Neer Dose Karnataka
Take a fresh look at your lifestyle.

Kannada Astrology: ಬರೆದು ಇಟ್ಕೊಳಿ, ಇನ್ನು 9 ದಿನ ನಂತರ ನೀವೇ ರಾಜ. ನಿಮಗೆ ಗುರು ದೆಸೆ ನೀಡಿ ಅದೃಷ್ಟ ಕೊಡುತ್ತಾನೆ ಗುರು. 5 ರಾಶಿಗಳು ಯಾವುವು ಗೊತ್ತೆ?

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಹಾಗೆ ಅತ್ಯಂತ ಶ್ರೇಷ್ಠವಾದ ಗ್ರಹ ಗುರುಗ್ರಹ ಆಗಿದ್ದು, ಯಾರ ಗ್ರಹದಲ್ಲಿ ಗುರು ಒಳ್ಳೆಯ ಸ್ಥಾನದಲ್ಲಿ ಇರುತ್ತಾನೋ, ಆ ರಾಶಿಯವರಿಗೆ ಎಲ್ಲವೂ ಒಳ್ಳೆಯದಾಗುತ್ತದೆ. ಶುರುಮಾಡುವ ಎಲ್ಲಾ ಕೆಲಸಗಳು ಒಳ್ಳೆಯ ಪ್ರಯೋಜನ ಪಡೆಯುತ್ತದೆ. ಗುರು ಗ್ರಹವು ಈಗ ತಮ್ಮದೇ ಆದ ಮೀನ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿದ್ದು, ನವೆಂಬರ್ 24 ಬೆಳಗ್ಗೆ 4:36ಕ್ಕೆ ನೇರ ಚಲನೆ ಶುರು ಮಾಡಲಿದ್ದಾನೆ, ಗುರುವಿನ ನೇರ ಚಲನೆ ಅದೃಷ್ಟ ತರಲಿದೆ. ನೇರ ಚಲನೆ ಇಂದ 5 ರಾಶಿಗಳಿಗೆ ಐಶ್ವರ್ಯ, ಹಣ, ಸಂಪತ್ತು ಎಲ್ಲವು ಲಭಿಸುತ್ತದೆ. ಆ ಐದು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಈ ರಾಶಿಯವರಿಗೆ ಗುರುಗ್ರಹದ ನೇರ ಚಲನೆ ಇಂದ ಮಂಗಳಕರ ಫಲ ನೀಡುತ್ತದೆ, ಉದ್ಯೋಗದಲ್ಲಿ ನಿಮಗೆ ದೊಡ್ಡದಾಗಿ ಲಾಭಗಳಾಗುತ್ತದೆ, ಕೆಲಸದಲ್ಲಿ ಬಡ್ತಿ ಸಿಗುತ್ತದೆ, ಜೊತೆಗೆ ಇನ್ನು ಒಳ್ಳೆಯ ಕೆಲಸ ಸಿಗುವ ಅವಕಾಶ ಹೆಚ್ಚಿದೆ. ನಿಮ್ಮ ಆದಾಯ ಜಾಸ್ತಿಯಾಗುತ್ತದೆ, ಹೊಸ ಬ್ಯುಸಿನೆಸ್ ಶುರು ಮಾಡಲು ಇದು ಸೂಕ್ತವಾದ ಸಮಯ ಆಗಿದೆ. ನಿಮ್ಮ ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಇದನ್ನು ಓದಿ.. Car kannada: ಅತ್ಯಂತ ಕಡಿಮೆ ಬೆಲೆಗೆ ಸಿಗುವ ಮೂರು ಡೀಸೆಲ್ ಕಾರುಗಳು ಯಾವ್ಯಾವು ಗೊತ್ತೇ?? ಇವುಗಳ ಕ್ಷಮತೆ, ಬೆಲೆ ಕೇಳಿದರೆ ಇಂದೇ ಓಡಿ ಹೋಗಿ ಖರೀದಿ ಮಾಡುತ್ತೀರಿ.

ಕರ್ಕಾಟಕ ರಾಶಿ :- ಈ ರಾಶಿಯವರಿಗೆ ಕೆಲಸದ ವಿಷಯದಲ್ಲಿ ಹೊಸ ದಾರಿಗಳು ಸಿಗುತ್ತದೆ. ಜೀವನದಲ್ಲಿ ಹಣಕಾಸು, ವೃತ್ತಿ ಮತ್ತು ಮದುವೆ ವಿಷಯದಲ್ಲಿ ಇರುವ ಎಲ್ಲಾ ತೊಂದರೆಗಳು ನಿವಾರಣೆ ಆಗುತ್ತದೆ. ಹೊಸ ಬ್ಯುಸಿನೆಸ್ ನಲ್ಲಿ ಹೂಡಿಕೆ ಮಾಡಲು, ಹೊಸ ಕೆಲಸ ಶುರು ಮಾಡಲು ಇದು ಒಳ್ಳೆಯ ಸಮಯ ಆಗಿದೆ. ಹಣಕಾಸಿನ ಪರಿಸ್ಥಿತಿ ಚೆನ್ನಾಗಿರುತ್ತದೆ. ಇದನ್ನು ಓದಿ.. Kannada News: ಪಾಕ್ ಅವನನ್ನೇ ಪ್ರೀತಿ ಮಾಡಿ ಮದುವೆಯಾಗಿದ್ದ ಸಾನಿಯಾ ಮಿರ್ಜಾ ಡೈವೋರ್ಸ್ ವಿಚಾರದಲ್ಲಿ ಮಹತ್ವದ ತಿರುವು: ಇದೀಗ ಏನು ಮಾಡಿದ್ದಾನೆ ಗೊತ್ತೇ??

ಕನ್ಯಾ ರಾಶಿ :- ಗುರು ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭ ಹೆಚ್ಚಾಗುತ್ತದೆ, ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುತ್ತದೆ. ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ, ನೀವು ಮಾಡುವ ಎಲ್ಲಾ ಕೆಲಸಗಳಲ್ಲಿ ನಿಮ್ಮ ಬಾಳ ಸಂಗಾತಿಯ ಸಪೋರ್ಟ್ ಇರುತ್ತದೆ. ಇದನ್ನು ಓದಿ.. Megha Shetty: ಧಾರಾವಾಹಿಗೂ ಮುಂಚೆ ಡಿ ಬಾಸ್ ಎಂದರೆ ಅಚ್ಚು ಮೆಚ್ಚು ಎಂದಿದ್ದ, ಸ್ಟಾರ್ ಆದ ಮೇಲು, ಡಿ ಬಾಸ್ ಕೇಳಿದಕ್ಕೆ ಖಡಕ್ ಆಗಿ ಹೇಳಿದ್ದೇನು ಗೊತ್ತೇ??

ವೃಶ್ಚಿಕ ರಾಶಿ :- ನವೆಂಬರ್ 24ರಿಂದ ಗುರುವಿನ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಮಂಗಳಕರ ದಿನಗಳು ಶುರುವಾಗುತ್ತದೆ. ನಿಮಗೆ ಒಳ್ಳೆಯ ಕೆಲಸ ಸಿಗುತ್ತದೆ. ಕೆಲಸ ಮಾಡುವ ಕಡೆ ಸಹ ಕೆಲಸಗಾರರ ಜೊತೆಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಳ್ಳುತ್ತೀರಿ. ಕೆಲಸದಿಂದ ವಿದೇಶಕ್ಕೆ ಹೋಗುವ ಅವಕಾಶ ಸಿಗಬಹುದು. ಇದನ್ನು ಓದಿ.. Kannada News: ಪಾಕ್ ಅವನನ್ನೇ ಪ್ರೀತಿ ಮಾಡಿ ಮದುವೆಯಾಗಿದ್ದ ಸಾನಿಯಾ ಮಿರ್ಜಾ ಡೈವೋರ್ಸ್ ವಿಚಾರದಲ್ಲಿ ಮಹತ್ವದ ತಿರುವು: ಇದೀಗ ಏನು ಮಾಡಿದ್ದಾನೆ ಗೊತ್ತೇ??

ಕುಂಭ ರಾಶಿ :- ಈ ರಾಶಿಯ ನೇರ ನಡೆಯಿಂದ ನಿಮ್ಮ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತದೆ. ಅದೃಷ್ಟದಿಂದ ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಹೊಸ ಕೆಲಸಕ್ಕೆ ಅವಕಾಶ ಸಿಗುತ್ತದೆ. ವಿದೇಶದಿಂದ ಕೆಲಸ ಅವಕಾಶ ಸಿಗುತ್ತದೆ. ಬ್ಯುಸಿನೆಸ್ ನಲ್ಲಿ ದೊಡ್ಡ ಲಾಭವಾಗುತ್ತದೆ. ಸಂಗಾತಿಯ ಜೊತೆಗೆ ಸಂತೋಷವಾಗಿರುತ್ತೀರಿ.. ಇದನ್ನು ಓದಿ.. Astrology in Kannada: ನೀವು ಹಣ ಎಣಿಸುವಾಗ ಅಪ್ಪಿ ತಪ್ಪಿಯೂ ಈ ಕೆಲಸ ಮಾಡಬೇಡಿ, 90 % ರಷ್ಟು ಜನ ಮಾಡುವ ತಪ್ಪನ್ನು ನೀವು ಮಾಡಿದರೆ, ಹಣ ಉಳಿಯುವುದಿಲ್ಲ.

Comments are closed.