Kannada News: ಮಕ್ಕಳನ್ನು ಅಂಬಾರಿ ಮೇಲೆ ಕೂರಿಸಿದ ನಟಿ ಅಮೂಲ್ಯ: ಆ ಅಂಬಾರಿ ಕೊಟ್ಟ ಸ್ಟಾರ್ ಯಾರು ಗೊತ್ತೇ?? ಅದಕ್ಕಾಗಿ ಖರ್ಚು ಮಾಡಿದ್ದು ಎಷ್ಟು ಗೊತ್ತೇ??
Kannada News: ಸ್ಯಾಂಡಲ್ ವುಡ್ (Sandalwood) ನಲ್ಲಿ ಚಿಕ್ಕ ವಯಸ್ಸಿನಿಂದಲೂ ಸಕ್ರಿಯರಾಗಿರುವವರು ನಟಿ ಅಮೂಲ್ಯ (Amulya), ಎಲ್ಲಾ ಸೆಲೆಬ್ರಿಟಿಗಳ ಮತ್ತು ಅಭಿಮಾನಿಗಳ ಫೇವರೆಟ್ ಆಗಿರುವ ನಟಿ ಅಮೂಲ್ಯ ಈ ವರ್ಷ ಶಿವರಾತ್ರಿ ಹಬ್ಬದ ದಿನ ಅವಳಿ ಮಕ್ಕಳಿಗೆ ಜನ್ಮ ನೀಡಿದರು ನಟಿ ಅಮೂಲ್ಯ. ಅವಳಿ ಗಂಡು ಮಕ್ಕಳು ಹಬ್ಬದ ದಿನ ಬೆಳಗ್ಗೆ 11:45 ಗಂಟೆಗೆ ಜನಿಸಿದರು. ಇದು ಅಮೂಲ್ಯ ಅವರ ಕುಟುಂಬಕ್ಕೆ ಡಬಲ್ ಖುಷಿ ತಂದ ಸಂದರ್ಭ ಆಗಿತ್ತು. ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಸಹ ಅಮೂಲ್ಯ ಅವರಿಗೆ ಅವಳಿ ಮಕ್ಕಳು ಜನಿಸಿರುವ ವಿಚಾರ ಕೇಳಿ ವಿಶ್ ಮಾಡಿದ್ದರು.
![](http://bbctimenews.com/wp-content/uploads/2022/11/Jyothishya-1-1024x1024.jpeg)
ಇತ್ತೀಚೆಗೆ ನಟಿ ಅಮೂಲ್ಯ ಅವರು ತಮ್ಮ ಮುದ್ದು ಮಕ್ಕಳ ಫೋಟೋಗಳನ್ನು ಶೇರ್ ಮಾಡಿ, ತಮ್ಮ ಮುದ್ದು ಮಕ್ಕಳ ಪರಿಚಯ ಮಾಡಿದ್ದರು. ಇದೀಗ ಅಮೂಲ್ಯ ಅವರ ಮುದ್ದಿನ ಮಕ್ಕಳ ನಾಮಕರಣ ಶಾಸ್ತ್ರ ನಡೆದಿದೆ. ನಿನ್ನೆ ಈ ಸಮಾರಂಭ ನಡೆದಿದ್ದು, ಬಹಳ ಸರಳವಾಗಿ ಮಕ್ಕಳಿಗೆ ನಾಮಕರಣ ಮಾಡಿ, ಸರಳವಾದ ಹೆಸರುಗಳನ್ನೇ ಇಟ್ಟಿದ್ದಾರೆ ನಟಿ ಅಮೂಲ್ಯ. ಅಮೂಲ್ಯ ಅವರ ಮಕ್ಕಳ ನಾಮಕರಣ ಸಮಾರಂಭದಲ್ಲಿ ಕುಟುಂಬದವರು ಮತ್ತು ಕೆಲವು ಆತ್ಮೀಯರು ಹಾಜರಿದ್ದರು, ಎಲ್ಲರೂ ಮಕ್ಕಳಿಗೆ ಆಶೀರ್ವಾದ ಮಾಡಿದ್ದಾರೆ. ಇದನ್ನು ಓದಿ.. Kannada Astrology: ಇನ್ನು ಶುರುವಾಯಿತು ಈ ರಾಶಿಗಳ ಆಟ. ಈ 5 ರಾಶಿಗಳಿಗೆ ಮುಂದಿನ ಮೂರು ದಿನ ಬಹಳ ಮುಖ್ಯ. ಮುಂದೆ ಹೋದರೆ ಯಶಸ್ಸು ಫಿಕ್ಸ್. ಯಾರಿಗೆ ಗೊತ್ತೇ?? ವ್ಯರ್ಥ ಮಾಡಿಕೊಳ್ಳಬೇಡಿ.
ತಮ್ಮ ಮುದ್ದಿನ ಮಕ್ಳಳಿಗೆ ನಟಿ ಅಮೂಲ್ಯ ಅಥರ್ವ್ (Atharv) ಮತ್ತು ಆಧವ್ (Aadhav) ಎಂದು ಹೆಸರಿಟ್ಟಿದ್ದಾರೆ. ಈ ಸರಳವಾದ ಸುಂದರವಾದ ಹೆಸರನ್ನು ಅಮೂಲ್ಯ ಅವರ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ತಮ್ಮ ಮುದ್ದು ಮಕ್ಕಳ ನಾಮಕರಣ ಸಮಾರಂಭದ ದಿನ ಅಮೂಲ್ಯ ಅವರು ತಮ್ಮ ಮುದ್ದಾದ ಮಕ್ಕಳನ್ನು ಅಂಬಾರಿಯ ಮೇಲೆ ಕೂರಿಸಿದ್ದಾರೆ. ಈ ಅಂಬಾರಿಯನ್ನು ಅಮೂಲ್ಯ ಅವರ ಮಕ್ಕಳಿಗಾಗಿ ಪ್ರೆಸೆಂಟ್ ಮಾಡಿರುವುದು ಮತ್ಯಾರು ಅಲ್ಲ, ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅವರು, ಇದಕ್ಕಾಗಿ ಖರ್ಚಾಗಿರುವುದು ಬರೋಬ್ಬರಿ 2.5ಲಕ್ಷ ರೂಪಾಯಿ ಎನ್ನಲಾಗುತ್ತಿದೆ. ದರ್ಶನ್ ಅವರ ಈ ದೊಡ್ಡ ಗುಣದ ಬಗ್ಗೆ ಎಷ್ಟು ಹೊಗಳಿದರು ಕಡಿಮೆಯೇ. ಇದನ್ನು ಓದಿ.. ಆಯ್ಕೆ ಸಮಿತಿ ಒಪ್ಪಿಕೊಂಡು ಆಸಕ್ತಿ ತೋರಿದರೂ ಕೂಡ ಆ ಒಬ್ಬನಿಂದ ಯುವ ಆಟಗಾರರಿಗೆ ಅವಕಾಶವೇ ಸಿಗಲಿಲ್ಲ. ಆ ಮಹಾನುಭಾವ ಯಾರು ಗೊತ್ತೇ??
Comments are closed.