Neer Dose Karnataka
Take a fresh look at your lifestyle.

Kannada Astrology: ಕೊನೆಗೂ ಬಂತು 5 ರಾಶಿಗಳಿಗೆ ಅದೃಷ್ಟ: ಇನ್ನು ನಾಲ್ಕು ದಿನಗಳ ಬಳಿಕ ಈ ಎಲ್ಲ ರಾಶಿಗಳ ಕಷ್ಟ ಎಲ್ಲ ಮಾಯವಾಗಿ, ಸುಖ ಹಣ ನೆಮ್ಮದಿ ಸಿಗುತ್ತದೆ.

Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರು ಗ್ರಹವನ್ನು ಎಲ್ಲಾ ಗ್ರಹಗಳ ಬೃಹಸ್ಪತಿ ಎಂದು ಕರೆಯುತ್ತಾರೆ. ಈ ಗ್ರಹದ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳೆ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಗುರು ಗ್ರಹವು ನೇರ ಚಲನೆ ಶುರು ಮಾಡಲಿದ್ದು, ಇದರಿಂದಾಗಿ ಕೆಲವು ರಾಶಿಗಳಿಗೆ ಬಹಳ ಒಳ್ಳೆಯ ಫಲ ಸಿಗುತ್ತದೆ. ಮದುವೆ ಆಗದೆ ಇರುವವರಿಗೆ ಕಂಕಣ ಭಾಗ್ಯ ಕೂಡಿಬರಬಹುದು, ವೃತ್ತಿ ಜೀವನದಲ್ಲಿ ಅದೃಷ್ಟ ನಿಮ್ಮ ಜೊತೆಗಿರುತ್ತದೆ. ನವೆಂಬರ್ 24ರಂದು ಗುರು ಗ್ರಹವು ತನ್ನ ನೇರ ಚಲನೆ ಶುರು ಮಾಡಲಿದ್ದು, ಗುರುವಿನ ನೇರ ಸಂಚಾರದ ಪ್ರಯೋಜನ ಪಡೆಯುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

    ಮೇಷ ರಾಶಿ :- ಮೀನ ರಾಶಿಗೆ ಗುರುವಿನ ನೇರ ಚಲನೆ ಇಂದ ಮೇಷ ರಾಶಿಯವರಿಗೆ ಲಾಭವಾಗಲಿದೆ. ಉದ್ಯೋಗದಲ್ಲಿ ನಿಮಗೆ ಒಳ್ಳೆಯದಾಗುತ್ತದೆ, ಏಳಿಗೆ ಕಾಣುತ್ತೀರಿ. ಬಹಳ ಸಮಯದ ನಂತರ ನಿಮಗೆ ಬಡ್ತಿ ಸಿಗುತ್ತದೆ. ಹೊಸ ಕೆಲಸಕ್ಕೆ ಆಫರ್ ಸಿಗಬಹುದು. ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಇದನ್ನು ಓದಿ.. Kannada News: ಹೊಸ ಯುವತಿಯೊಂದಿಗೆ ಒಟ್ಟಿಗೆ ಇರಲು ಮನೆ ಖರೀದಿ ಮಾಡಿದ ಹೃತಿಕ್, ಬಂಗ್ಲೆ ಬೆಲೆ ಎಷ್ಟು ಗೊತ್ತೇ? ಆಕೆಗೂ ಈತನಿಗೂ ಎಷ್ಟು ವಯಸ್ಸಿನ ವ್ಯತ್ಯಾಸ ಗೊತ್ತೇ?

    ವೃಷಭ ರಾಶಿ :- ಗುರು ಗ್ರಹದ ನೇರ ಚಲನೆ ಈ ರಾಶಿಯವರಿಗೆ ಬಹಳ ಅದೃಷ್ಟ ಮತ್ತು ಸಂಪತ್ತು ತರುತ್ತದೆ. ಉದ್ಯೋಗದಲ್ಲಿ ನಿರೀಕ್ಷೆ ಮಾಡಿದ್ದ ಅವಕಾಶ ನಿಮಗೆ ಸಿಗುತ್ತದೆ. ಹಣ ಹೂಡಿಕೆಗೆ ಇದು ಒಳ್ಳೆಯ ಸಮಯ, ನಿಮಗೆ ಕಂಕಣ ಭಾಗ್ಯ ಕೂಡಿಬರಬಹುದು.

    ವೃಶ್ಚಿಕ ರಾಶಿ :- ಗುರು ಗ್ರಹದ ನೇರ ಚಲನೆ ನಿಮಗೆ ಬಹಳಷ್ಟು ಪ್ರಯೋಜನಕಾರಿಯಾಗಿರುತ್ತದೆ. ಅದೃಷ್ಟ ಪೂರ್ತಿಯಾಗಿ ನಿಮಗೆ ಬೆಂಬಲ ಕೊಡುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಲಾಭವಾಗುತ್ತದೆ. ಮದುವೆ ಆಗದೆ ಇರುವವರಿಗೆ ಕಂಕಣಭಾಗ್ಯ ಕೂಡಿ ಬರಬಹುದು. ಇದನ್ನು ಓದಿ.. Big News: ದೀಪಿಕಾ ರವರ ಜೊತೆ ನಡೆಯುತ್ತಿಲ್ಲ ಶೈನ್ ಶೆಟ್ಟಿ ಮದುವೆ. ಖ್ಯಾತ ಕಿರುತೆರೆ ನಟಿಯನ್ನು ಮದುವೆಯಾಗಲು ಸಿದ್ಧವಾದರೆ ಶೈನ್. ಯಾರು ಆ ಚೆಲುವೆ ಗೊತ್ತೇ??

    ಕನ್ಯಾ ರಾಶಿ :- ಗುರುವಿನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಒಳ್ಳೆಯದನ್ನು ಮಾಡುತ್ತದೆ. ಈ ಸಮಯದಲ್ಲಿ ನೀವು ಆರ್ಥಿಕಬಾಗಿ ಬಲವಾಗಿರುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಹೆಚ್ಚಾಗುತ್ತದೆ. ಕೆಲಸದಲ್ಲಿ ಏಳಿಗೆ ಕಾಣುತ್ತೀರಿ. ಮನೆಯಲ್ಲಿ ಒಳ್ಳೆಯ ಕಾರ್ಯಗಳು ನಡೆಯುತ್ತದೆ.

    ಮೀನ ರಾಶಿ :- ಗುರುವಿನ ಸಂಚಾರ ಆಗುತ್ತಿರುವುದು ಮೀನ ರಾಶಿಯಲ್ಲಿ, ಈ ರಾಶಿಯ ಅಧಿಪತಿ ಗುರು. ಗುರುವಿನ ನೇರ ಚಲನೆಯ ಬಹುತೇಕ ಪರಿಣಾಮ ಎದುರಿಸುವುದು ಈ ರಾಶಿಯವರೆ.. ಇವರ ಅದೃಷ್ಟವೆ ಬದಲಾಗುತ್ತದೆ, ಎಲ್ಲಾ ಕೆಲಸದಲ್ಲಿ ಯಶಸ್ಸು ಕಾಣುತ್ತೀರಿ, ನಿಮ್ಮ ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ಇದನ್ನು ಓದಿ..Kannada News: ತಂದೆ ತೀರಿಹೋದ ಎರಡನೇ ದಿನಕ್ಕೆ, ನರೇಶ್ ಗೆ ಕರೆ ಮಾಡಿದ ಪವಿತ್ರ ಹೇಳಿದ್ದೇನು ಗೊತ್ತೇ?? ಪವಿತ್ರ ಮಾತು ಕೇಳಿ ರೊಚ್ಚಿಗೆದ್ದ ನರೇಶ್.

    Comments are closed.