Neer Dose Karnataka
Take a fresh look at your lifestyle.

Kannada News: ಮಕ್ಕಳನ್ನು ಅಂಬಾರಿ ಮೇಲೆ ಕೂರಿಸಿದ ನಟಿ ಅಮೂಲ್ಯ: ಆ ಅಂಬಾರಿ ಕೊಟ್ಟ ಸ್ಟಾರ್ ಯಾರು ಗೊತ್ತೇ?? ಅದಕ್ಕಾಗಿ ಖರ್ಚು ಮಾಡಿದ್ದು ಎಷ್ಟು ಗೊತ್ತೇ??

Kannada News: ಸ್ಯಾಂಡಲ್ ವುಡ್ (Sandalwood) ನಲ್ಲಿ ಚಿಕ್ಕ ವಯಸ್ಸಿನಿಂದಲೂ ಸಕ್ರಿಯರಾಗಿರುವವರು ನಟಿ ಅಮೂಲ್ಯ (Amulya), ಎಲ್ಲಾ ಸೆಲೆಬ್ರಿಟಿಗಳ ಮತ್ತು ಅಭಿಮಾನಿಗಳ ಫೇವರೆಟ್ ಆಗಿರುವ ನಟಿ ಅಮೂಲ್ಯ ಈ ವರ್ಷ ಶಿವರಾತ್ರಿ ಹಬ್ಬದ ದಿನ ಅವಳಿ ಮಕ್ಕಳಿಗೆ ಜನ್ಮ ನೀಡಿದರು ನಟಿ ಅಮೂಲ್ಯ. ಅವಳಿ ಗಂಡು ಮಕ್ಕಳು ಹಬ್ಬದ ದಿನ ಬೆಳಗ್ಗೆ 11:45 ಗಂಟೆಗೆ ಜನಿಸಿದರು. ಇದು ಅಮೂಲ್ಯ ಅವರ ಕುಟುಂಬಕ್ಕೆ ಡಬಲ್ ಖುಷಿ ತಂದ ಸಂದರ್ಭ ಆಗಿತ್ತು. ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಸಹ ಅಮೂಲ್ಯ ಅವರಿಗೆ ಅವಳಿ ಮಕ್ಕಳು ಜನಿಸಿರುವ ವಿಚಾರ ಕೇಳಿ ವಿಶ್ ಮಾಡಿದ್ದರು.

ಇತ್ತೀಚೆಗೆ ನಟಿ ಅಮೂಲ್ಯ ಅವರು ತಮ್ಮ ಮುದ್ದು ಮಕ್ಕಳ ಫೋಟೋಗಳನ್ನು ಶೇರ್ ಮಾಡಿ, ತಮ್ಮ ಮುದ್ದು ಮಕ್ಕಳ ಪರಿಚಯ ಮಾಡಿದ್ದರು. ಇದೀಗ ಅಮೂಲ್ಯ ಅವರ ಮುದ್ದಿನ ಮಕ್ಕಳ ನಾಮಕರಣ ಶಾಸ್ತ್ರ ನಡೆದಿದೆ. ನಿನ್ನೆ ಈ ಸಮಾರಂಭ ನಡೆದಿದ್ದು, ಬಹಳ ಸರಳವಾಗಿ ಮಕ್ಕಳಿಗೆ ನಾಮಕರಣ ಮಾಡಿ, ಸರಳವಾದ ಹೆಸರುಗಳನ್ನೇ ಇಟ್ಟಿದ್ದಾರೆ ನಟಿ ಅಮೂಲ್ಯ. ಅಮೂಲ್ಯ ಅವರ ಮಕ್ಕಳ ನಾಮಕರಣ ಸಮಾರಂಭದಲ್ಲಿ ಕುಟುಂಬದವರು ಮತ್ತು ಕೆಲವು ಆತ್ಮೀಯರು ಹಾಜರಿದ್ದರು, ಎಲ್ಲರೂ ಮಕ್ಕಳಿಗೆ ಆಶೀರ್ವಾದ ಮಾಡಿದ್ದಾರೆ. ಇದನ್ನು ಓದಿ.. Kannada Astrology: ಇನ್ನು ಶುರುವಾಯಿತು ಈ ರಾಶಿಗಳ ಆಟ. ಈ 5 ರಾಶಿಗಳಿಗೆ ಮುಂದಿನ ಮೂರು ದಿನ ಬಹಳ ಮುಖ್ಯ. ಮುಂದೆ ಹೋದರೆ ಯಶಸ್ಸು ಫಿಕ್ಸ್. ಯಾರಿಗೆ ಗೊತ್ತೇ?? ವ್ಯರ್ಥ ಮಾಡಿಕೊಳ್ಳಬೇಡಿ.

ತಮ್ಮ ಮುದ್ದಿನ ಮಕ್ಳಳಿಗೆ ನಟಿ ಅಮೂಲ್ಯ ಅಥರ್ವ್ (Atharv) ಮತ್ತು ಆಧವ್ (Aadhav) ಎಂದು ಹೆಸರಿಟ್ಟಿದ್ದಾರೆ. ಈ ಸರಳವಾದ ಸುಂದರವಾದ ಹೆಸರನ್ನು ಅಮೂಲ್ಯ ಅವರ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ತಮ್ಮ ಮುದ್ದು ಮಕ್ಕಳ ನಾಮಕರಣ ಸಮಾರಂಭದ ದಿನ ಅಮೂಲ್ಯ ಅವರು ತಮ್ಮ ಮುದ್ದಾದ ಮಕ್ಕಳನ್ನು ಅಂಬಾರಿಯ ಮೇಲೆ ಕೂರಿಸಿದ್ದಾರೆ. ಈ ಅಂಬಾರಿಯನ್ನು ಅಮೂಲ್ಯ ಅವರ ಮಕ್ಕಳಿಗಾಗಿ ಪ್ರೆಸೆಂಟ್ ಮಾಡಿರುವುದು ಮತ್ಯಾರು ಅಲ್ಲ, ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅವರು, ಇದಕ್ಕಾಗಿ ಖರ್ಚಾಗಿರುವುದು ಬರೋಬ್ಬರಿ 2.5ಲಕ್ಷ ರೂಪಾಯಿ ಎನ್ನಲಾಗುತ್ತಿದೆ. ದರ್ಶನ್ ಅವರ ಈ ದೊಡ್ಡ ಗುಣದ ಬಗ್ಗೆ ಎಷ್ಟು ಹೊಗಳಿದರು ಕಡಿಮೆಯೇ. ಇದನ್ನು ಓದಿ.. ಆಯ್ಕೆ ಸಮಿತಿ ಒಪ್ಪಿಕೊಂಡು ಆಸಕ್ತಿ ತೋರಿದರೂ ಕೂಡ ಆ ಒಬ್ಬನಿಂದ ಯುವ ಆಟಗಾರರಿಗೆ ಅವಕಾಶವೇ ಸಿಗಲಿಲ್ಲ. ಆ ಮಹಾನುಭಾವ ಯಾರು ಗೊತ್ತೇ??

Comments are closed.