Neer Dose Karnataka
Take a fresh look at your lifestyle.

Kannada News: ರಾಮಾಚಾರಿ ಪ್ರೇಕ್ಷಕರಿಗೆ ಮನರಂಜನೆಯೂ ಮನರಂಜನೆ: ಅತ್ತಿಗೆ ಪಾತ್ರ ಮುಗಿದ ಬೆನ್ನಲ್ಲೇ ಮತ್ತೊಂದು ಟ್ವಿಸ್ಟ್? ಏನಾಗುತ್ತಿದೆ ಗೊತ್ತೇ??

Kannada News: ಕಲರ್ಸ್ ಕನ್ನಡ (Colors Kannada) ವಾಹಿನಿಯ ರಾಮಾಚಾರಿ (Ramachari) ಧಾರವಾಹಿಯಲ್ಲಿ ಯಾರು ಊಹಿಸಿರದಂಥ ಟ್ವಿಸ್ಟ್ ಒಂದು ಈಗ ಬಂದಿದೆ, ರಾಮಾಚರಿಗೆ ತಾಯಿಯ ಹಾಗೆ ಪ್ರೀತಿ ನೀಡುತ್ತಿದ್ದ ಅತ್ತಿಗೆ ಅಪರ್ಣ ಶಾಸ್ತ್ರಿ ಪಾತ್ರ ಈಗ ಧಾರವಾಹಿಯಲ್ಲಿ ಅಂತ್ಯವಾಗಿದೆ. ಅತ್ತಿಗೆಯನ್ನು ಕಳೆದುಕೊಂಡು ರಾಮಾಚರಿಗೆ ದುಃಖ ತಡೆಯಲಾಗುತ್ತಿಲ್ಲ. ಅಪರ್ಣ ಅವರಿಗೆ ಕ್ಯಾನ್ಸರ್ ಇರುವ ಕಾರಣ ಆಗಾಗ ಆಸ್ಪತ್ರೆಗೆ ಹೋಗಿ ಬರುತ್ತಿರುತ್ತಾರೆ. ಕೆಲ ದಿನಗಳ ನಂತರ ಅವರಿಗೆ ಕ್ಯಾನ್ಸರ್ ಇರುವ ವಿಷಯ ಎಲ್ಲರಿಗೂ ಗೊತ್ತಾಗುತ್ತದೆ..

ಅತ್ತಿಗೆಗೆ ಆಪರೇಷನ್ ಮಾಡಿಸೋದಕ್ಕೆ ಹಣ ಹೊಂದಿಸಲು ರಾಮಾಚಾರಿ ಎಷ್ಟೇ ಪ್ರಯತ್ನಪಟ್ಟರೂ ಅದು ಸಾಧ್ಯವಾಗಲೇ ಇಲ್ಲ. ಕಲ್ಪನಾ ವಿಲಾಸ್ ಪ್ರಾಜೆಕ್ಟ್ ವಿಚಾರದಲ್ಲಿ ಚಾರು ಮಾಡಿದ ಗೋಲ್ ಮಾಲ್ ಇಂದ ರಾಮಾಚಾರಿ ಅದನ್ನು ಕಳೆದುಕೊಳ್ಳುವ ಹಾಗಾಯಿತು. ಅದರಿಂದಾಗಿ ಅತ್ತಿಗೆ ಆಪರೇಷನ್ ಗೆ ಹಣ ಹೊಂದಿಸಲು ಸಾಧ್ಯವಾಗದೆ, ಅಪರ್ಣ ಸತ್ತು ಹೋಗಿದ್ದಾರೆ. ಇದು ಇಡೀ ಮನೆಯವರಿಗೆ ಶಾಕ್ ನೀಡಿದೆ. ಧಾರವಾಹಿಯಲ್ಲಿ ಎಲ್ಲರ ಅಭಿನಯ ಹೇಗಿದೆ ಅಂದ್ರೆ, ನೋದಿದವರಿಗೆ ಇದು ನಮ್ಮ ಪಕ್ಕದ ಮನೆಯಲ್ಲೇ ನಡೆಯುತ್ತಿದೆಯೇನೋ ಎಂದು ಅನ್ನಿಸುವ ಹಾಗಿದೆ. ಇದನ್ನು ಓದಿ.. Cricket News: ಸೋತು ಸುಣ್ಣವಾಗಿರುವ ಭಾರತ ತಂಡಕ್ಕೆ ಮೇಜರ್ ಸರ್ಜರಿ? ಸೂರ್ಯ, ಕೊಹ್ಲಿ ರವರನ್ನು ಕೂಡ ಬಿಡುವುದಿಲ್ಲವೇ ಬಿಸಿಸಿಐ? ಏನಾಗಿದೆ ಗೊತ್ತೇ??

ಇನ್ನು ಈ ದೃಶ್ಯಗಳನ್ನು ಚಿತ್ರೀಕರಣ ಮಾಡಿದ್ದು ಹೇಗೆ ಎನ್ನುವ ಕುತೂಹಲ ಕೂಡ ಜನರಲ್ಲಿದೆ, ಅದಕ್ಕೀಗ ಮೇಕಿಂಗ್ ವಿಡಿಯೋ ಬಿಡುಗಡೆ ಆಗಿದ್ದು, ಅದನ್ನು ನೋಡಿ ಕಿರುತೆರೆ ವೀಕ್ಷಕರು ಎಲ್ಲರ ಅಭಿನಯಕ್ಕೆ ಮನಸೋತಿದ್ದಾರೆ. ಸಧ್ಯಕ್ಕೆ ಅಪರ್ಣ ಶಾಸ್ತ್ರಿ ಸಾವಿನ ಟ್ವಿಸ್ಟ್ ರಾಮಾಚಾರಿ ಧಾರವಾಹಿಗೆ ಹೊಸ ತಿರುವು ನೀಡಿದೆ, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಟ್ವಿಸ್ಟ್ ಗಳು ಮೂಡಿ ಬರಲಿದೆ ಎಂದು ಹೇಳಲಾಗುತ್ತಿದೆ. ಮುಂದಿನ ಸಂಚಿಕೆಗಳಲ್ಲಿ ಚಾರು ರಾಮಾಚಾರಿ ಟ್ರ್ಯಾಕ್ ಹೇಗೆ ಹೋಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Ramachari: ಧಾರಾವಾಹಿಯಲ್ಲಿ ಬಹು ನಿರೀಕ್ಷಿತ ಅತ್ತಿಗೆ ಅಪರ್ಣ ಪಾತ್ರ ಮುಗಿಯಿತೇ? ಅಸಲಿಗೆ ನಿಜವಾಗಲೂ ನಡೆದದ್ದು ಏನು ಗೊತ್ತೇ?

Comments are closed.