದು, ಅದರ ಮೊತ್ತ ರೂಪುಗೊಳ್ಳುತ್ತದೆ.

Comments are closed.