Neer Dose Karnataka
Take a fresh look at your lifestyle.

Astrology in Kannada: ನೀವು ಹಣ ಎಣಿಸುವಾಗ ಅಪ್ಪಿ ತಪ್ಪಿಯೂ ಈ ಕೆಲಸ ಮಾಡಬೇಡಿ, 90 % ರಷ್ಟು ಜನ ಮಾಡುವ ತಪ್ಪನ್ನು ನೀವು ಮಾಡಿದರೆ, ಹಣ ಉಳಿಯುವುದಿಲ್ಲ.

Astrology in Kannada: ನಮ್ಮೆಲ್ಲರ ಜೇವವನವು ಸಾಗಬೇಕಿರುವುದು ಹಣದಿಂದ ಹಣ ಇಲ್ಲದೆ ಹೋದರೆ, ಈ ಪ್ರಪಂಚದಲ್ಲಿ ಜೀವನ ಸಾಗಿಸಲು ಸಾಧ್ಯವಿಲ್ಲ. ಹಣದ ವಿಚಾರಗಳಲ್ಲಿ ಅಂದರೆ ಹಣ ಎಣಿಸುವಾಗ ನಾವು ಸರಿಯಾದ ರೀತಿಯಲ್ಲಿ ಎಣಿಸಬೇಕಾಗುತ್ತದೆ. ಒಂದು ವೇಳೆ ಹಣ ಎಣಿಸುವಾಗ ತಪ್ಪು ಮಾಡಿದರೆ, ಲಕ್ಷ್ಮೀದೇವಿಗೆ ಕೋಪ ಬರುತ್ತದೆ. ಈ ರೀತಿ ಆದರೆ ನಿಮ್ಮ ಆರ್ಥಿಕ ಪರಿಸ್ಥಿತಿ ಕುಸಿದು ಹೋಗುತ್ತದೆ, ನೀವು ಸಾಲಗಾರರಾಗಬಹುದು, ನಿಮಗೆ ಬಡತನ ಕಾಡಬಹುದು. ಹಾಗಾಗಿ ಹಣ ಎಣಿಸುವಾಗ ಹುಷಾರಾಗಿರಬೇಕು, ಕೆಲವು ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಮಾಡಬಾರದು ಎನ್ನಲಾಗಿರುವ ಆ ತಪ್ಪುಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

*ಲಕ್ಷ್ಮೀದೇವಿ ಸಂಪತ್ತಿನ ದೇವತೆ, ಅಂತಹ ಲಕ್ಷ್ಮೀದೇವಿಯನ್ನು ಇಡುವ ಜಾಗ ಪರ್ಸ್ ಆಗಿರುತ್ತದೆ. ಹಾಗಾಗಿ ಹಣ ಇಡುವ ಪರ್ಸ್ ಅನ್ನು ಹುಷಾರಾಗಿ ಇಟ್ಟುಕೊಳ್ಳಬೇಕು. ಪರ್ಸ್ ನಲ್ಲಿ ಹಣವನ್ನು ಮಾತ್ರ ಇಡಬೇಕು, ಬೇರೆ ವಸ್ತುಗಳನ್ನು ಇಡಬಾರದು, ಹಳೆಯ ಬಿಲ್ ಗಳು, ಪೇಪರ್ ಗಳು ಇದ್ಯಾವುದನ್ನು ಕೂಡ ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬಾರದು. ಇದರಿಂದ ಲಕ್ಷ್ಮೀದೇವಿಗೆ ಕೋಪ ಬರುತ್ತದೆ. ಹಾಗೂ ಹಣವನ್ನು ಎಣಿಸುವಾಗ ಕೂಡ ತಪ್ಪುಗಳನ್ನು ಮಾಡಬಾರದು. ಅದರಿಂದಾಗಿ ಲಕ್ಷ್ಮೀದೇವಿಯು ಕೋಪಗೊಂಡರೆ ನಿಮಗೆ ಬಡತನ ಉಂಟಾಗುತ್ತದೆ. ಇದನ್ನು ಓದಿ.. IPL 2023: ಬಿಗ್ ನ್ಯೂಸ್: ನಾಲ್ಕು ಆಟಗಾರರನ್ನು ಹೊರಹಾಕಿದ ಆರ್ಸಿಬಿ ತಂಡ; ತಂಡದಿಂದ ಹೊರಹೋದವರು ಯಾರ್ಯಾರು ಗೊತ್ತೇ??

*ಹಣವನ್ನು ಎಣಿಸುವಾಗ, ಕೆಲವೊಮ್ಮೆ ನೋಟ್ ಗಳು ಒಂದಕ್ಕೊಂದು ಅಂಟಿರುವಾಗ ಅವುಗಳನ್ನು ಬೇರ್ಪಡಿಸಲು ಜನರು ಉಗುಳು ಬಳಸುವುದನ್ನು ನೋಡಿದ್ದೇವೆ. ಆದರೆ ಆ ರೀತಿ ಮಾಡಬಾರದು. ನೋಟ್ ಗಳನ್ನು ಬೇರ್ಪಡಿಸಿಸಲು ಉಗುಳು ಹಚ್ಚುವುದರಿಂದ ಲಕ್ಷ್ಮೀದೇವಿಗೆ ಕೋಪ ಬರುತ್ತದೆ. ಜೊತೆಗೆ ಈ ರೀತಿ ಮಾಡುವುದು ಆರೋಗ್ಯಕ್ಕೂ ಒಳ್ಳೆಯದಲ್ಲ ಎಂದು ಹೇಳುತ್ತಾರೆ.
*ಯಾವುದೇ ಕಾರಣಕ್ಕೂ ಹಣದ ನೋಟ್ ಗಳನ್ನು ತಿರುಚಿ ಇಡಬಾರದು. ಹೀಗೆ ಮಾಡುವುದರಿಂದ ಲಕ್ಷ್ಮೀದೇವಿಗೆ ಕೋಪ ಬರುತ್ತದೆ. ಎಲ್ಲಾ ನೋಟ್ ಗಳನ್ನು ಕ್ರಮವಾಗಿ ಇಡಿ. ಇದನ್ನು ಓದಿ.. Rashmika Mandanna: ನಾನೇ ಎಲ್ಲ ಎಂದು ಬೀಗುತ್ತಿದ್ದ ರಶ್ಮಿಕಾ ಕಾಲ ಮುಗಿಯಿತೇ?? ಸುಮ್ಮನೆ ವಿವಾದ ಮಾಡಿಕೊಂಡ ಕಾರಣ ಏನಾಗಿದೆ ಗೊತ್ತೇ??

Comments are closed.