Neer Dose Karnataka
Take a fresh look at your lifestyle.

Kannada Astrology: ಕೇವಲ ಮೂವತ್ತೇ ದಿನಗಳಲ್ಲಿ ಲಕ್ಷಾಧಿಪತಿ ಆಗಬೇಕು ಎಂದರೆ, ಇವುಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಸಾಕು. ಲಕ್ಷ್ಮಿ ದೇವಿ ಆಶೀರ್ವಾದ ಸಿಗುತ್ತದೆ.

Kannada Astrology: ಜೀವನದಲ್ಲಿ ಒಳ್ಳೆಯ ಕೆಲಸದಲ್ಲಿ ಇರಬೇಕು, ಚೆನ್ನಾಗಿ ಹಣ ಸಂಪಾದನೆ ಮಾಡಬೇಕು, ಮನೆಯಲ್ಲಿ ಸಂತೋಷ ಸಮೃದ್ಧಿ ನೆಲೆಸಿರಬೇಕು, ಮನೆಯಲ್ಲಿ ಎಲ್ಲರೂ ಚೆನ್ನಾಗಿರಬೇಕು ಎಂದು ಎಲ್ಲರೂ ಆಸೆ ಪಡುತ್ತಾರೆ. ಇದಕ್ಕಾಗಿ ಕಠಿಣ ಪರಿಶ್ರಮ ಹಾಕುವುದು, ದೇವರ ಪೂಜೆ ಮಾಡುವುದು ಮಾತ್ರವಲ್ಲದೆ, ಕೆಲವು ಸಣ್ಣ ಕೆಲಸಗಳನ್ನು ಸಹ ಮಾಡಬೇಕಾಗುತ್ತದೆ. ಅದರಿಂದ ನಿಮ್ಮ ಹತ್ತಿರ ಕೆಲವು ವಸ್ತುಗಳನ್ನು ಇಟ್ಟುಕೊಳ್ಳಬೇಕು. ಇದರಿಂದ ಲಕ್ಷ್ಮೀದೇವಿಯ ಆಶೀರ್ವಾದ ಸಿಗಬೇಕು ಎನ್ನುವುದಾದರೆ, ಈ ಕೆಲವು ಕೆಲಸಗಳನ್ನು ಅನುಸರಿಸಿ..

ನಿಮ್ಮ ಮನೆಗಳಲ್ಲಿ ವಿಗ್ರಹಗಳನ್ನು ಇಟ್ಟುಕೊಂಡಿರುತ್ತೀರಿ, ಅವುಗಳಲ್ಲಿ ಯಾವ ಬಣ್ಣದ ವಿಗ್ರಹಗಳನ್ನು ಇಟ್ಟುಕೊಂಡರೆ ಒಳ್ಳೆಯದು ಎಂದು ತಿಳಿಸುತ್ತೇವೆ ನೋಡಿ..
*ಬಣ್ಣದ ಆನೆಗಳ ಮೂರ್ತಿಗಳನ್ನು ಮನೆಯಲ್ಲಿ ಅಥವಾ ನಿಮ್ಮ ಆಫೀಸ್ ನಲ್ಲಿ ಇಟ್ಟುಕೊಳ್ಳಿ. ಕೆಂಪು ಬಣ್ಣದ ಆನೆಯು, ಭಗವಾನ್ ಬುದ್ಧ, ಧನಲಕ್ಷ್ಮೀ ಮತ್ತು ಗಣೇಶನಿಗೆ ಸಂಬಂಧಿಸಿದ್ದಾಗಿದೆ. ಈ ದೇವರುಗಳಿಗೆ ಇಷ್ಟವಾದ ಬಣ್ಣ ಆಗಿರುವುದರಿಂದ, ಇದನ್ನು ಇಟ್ಟುಕೊಳ್ಳುವುದರಿಂದ ದೇವರ ಆಶೀರ್ವಾದ ಸಿಗುತ್ತದೆ.
*ಒಂದು ವೇಳೆ ನೀವು ಪರ್ಟ್ನರ್ಶಿಪ್ ನಲ್ಲಿ ಬ್ಯುಸಿನೆಸ್ ಮಾಡುತ್ತಿದ್ದರೆ, ಆ ಜಾಗದಲ್ಲಿ ಕೆಂಪು ಆನೆ ಇಡಿ, ಇದರಿಂದ ಆಗುವ ಬದಲಾವಣೆಗಳು ನಿಮ್ಮ ಗಮನಕ್ಕೆ ಬರುತ್ತದೆ. ಇದನ್ನು ಓದಿ.. Cricket: ದಿನೇಶ್ ಕಾರ್ತಿಕ್ ರವರ ಫಿನಿಶರ್ ಸ್ಥಾನವನ್ನು ಯಶಸ್ವಿಯಾಗಿ ತುಂಬಬಲ್ಲ ಟಾಪ್ ಮೂವರು ಆಟಗಾರರು ಯಾರ್ಯಾರು ಗೊತ್ತೇ??

*ದಾಂಪತ್ಯ ಜೀವನದಲ್ಲಿ ಜಗಳ, ಕದನ, ಮನಸ್ತಾಪಗಳೇ ಆಗುತ್ತಿದ್ದು, ಅವುಗಳು ಸರಿ ಹೋಗುತ್ತಿಲ್ಲ ಎನ್ನುವುದಾದರೆ, ನಿಮ್ಮ ಮನೆಯ ಬೆಡ್ ರೂಮ್ ನಲ್ಲಿ, ಕೆಂಪು ಮತ್ತು ಬಿಳಿ ಆನೆ ಒಟ್ಟಿಗೆ ಇರುವ ಮೂರ್ತಿಯನ್ನು ಇಡಿ. ಇದರಿಂದ ದಾಂಪತ್ಯ ಜೀವನದಲ್ಲಿ ಸಾಮರಸ್ಯ ಮೂಡುತ್ತದೆ.
*ನಿಮ್ಮ ಸಂಪತ್ತು ಮತ್ತು ಅದೃಷ್ಟ ಎರಡು ಹೆಚ್ಚಾಗಬೇಕು ಎಂದರೆ, ನಿಮ್ಮ ಮನೆಯ ಲಾಕರ್ ನಲ್ಲಿ ಹಸಿರು ಬಣ್ಣದ ಜೋಡಿ ಆನೆಗಳನ್ನು ಇಡಿ, ಇದರಿಂದ ಜೀವನದಲ್ಲಿ ಪಾಸಿಟಿವಿಟಿ ಹೆಚ್ಚಾಗುತ್ತದೆ..ಇದು ನಿಮ್ಮ ಅನುಭವಕ್ಕೆ ಬರುತ್ತದೆ.
*ಇವುಗಳನ್ನು ಅನುಸರಿಸುವುದರಿಂದ ನಿಮ್ಮ ಜೀವನದಲ್ಲಿ ಕಷ್ಟಗಳು ದೂರವಾಗುತ್ತದೆ. ಇದನ್ನು ಓದಿ.. Cricket News: ಭಾರತ ಕ್ರಿಕೆಟ್ ತಂಡದಿಂದ ಈ ಕೂಡಲೇ ನಿವೃತ್ತಿ ಪಡೆದುಕೊಳ್ಳಬೇಕಾದ ಟಾಪ್ ಆಟಗಾರರು ಯಾರ್ಯಾರು ಗೊತ್ತೇ??

Comments are closed.