Neer Dose Karnataka
Take a fresh look at your lifestyle.

Kannada Astrology: ಇಂದಿನಿಂದಲೇ ನಿಮ್ಮ ಅದೃಷ್ಟ ಆರಂಭ: ಇನ್ನು 5 ತಿಂಗಳು ನಿಮ್ಮನ್ನು ಟಚ್ ಮಾಡಲು ಕೂಡ ಆಗಲ್ಲ. 5 ರಾಶಿಗಳಿಗೆ ಗುರು ದೆಸೆ. ಯಾರಿಗೆ ಗೊತ್ತೇ??

Kannada Astrology: ಎಲ್ಲಾ ಗ್ರಹಗಳ ಪೈಕಿ ಗುರು ಗ್ರಹವನ್ನು ಬೃಹಸ್ಪತಿ ಎಂದು ಕರೆಯಲಾಗುತ್ತದೆ. ಗುರುದೇವನ ಅನುಗ್ರಹ ಯಾವ ರಾಶಿಯ ಮೇಲೆ ಇರುತ್ತದೆಯೋ ಆ ರಾಶಿಯವರು ಎಲ್ಲಾ ರೀತಿಯಲ್ಲೂ ಸುಖ ಸಂತೋಷ ಪಡೆಯುತ್ತಾರೆ. ಆರ್ಥಿಕ ವಿಚಾರದಲ್ಲಿ ಲಾಭ ಪಡೆಯುತ್ತಾರೆ. ಗುರುದೇವನ ಆಶೀರ್ವಾದ ಅವರ ಮೇಲೆ ಚೆನ್ನಾಗಿರುತ್ತದೆ. ಇಂದು ಈ ಗುರುಗ್ರಹವು ಸ್ಥಾನ ಬದಲಾವಣೆ ಮಾಡುತ್ತಿದೆ. ಇಷ್ಟು ದಿವಸಗಳ ಹಿಮ್ಮುಖವಾಗಿ ಚಲಿಸುತ್ತಿದ್ದ ಗುರು ಗ್ರಹವು, ಇಂದಿನಿಂದ ನೇರ ಚಲನೆ ಶುರು ಮಾಡಲಿದೆ, ಇದರಿಂದ ಕೆಲವು ರಾಶಿಗಳಿಗೆ ಶುಭಫಲವಾದರೆ, ಇನ್ನು ಕೆಲವು ರಾಶಿಗಳು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಆ ರೀತಿ ಎಚ್ಚರಿಕೆಯಿಂದ ಇರಬೇಕಾದ ರಾಶಿಗಳು ಯಾವುವು, ಮತ್ತು ಗುರುದೇವರಿಂದ ಅದೃಷ್ಟ ಪಡೆಯುವ ರಾಶಿಗಳು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಗುರುವಿನ ನೇರನಡೆಯಿಂದ ಈ ರಾಶಿಯವರಿಗೆ ಬಹಳ ಸಮಯದಿಂದ ಕಾಡುತ್ತಿದ್ದ ಸಮಸ್ಯೆ ಕೊನೆಯಾಗುತ್ತದೆ. ಮುಂದಿನ 5 ತಿಂಗಳು ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಲಾಭ ನಿಮ್ಮದಾಗುತ್ತದೆ. ನಿಮಗೆ ಆರ್ಥಿಕ ವಿಚಾರದಲ್ಲಿ ಲಾಭವಾಗುತ್ತದೆ. ಬ್ಯುಸಿನೆಸ್ ಮತ್ತು ಇನ್ನಿತರ ಹೊಸ ಯೋಜನೆಗಳಲ್ಲಿ ಯಶಸ್ಸು ಪಡೆಯುತ್ತೀರಿ. ಇದನ್ನು ಓದಿ.. Kannada News: ನೋಡಲು ಸುರ ಸುಂದರಿಯರು, ಜೀವನದಲ್ಲಿ ಯಶಸ್ಸು ಕೂಡ, ಆದರೆ ಈ ಎಲ್ಲಾ ಅಪ್ಸರೆಗಳು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ.

ಕರ್ಕಾಟಕ ರಾಶಿ :- ಈ ರಾಶಿಯವರಿಗೆ ಗುರುವಿನ ನೇರ ಸಂಚಾರದಿಂದ ಕೆಲಸ ಮತ್ತು ಬ್ಯುಸಿನೆಸ್ ನಲ್ಲಿ ಏಳಿಗೆ ಮತ್ತು ಲಾಭ ಪಡೆಯುತ್ತೀರಿ. ನಿಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ, ನಿಮ್ಮ ಕೆಲಸಗಳಿಗೆ ಆತ್ಮೀಯರ ಬೆಂಬಲ ಸಿಗುತ್ತದೆ. ಬಹಳ ಸಮಯದಿಂದ ನಿಂತಿದ್ದ ಕೆಲಸ ಪೂರ್ತಿಯಾಗುತ್ತದೆ. ಬ್ಯುಸಿನೆಸ್ ಗಾಗಿ ಮಾಡುವ ಪ್ರಯಾಣದಿಂದ ಲಾಭ ಪಡೆಯುತ್ತೀರಿ.

ಕನ್ಯಾ ರಾಶಿ :- ಗುರುವಿನ ನೇರ ಸಂಚಾರವು, ಕೆಲಸ ಮಾಡುತ್ತಿರುವ ಬ್ಯುಸಿನೆಸ್ ಮಾಡುತ್ತಿರುವ ಈ ರಾಶಿಯವರಿಗೆ ಬಂಪರ್ ಲಾಭ ತಂದುಕೊಡುತ್ತದೆ. ಶುರು ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಲಾಭ ಪಡೆಯುತ್ತೀರಿ. ಈ ವೇಳೆ ನೀವು ಹಳೆಯ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಹೆಚ್ಚು ಹಣ ಗಳಿಸುತ್ತೀರಿ. ಜೀವನದಲ್ಲಿ ಏಳಿಗೆ, ಯಶಸ್ಸು, ಸಮಾಜದಲ್ಲಿ ಗೌರವ ಎಲ್ಲವನ್ನು ಗಳಿಸುತ್ತೀರಿ. ಇದನ್ನು ಓದಿ.. Cricket News: ಅನಗತ್ಯವಾಗಿ ಮೋಜು ಮಾಡಲು ಹೋಗಿ ಇಂಜುರಿ ಮಾಡಿಕೊಂಡು ವಿಶ್ವನಿಂದ ಹೊರಹೋಗಿದ್ದ ಜಡೇಜಾಗೆ ಶಾಕ್ ಕೊಟ್ಟ ಆಯ್ಕೆ ಸಮಿತಿ. ಗಟ್ಟಿ ನಿರ್ಧಾರ ಏನು ಗೊತ್ತೆ?

ವೃಶ್ಚಿಕ ರಾಶಿ :- ಗುರುಗ್ರಹದ ನೇರ ಚಲನೆ ಇಂದ, ಈ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಉದ್ಯೋಗದಲ್ಲಿ ಪ್ರೊಮೋಷನ್ ಮತ್ತು ಸಂಬಳದಲ್ಲಿ ಹೆಚ್ಚಳವಾಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಹಣದ ವಿಚಾರದಲ್ಲಿ ಲಾಭವಾಗುತ್ತದೆ, ಅದರ ಫಲವನ್ನು ಅನುಭವಿಸುತ್ತೀರಿ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಈ ರಾಶಿಯವರಿಗೆ ಇದು ಬಹಳ ಒಳ್ಳೆಯ ಸಮಯ.

ಕುಂಭ ರಾಶಿ :- ಗುರುಗ್ರಹದ ನೇರ ಚಲನೆ ಈ ರಾಶಿಯವರಿಗೆ ಆರ್ಥಿಕವಾಗಿ ಹೆಚ್ಚು ಲಾಭ ಪಡೆಯುತ್ತಾರೆ. 2023ರ ಏಪ್ರಿಲ್ ವರೆಗು ಕೆಲಸ ಹುಡುಕುತ್ತಿರುವವರಿಗೆ ಮತ್ತು ಉದ್ಯಮಿಗಳಿಗೆ ಒಳ್ಳೆಯ ಸಮಯ ಆಗಿರುತ್ತದೆ..ಉದ್ಯೋಗದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸುತ್ತೀರಿ. ನೀವು ಇಷ್ಟಪಟ್ಟ ಕಡೆಗೆ ವರ್ಗಾವಣೆ ಆಗುತ್ತದೆ. ಇದನ್ನು ಓದಿ..Cricket News: ಫುಲ್ ಟೈಮ್ ನಾಯಕನಾಗುವ ಮೊದಲೇ ಮತ್ತದೇ ಆಟ ಆರಂಭಿಸಿದ ಪಾಂಡ್ಯ. ಈ ಬಾರಿ ದೊಡ್ಡ ವಿಲ್ಲನ್ ಆದದ್ದು ಹೇಗೆ ಗೊತ್ತೇ??

ಗುರುಗ್ರಹದ ನೇರ ನಡೆಯಿಂದ, ಮಿಥುನ ರಾಶಿ, ಮೀನ ರಾಶಿ, ತುಲಾ ರಾಶಿ, ಧನು ರಾಶಿಗಳ ಸಾಮಾನ್ಯವಾದ ಪರಿಣಾಮ ಇರುತ್ತದೆ. ಮೇಷ ರಾಶಿ, ಸಿಂಹ ರಾಶಿ, ಮಕರ ರಾಶಿಯವರಿಗೆ ಗುರುವಿನ ಸಂಚಾರ ತೊಂದರೆ ಕೊಡಬಹುದು. ಈ ಸಮಯದಲ್ಲಿ ಈ ರಾಶಿಯವರು ಹುಷಾರಾಗಿರಬೇಕು, ಇಲ್ಲದೆ ಹೋದರೆ ಹಣಕಾಸಿನ ವಿಚಾರದಲ್ಲಿ ನಷ್ಟ ಉಂಟಾಗಬಹುದು.

Comments are closed.