Neer Dose Karnataka
Take a fresh look at your lifestyle.

Kannada News: ನಟಿ ಅದಿತಿ ಪ್ರಭುದೇವ ಮದುವೆಗೆ ಬಂದ ದರ್ಶನ್ ಹಾಗೂ ವಿಜಯಲಕ್ಷ್ಮೀ ! ಕೊಟ್ಟ ಭರ್ಜರಿ ಗಿಫ಼್ಟ್ ಏನು ಗೊತ್ತೇ??

Kannada News: ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು ಅದಿತಿ ಪ್ರಭುದೇವ (Aditi Prabhudeva). ಸೀರಿಯಲ್ ಇಂದ ನಟನೆ ಶುರು ಮಾಡಿದ ಅದಿತಿ ಪ್ರಭುದೇವ ಇಂದು ಇಷ್ಟು ಎತ್ತರಕ್ಕೆ ಬೆಳೆದಿರುವುದು ನಿಜಕ್ಕೂ ಬಹಳ ಸಂತೋಷವಾಗುತ್ತದೆ. ಪ್ರಸ್ತುತ ಸ್ಯಾಂಡಲ್ ವುಡ್ (Sandalwood) ನ ಮೋಸ್ಟ್ ಬ್ಯುಸಿಯೆಸ್ಟ್ ನಟಿಯರಲ್ಲಿ ಇವರು ಸಹ ಒಬ್ಬರು ಎಂದರೆ ತಪ್ಪಾಗುವುದಿಲ್ಲ. ಕಳೆದ ವರ್ಷ ನಟಿ ಅದಿತಿ ಪ್ರಭುದೇವ ನಿಶ್ಚಿತಾರ್ಥ ಮಾಡಿಕೊಂಡರು. ಅದಿತಿ ಪ್ರಭುದೇವ ಅವರು ನಾಗಕನ್ನಿಕೆ ಸೀರಿಯಲ್ ನಲ್ಲಿ ಮಾಡಿದ ಪಾತ್ರ ಕಿರುತೆರೆಯಲ್ಲಿ ಬಹಳ ಜನಪ್ರಿಯತೆ ಗಳಿಸಿತ್ತು.

ಸಿಂಗ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಶಾನೆ ಟಾಪ್ ಆಗವಳೇ ಹಾಡಿನಿಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ನಂತರ ಬ್ರಹ್ಮಚಾರಿ ಸೇರಿದಂತೆ ಇನ್ನು ಕೆಲವು ಸಿನಿಮಾಗಳಲ್ಲಿ ಅದಿತಿ ನಟಿಸಿದರು. ಇತ್ತೀಚೆಗೆ ಇವರು ನಟಿಸಿದ ಓಲ್ಡ್ ಮಾಂಕ್ ಮತ್ತು ತೋತಾಪುರಿ ಸಿನಿಮಾ ಎಲ್ಲರಿಂದ ಮೆಚ್ಚುಗೆ ಪಡೆಯುತ್ತಿದೆ. ಇದೀಗ ಅದಿತಿ ಪ್ರಭುದೇವ ಅವರು ಕೆರಿಯರ್ ನ ಪೀಕ್ ನಲ್ಲಿ ಇರುವಾಗಲೇ, ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ವರ್ಷ ಯಶಸ್ವಿ ಅವರೊಡನೆ ದಿಢೀರ್ ಎಂದು ನಿಶ್ಚಿತಾರ್ಥ ಮಾಡಿಕೊಂಡು ಶಾಕ್ ಕೊಟ್ಟಿದ್ದ ಅದಿತಿ ಅವರು ಇದೀಗ ಈ ನವೆಂವರ್ 27ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನು ಓದಿ..Kannada News: ಹೊಸದಾಗಿ ಕಟ್ಟಿರುವ ವಿಷ್ಣುವರ್ಧನ್ ರವರ ಮನೆ ಕಟ್ಟಲು ಒಟ್ಟು ಖರ್ಚಾದ ಹಣ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದ??

ಇವರನ್ನು ಮದುವೆ ಆಗಿರುವ ಹುಡುಗ ಯಶಸ್ವಿ (Yashaswi), ಉದ್ಯಮಿ ಮತ್ತು ಕಾಫಿ ಪ್ಲಾಂಟರ್ ಆಗಿದ್ದಾರೆ. ಅದಿತಿ ಅವರ ಮದುವೆ ಅಪ್ಪಟ ಕರ್ನಾಟಕದ ಶೈಲಿಯಲ್ಲಿ ನಡೆದಿದ್ದು, ಚಂದವನದ ಸಾಕಷ್ಟು ಗಣ್ಯರು ಬಂದು ಈ ಹೊಸ ಜೋಡಿಗೆ ಶುಭಕೋರಿದರು. 26ರಂದು ಅದಿತಿ ಅವರ ರಿಸೆಪ್ಶನ್ ಗೆ ರಾಕಿ ಭಾಯ್ ಯಶ್ (Yash) ಸೇರಿದಂತೆ, ಬಹಳಷ್ಟು ಕಲಾವಿದರು ಬಂದಿದ್ದರು. ಅಂದು ಬರಲು ಸಾಧ್ಯವಾಗದೆ ನಟ ದರ್ಶನ್ (Darshan) ಅವರು 27ರಂದು ಮದುವೆಯ ದಿನ ತಮ್ಮ ಪತ್ನಿ ವಿಜಯಲಕ್ಷ್ಮಿ (Vijayalakshmi) ಅವರೊಡನೆ ಅದಿತಿ ಪ್ರಭುದೇವ ಅವರ ಮದುವೆಗೆ ಬಂದು, ಶುಭಕೋರಿದ್ದಾರೆ. ಅಷ್ಟೇ ಅಲ್ಲದೆ ದೊಡ್ಡ ಹೂಗುಚ್ಛ ಮತ್ತು ದುಬಾರಿ ಉಡುಗೊರೆಯನ್ನು ಅದಿತಿ ಮತ್ತು ಯಶಸ್ವಿ ದಂಪತಿಗೆ ನೀಡಿ ವಿಶ್ ಮಾಡಿದ್ದಾರೆ. ಇದನ್ನು ಓದಿ.. Kannada Astrology: ಶನಿ ದೇವನ ನಕ್ಷತ್ರದಲ್ಲಿ ಮೂರು ಗ್ರಹಗಳ ಸಂಯೋಗ: ಈ ರಾಶಿಗಳಿಗೆ ಸೋಲೇ ಇಲ್ಲ. ಹಣ ಕಟ್ಟಿಟ್ಟ ಬುತ್ತಿ. ಯಾರಿಗೆ ಗೊತ್ತೇ?

Comments are closed.