Neer Dose Karnataka
Take a fresh look at your lifestyle.

Kannada Astrology: ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಇದ್ದರೇ, ಕರಿಮೆಣಸು ಬಳಸಿ ಈ ಚಿಕ್ಕ ಕೆಲಸ ಮಾಡಿ ಸಾಕು. ಹಣ ಹುಡುಕಿಕೊಂಡು ಬರುತ್ತದೆ.

Kannada Astrology: ಜೀವನದಲ್ಲಿ ಪ್ರತಿಯೊಬ್ಬರು ಕಷ್ಟಪಡುವುದು ಹಣ ಗಳಿಸಿ, ಐಷಾರಾಮಿ ಜೀವನ, ಕಷ್ಟಗಳಲ್ಲದ ಜೀವನ ನಡೆಸಬೇಕು ಎಂದು. ಅದಕ್ಕಾಗಿ ಎಲ್ಲರೂ ಕಷ್ಟಪಟ್ಟು ಹಣ ಸಂಪಾದನೇ ಮಾಡುತ್ತಾರೆ. ಆದರೆ ಎಲ್ಲರೂ ಕೂಡ ಗಳಿಸಿದ ಹಣವನ್ನು ಉಳಿಸಲು ಸಾಧ್ಯ ಆಗುವುದಿಲ್ಲ. ಕೆಲವೊಮ್ಮೆ ನಮಗೆ ಅರಿವಾಗದ ಹಾಗೆ ಎಲ್ಲಾ ಹಣವು ಖಾಲಿಯಾಗಿರುತ್ತದೆ. ಹೀಗೆ ಹಣ ಉಳಿಸಲು ನಿಮಗೆ ಸಮಸ್ಯೆ ಆಗುತ್ತಿದ್ದರೆ, ಜ್ಯೋತಿಷ್ಯ ಶಾಸ್ತ್ರದ ಅದಕ್ಕಾಗಿ ಕೆಲವು ಪರಿಹಾರಗಳಿವೆ. ಅವುಗಳನ್ನು ಅನುಸರಿಸಿದರೆ, ನಿಮ್ಮ ಹಣದ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ಈ ಪರಿಹಾರಗಳಲ್ಲಿ ಒಂದು ಕಾಳು ಮೆಣಸು, ಇದನ್ನು ಬಳಸಿ ಕೆಲವು ಪುಟ್ಟ ಕೆಲಸಗಳನ್ನು ಮಾಡುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಅವುಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..

*ಶನಿವಾರದ ದಿನ ಅರಳಿಮರದ ಎಲೆಯನ್ನು ಕಿತ್ತು, ಅದನ್ನು ಗಂಗಾಜಲ ಬಳಸಿ ತೊಳೆಯಿರಿ, ನಂತರ ನಿಮ್ಮ ಕೈನ ಉಂಗುರದ ಬೆರಳಿನಿಂದ, ಅರಿಶಿನ ಮತ್ತು ಮೊಸರಿನಿಂದ ದ್ರಾವಣವನ್ನು ಎಲೆಯ ಮೇಲೆ ಬರೆದು, ಎಲೆಯನ್ನು ನಿಮ್ಮ ಪರ್ಸ್ ನ ಒಳಗೆ ಇಡಿ. ಪ್ರತಿ ಶನಿವಾರ ಪೂಜೆ ಮಾಡಿ, ಎಲೆಯನ್ನು ಬದಲಾಯಿಸಿ. ಈ ರೀತಿ ಮಾಡುವುದರಿಂದ ನಿಮ್ಮ ಪರ್ಸ್ ನಲ್ಲಿ ಹಣ ಖಾಲಿ ಆಗುವುದಿಲ್ಲ. ನಿಮ್ಮ ಹಣದ ಸಮಸ್ಯೆಗೆ ಮುಕ್ತಿ ಸಿಗುತ್ತದೆ.
*ಐದು ಕರಿಮೆಣಸು ಕಾಳುಗಳನ್ನು ತೆಗೆದುಕೊಂಡು, ಏಳು ಸಾರಿ ನಿಮ್ಮ ತಲೆಗೆ ಮುಟ್ಟಿಸಿ. ಈಗ ಪ್ರತಿಯೊಂದು ಧಾನ್ಯವನ್ನು ನಾಲ್ಕು ದಿಕ್ಕುಗಳಲ್ಲಿ ಎಸೆಯಿರಿ. ಉಳಿದಿರುವ ಒಂದು ಧಾನ್ಯವನ್ನು ಆಕಾಶದ ಕಡೆಗೆ ಎಸೆಯಿರಿ. ಹೀಗೆ ಮಾಡುವುದರಿಂದ ಜೀವನದಲ್ಲಿ ನೀವು ದಿಢೀರ್ ಧನಲಾಭ ಗಳಿಸಬಹುದು. ಇದನ್ನು ಓದಿ.. Ginirama Kannada Serial: ದಿಡೀರ್ ಎಂದು ಗಿಣಿರಾಮ್ ಇಂದ ಸೀಮಾ ಪಾತ್ರದಾರಿ ಹೊರಹೋಗಿದ್ದು ಯಾಕೆ ಗೊತ್ತೇ?? ಅಸಲಿಗೆ ಏನಾಗಿದೆ ಗೊತ್ತೇ??

*ನಿಮಗೆ ದಿಢೀರ್ ಧನಲಾಭ ಆಗಬೇಕು ಎಂದು ನೀವು ಬಯಸಿದರೆ, ಸೋಮವಾರದ ದಿನ ಸ್ಮಶಾನಕ್ಕೆ ಹೋಗಿ, ಅಲ್ಲಿರುವ ಮಹಾದೇವನ ದೇವಸ್ಥಾನಕ್ಕೆ ಹೋಗಿ, ಹಾಲಿಗೆ ಜೇನುತುಪ್ಪ ಸೇರಿಸಿ ಅದನ್ನು ದೇವರಿಗೆ ಅರ್ಪಿಸಿ.
*ನಿಮ್ಮ ಮನೆಯಲ್ಲಿ ಹಣದ ಕೊರತೆ ಇದ್ದರೆ, ನಿಮ್ಮ ಮನೆಯಲ್ಲಿ ಹಣ ನಿಲ್ಲುತ್ತಿಲ್ಲವಾದರೆ, ಕಂಪು ಕಲರ್ ಬಟ್ಟೆಯನ್ನು ನಿಮ್ಮ ತಿಜೋರಿಯಲ್ಲಿಡಿ.
*ಗುಂಜ ಕಾಳುಗಳನ್ನು ನಿಮ್ಮ ಕಪಾಟಿನಲ್ಲಿ ಇಡುವುದರಿಂದ ಸಂಪತ್ತು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ. ಶ್ರೀಸೂಕ್ತವನ್ನು ನಿಯಮಿತವಾಗಿ ಪಠಣೆ ಮಾಡಿದರೆ, ಲಕ್ಷ್ಮೀದೇವಿ ಮನೆಯಲ್ಲಿ ನೆಲೆಸುತ್ತಾರೆ ಎಂದು ಹೇಳಲಾಗುತ್ತದೆ. ಇದನ್ನು ಓದಿ.. Kannada Business: ಹೆಚ್ಚು ಬೇಡವೇ ಬೇಡ, ಜಸ್ಟ್ 25 ಸಾವಿರ ಹಾಕಿ ಈ ಬಿಸಿನೆಸ್ ಆರಂಭಿಸಿ, ಸಾಕು. ನಿಮ್ಮ ಹಣೆ ಬರಹವೇ ಬದಲಾಯಿಸಿಕೊಳ್ಳಿ.

Comments are closed.