Neer Dose Karnataka
Take a fresh look at your lifestyle.

Kannada Astrology: ಇನ್ನೇನು ಕೆಲವೇ ದಿನಗಳಲ್ಲಿ ಆಗುತ್ತಿದೆ ಮಂಗಳ ದೇವನ ಸಂಚಾರ: ಒಮ್ಮೆ ಇದು ಆದರೆ, ಜೀವನದ ಕಷ್ಟವೆಲ್ಲ ಮುಗಿಯುವುದು ಯಾವ ರಾಶಿಗಳಿಗೆ ಗೊತ್ತೇ??

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಪ್ರತಿಯೊಂದು ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಮಂಗಳಗ್ರಹದ ಸ್ಥಾನ ಬದಲಾವಣೆ ಆಗಿದ್ದು, ಮಂಗಳಗ್ರಹವು ವೃಷಭ ರಾಶಿಯನ್ನು ಪ್ರವೇಶಿಸಿದೆ. 2023ರ ಮಾರ್ಚ್ ವರೆಗು ವೃಷಭ ರಾಶಿಯಲ್ಲೇ ಇರಲಿದೆ. ಇದರ ಎಲ್ಲಾ ರಾಶಿಗಳ ಮೇಲು ಬೀರಲಿದ್ದು, ಇದರ ಪ್ರಯೋಜನ ಪಡೆಯುವ ಎಲ್ಲಾ ರಾಶಿಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ಮೇಷ, ವೃಷಭ ಮತ್ತು ಮಿಥುನ :- ಮೇಷ ರಾಶಿಯ 2ನೇ ಮನೆಗೆ ಮಂಗಳನ ಆಗಮನವಾಗಲಿದೆ. ಇದರ ಪರಿಣಾಮ ಈ ಮೂರು ರಾಶಿಗಳ ಮೇಲೆ ಬೀರುತ್ತದೆ. ಇವರ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ, ನಿಮ್ಮ ಬಳಿ ಸಿಕ್ಕಿಬಿದ್ದ ಹಣವನ್ನು ಹಿಂದಿರುಗಿಸುತ್ತೀರಿ. ಆದರೆ ಈ ಸಮಯ ವೃಷಭ ರಾಶಿಯವರಿಗೆ ಒಳ್ಳೆಯದಲ್ಲ, ಹಣದ ವಿಷಯದಲ್ಲಿ ನಷ್ಟ ಎದುರಿಸಬೇಕಾಗುತ್ತದೆ. ಪ್ರಯಾಣ ಮಾಡುವಾಗ ಜಾಗರೂಕವಾಗಿರಬೇಕು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಹೆಚ್ಚು ಪರಿಶ್ರಮ ಪಡಬೇಕಾಗುತ್ತದೆ. ಮಿಥುನ ರಾಶಿಯ 12ನೇ ಮನೆಗೆ ಮಂಗಳಗ್ರಹದ ಪ್ರವೇಶ ಆಗಲಿದ್ದು, ಇದರಿಂದ ನೀವು ಹಣದ ವಿಷಯದಲ್ಲಿ ಹುಷಾರಾಗಿ ಇರಬೇಕು. ಈ ಬಾರಿ ಸಾಲ ಮಾಡಿಕೊಳ್ಳುವ ಹಾಗೆ ಆಗಬಹುದು. ಇದನ್ನು ಓದಿ..Kannada News: 22 ರ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದ ವಿವಾಹಿತೆ: ಗಂಡನನ್ನು ದೂರ ಮಾಡಿಕೊಳ್ಳಲು ಮಾಡಿದ ಪ್ಲಾನ್ ನಿಂದ ಏನಾಗಿದೆ ಗೊತ್ತೆ??

ಕರ್ಕಾಟಕ, ಸಿಂಹ ಮತ್ತು ಕನ್ಯಾ :- ಕರ್ಕಾಟಕ ರಾಶಿಯವರು ಈ ಸಮಯದಲ್ಲಿ ಉತ್ತಮ ಆದಾಯ ಗಳಿಸಬಹುದು. ಈ ಸಮಯದಲ್ಲಿ ನೀವು ಭಾವನೆಗೆ ಒಳಗಾಗಬಾರದು. ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು. ಸಿಂಹ ರಾಶಿಯ 10ನೇ ಮನೆಯಲ್ಲಿ ಮಂಗಳನ ಪ್ರವೇಶ ಆಗಲಿದ್ದು ಈ ಸಮಯದಲ್ಲಿ ಒಳ್ಳೆಯ ಸುದ್ದಿ ಮತ್ತು ಏಳಿಗೆ ಎರಡನ್ನು ಕೂಡ ಕಾಣುತ್ತೀರಿ. ಕನ್ಯಾ ರಾಶಿಯವರಿಗೆ 9ನೇ ಮನೆಯಲ್ಲಿ ಮಂಗಳ ಗ್ರಹದ ಪ್ರವೇಶ ಉಂಟಾಗಿದೆ. ಇದರಿಂದ ನೀವು ಮಿಶ್ರ ಫಲಿತಾಂಶ ಕಾಣಬಹುದು. ಉದ್ಯೋಗದಲ್ಲಿ ನಿರಾಶೆ ಉಂಟಾಗಬಹುದು. ಇದರಿಂದ ಚಿಂತೆಗೆ ಒಳಗಾಗಬೇಡಿ, ನಿರಾಶೆಯ ಹಿಂದೆ ಯಶಸ್ಸು ಬರುತ್ತದೆ. ಯಶಸ್ಸು ಪಡೆಯಲು ವಿದ್ಯಾರ್ಥಿಗಳು ಶ್ರಮ ಪಡಬೇಕು. ಇದನ್ನು ಓದಿ.. Kannada Astrology: ಕೇವಲ ಮೂವತ್ತೇ ದಿನಗಳಲ್ಲಿ ಲಕ್ಷಾಧಿಪತಿ ಆಗಬೇಕು ಎಂದರೆ, ಇವುಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಸಾಕು. ಲಕ್ಷ್ಮಿ ದೇವಿ ಆಶೀರ್ವಾದ ಸಿಗುತ್ತದೆ.

ತುಲಾ, ವೃಶ್ಚಿಕ ಮತ್ತು ಧನು :- ತುಲಾ ರಾಶಿಯ 8ನೇ ಮನೆಗೆ ಮಂಗಳಗ್ರಹದ ಆಗಮನ ಆಗಲಿದ್ದು, ಇದರಿಂದ ನೀವು ಅಶುಭ ಸುದ್ದಿಗಳನ್ನು ಕೇಳಬಹುದು. ಆರೋಗ್ಯದ ಮತ್ತು ವಾಹನ ಚಲಿಸುವಾಗ ವಿಶೇಷವಾಗಿ ಗಮನ ಹರಿಸಿ. ಹಾಗೆ ಹಣದ ವಿಷಯದಲ್ಲು ಕಾಳಜಿ ವಹಿಸಿ. ವೃಶ್ಚಿಕ ರಾಶಿಯ 7ನೇ ಮನೆಗೆ ಮಂಗಳನ ಪ್ರವೇಶವಾಗುತ್ತದೆ, ಇದರಿಂದ ಬ್ಯುಸಿನೆಸ್ ಮಾಡುತ್ತಿರುವವರಿಗೆ ವಿಶೇಷ ಲಾಭ ಸಿಗುತ್ತದೆ. ನೀವು ಆಸ್ತಿ ಮಾತೃ ಜಮೀನು ಖರೀದಿ ಮಾಡುವ ಸಾಧ್ಯತೆ ಹೆಚ್ಚಿದೆ. ಧನು ರಾಶಿಯಲ್ಲಿ 6ನೇ ಮನೆಗೆ ಮಂಗಳನ ಆಗಮನ ಆಗುತ್ತದೆ. ಈ ಸಮಯ ನಿಮಗೆ ವರದಾನ ಎಂದು ಹೇಳಬಹುದು. ನಿಮ್ಮ ಅದೃಷ್ಟ ಸೂರ್ಯನ ಹಾಗೆ ಹೊಳೆಯುತ್ತದೆ. ಆದರೆ ಖರ್ಚು ಹೆಚ್ಚಾಗಿ ಆರ್ಥಿಕವಾಗಿ ಸಮಸ್ಯೆ ಅನುಭವಿಸುತ್ತೀರಿ. ಆದಾಯದ ಮೂಲ ಹೆಚ್ಚಾಗುತ್ತದೆ. ಇದನ್ನು ಓದಿ.. Cricket: ದಿನೇಶ್ ಕಾರ್ತಿಕ್ ರವರ ಫಿನಿಶರ್ ಸ್ಥಾನವನ್ನು ಯಶಸ್ವಿಯಾಗಿ ತುಂಬಬಲ್ಲ ಟಾಪ್ ಮೂವರು ಆಟಗಾರರು ಯಾರ್ಯಾರು ಗೊತ್ತೇ??

ಮಕರ, ಕುಂಭ ಮತ್ತು ಮೀನ ರಾಶಿ :-ಮಕರ ರಾಶಿಯ 5ನೇ ಮನೆಗೆ ಮಂಗಳನ ಪ್ರವೇಶ ಆಗಲಿದೆ, ಈ ಸಮಯದಲ್ಲಿ ನಿಮಗೆ ಅನಿರೀಕ್ಷಿತ ಫಲಿತಾಂಶ ಸಿಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ. ಮಕ್ಕಳ ವಿಚಾರದಿಂದ ಉದ್ವಿಗ್ನತೆ ಶುರುವಾಗಬಹುದು. ಕುಂಭ ರಾಶಿಯವರು ಮಾನಸಿಕ ಒತ್ತಡಗಳನ್ನು ಎದುರಿಸುತ್ತೀರಿ. ಕುಟುಂಬ ವರ್ಗದಲ್ಲಿ ಅಹಿತಕರ ಸುದ್ದಿಯನ್ನು ಕೇಳಬಹುದು. ಪ್ರಯಾಣ ಮಾಡುವಾಗ ಎಚ್ಚರಿಕೆಯಿಂದ ಇರಿ. ತಂದೆ ತಾಯಿ ಬಗ್ಗೆ ವಿಶೇಷ ಕಾಳಜಿ ವಹಿಸಿ. ಮೀನ ರಾಶಿಯ ಮೂರನೇ ಮನೆಗೆ ಮಂಗಳನ ಆಗಮನವಾಗಿದೆ. ಇದರಿಂದ ನಿಮ್ಮ ಧೈರ್ಯ ಹೆಚ್ಚಾಗುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಪ್ರಗತಿ ಕಾಣುತ್ತೀರಿ. ಸಂಬಂಧಗಳ ಬಗ್ಗೆ ವಿಶೇಷ ಗಮನ ಹರಿಸಿ. ಈ ಸಮಯದಲ್ಲಿ ನಿಮಗೆ ಸಹೋದರ ಸಹೋದರಿಯರ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಇದನ್ನು ಓದಿ.. Cricket News: ಭಾರತ ಕ್ರಿಕೆಟ್ ತಂಡದಿಂದ ಈ ಕೂಡಲೇ ನಿವೃತ್ತಿ ಪಡೆದುಕೊಳ್ಳಬೇಕಾದ ಟಾಪ್ ಆಟಗಾರರು ಯಾರ್ಯಾರು ಗೊತ್ತೇ??

Comments are closed.