Neer Dose Karnataka
Take a fresh look at your lifestyle.

Kannada News: ಹೊಸದಾಗಿ ಕಟ್ಟಿರುವ ವಿಷ್ಣುವರ್ಧನ್ ರವರ ಮನೆ ಕಟ್ಟಲು ಒಟ್ಟು ಖರ್ಚಾದ ಹಣ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದ??

Kannada News: ಕನ್ನಡ ಚಿತ್ರರಂಗದ ಅಭಿನವ ಭಾರ್ಗವ ವಿಷ್ಣುವರ್ಧನ್ ಅವರು 38 ವರ್ಷಗಳ ಕಾಲ ಕನ್ನಡ ಚಿತ್ರರಂಗಕ್ಕೆ ದೊಡ್ಡ ಮಟ್ಟದ ಕೊಡುಗೆಯನ್ನು ನೀಡಿದ್ದಾರೆ. ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗದ ಪಿಲ್ಲರ್ ಇದ್ದ ಹಾಗೆ, ಅಭಿಮಾನಿಗಳು ಇವರನ್ನು ಪ್ರೀತಿಯಿಂದ ದಾದ ಎಂದು ಕರೆಯುತ್ತಾರೆ. ವಿಷ್ಣುವರ್ಧನ್ ಅವರು 200ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದರು. ವಿಷ್ಣುದಾದ ಅವರೊಡನೆ ಕೆಲಸ ಮಾಡಬೇಕು ಎಂದು ಬಹಳ ದೊಡ್ಡ ನಟರು ಆಸೆ ಇಟ್ಟುಕೊಂಡಿರುತ್ತಿದ್ದರು. ಇಂದು ಫೀನಿಕ್ಸ್ ಆಫ್ ಇಂಡಿಯನ್ ಸಿನಿಮಾ ಎಂದೇ ವಿಷ್ಣುವರ್ಧನ್ ಅವರನ್ನು ಕರೆಯುತ್ತಾರೆ.

ವಿಷ್ಣುವರ್ಧನ್ ಅವರು ನಮ್ಮನ್ನು ಅಗಲಿ, 13 ವರ್ಷ ಕಳೆದಿದ್ದರು ಸಹ ಇಂದಿಗೂ ಅವರ ನೆನೆಪು ಮಾಸಿಲ್ಲ. ವಿಷ್ಣುವರ್ಧನ್ ಅವರು ಇಂದು ಇದ್ದಿದ್ದರೆ, ಕನ್ನಡ ಚಿತ್ರರಂಗ ಇನ್ನಷ್ಟು ಮುಂದುವರೆದಿರುತ್ತಿತ್ತು ಎನ್ನುವುದೇ ಎಲ್ಲರ ಅಭಿಪ್ರಾಯ ಆಗಿದೆ. ಕನ್ನಡದ ಮೇರು ನಟ ಆಗಿರುವ ವಿಷ್ಣುವರ್ಧನ್ ಅವರು ಬೆಂಗಳೂರಿನ ಜಯನಗರದಲ್ಲಿ ಒಂದು ದೊಡ್ಡ ಮನೆಯನ್ನು ಹೊಂದಿದ್ದರು. ಇದೀಗ ವಿಷ್ಣುವರ್ಧನ್ ಅವರ ಕುಟುಂಬ ಆ ಮನೆಯನ್ನು ಹೊಸದಾಗಿ ನವೀಕರಣ ಮಾಡಿ ಕಟ್ಟಿಸಿದ್ದಾರೆ. ಮನೆಯ ಗೃಹ ಪ್ರವೇಶ ಇಂದು ನಡೆದಿದೆ. ಇದನ್ನು ಓದಿ.. Cricket News: ಈ ಬಾರಿಯೂ ಕೂಡ ಸಂಜು ಸ್ಯಾಮ್ಸನ್ ರವರನ್ನು ಕೈ ಬಿಡಲು ಶಿಖರ್ ಧವನ್ ಕೊಟ್ಟ ಕಾರಣ ಏನು ಗೊತ್ತೇ??

ವಿಷ್ಣುವರ್ಧನ್ ಅವರ ಕುಟುಂಬದಲ್ಲಿ ನಡೆಯುತ್ತಿರುವ ಈ ಶುಭ ಕಾರ್ಯಕ್ರಮಕ್ಕೆ ಚಂದನವನದ ಹಲವು ಗಣ್ಯ ವ್ಯಕ್ತಿಗಳು, ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಎಲ್ಲರೂ ಸಹ ಆಗಮಿಸಿದ್ದರು. ಡಿಬಾಸ್ ದರ್ಶನ್ ಅವರು ಸಹ ಈ ಕಾರ್ಯಕ್ರಮಕ್ಕೆ ಆಗಮಿಸಿ, ವಿಷ್ಣುದಾದ ಅವರ ಮನೆಯವರಿಗೆ ಶುಭಕೋರಿದ್ದಾರೆ. ವಿಷ್ಣುವರ್ಧನ್ ಅವರ ಈ ಹೊಸ ಮನೆ ನವೀಕರಣ ಮಾಡಿಸಿ, ಹೊಸದಾಗಿ ಕಟ್ಟಿಸಲು ಎಷ್ಟು ಹಣ ಖರ್ಚಾಯಿತು ಎನ್ನುವ ಬಗ್ಗೆ ಪ್ರಶ್ನೆ ಕೇಳಿಬರುತ್ತಿದ್ದು, 8 ಕೋಟಿ ರೂಪಾಯಿ ಖರ್ಚು ಮಾಡಿದೆ ವಿಷ್ಣುದಾದ ಅವರ ಕುಟುಂಬ. ಈ ಮನೆಗೆ ವಲ್ಮೀಕ ಎಂದು ಹೆಸರನ್ನು ಇಡಲಾಗಿದ್ದು, ಮನೆಯ ಒಳಗೆ ವಿಷ್ಣುದಾದ ಅವರ ದೊಡ್ಡ ಫೋಟೋ ಒಂದನ್ನು ಹಾಕಿಸಿದ್ದಾರೆ. ಅದನ್ನು ನೋಡಿದರೆ ನಿಜಕ್ಕೂ ವಿಷ್ಣುವರ್ಧನ್ ಅವರೇ ಅಲ್ಲಿ ಇರುವ ಹಾಗೆ ಅನ್ನಿಸುತ್ತದೆ ಎಂದರೆ ತಪ್ಪಾಗುವುದಿಲ್ಲ.. ಇದನ್ನು ಓದಿ.. Kannada News: ಕೊನೆಗೂ ಬಿಡುಗಡೆಯಾದ ಧಾರಾವಾಹಿಗಳ ಟಿಆರ್ಪಿ. ಈ ಬಾರಿಯ ಟಾಪ್ ಧಾರವಾಹಿ ಹಾಗೂ ಕಾರ್ಯಕ್ರಮಗಳು ಯಾವ್ಯಾವು ಗೊತ್ತೇ?

Comments are closed.