Neer Dose Karnataka
Take a fresh look at your lifestyle.

Kannada News: ಹಳಿ ತಪ್ಪಿದ ರಾಮಾಚಾರಿ, ಅದ್ಭುತ ಕಥೆಯಂತೆ ಆರಂಭಗೊಂಡ ರಾಮಾಚಾರಿ ನಿಜಕ್ಕೂ ಹಳಿ ತಪ್ಪಿದ್ದು ಎಲ್ಲಿ ಗೊತ್ತೇ??

Kannada News: ಕಲರ್ಸ್ ಕನ್ನಡ (Colors kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ (Ramachari) ಧಾರವಾಹಿ ಉತ್ತಮವಾಗಿ ಆರಂಭವಾಗಿ ಜನರ ಮೆಚ್ಚುಗೆಯನ್ನು ಪಡೆದುಕೊಂಡಿತು. ಧಾರವಾಹಿ ನೋಡಿದವರು ಬಹಳ ಪಾಸಿಟಿವ್ ಆಗಿದೆ ಎಂದೇ ಹೇಳುತ್ತಿದ್ದರು. ಆದರೆ ಈಗ ರಾಮಚಾರಿ ಧಾರವಾಹಿ ದಿಕ್ಕೆ ಬದಲಾಗಿ ಹೋಗಿದೆ. ಹಾಡಿ ಹೊಗಳಿದ್ದ ಈ ಧಾರವಾಹಿಯನ್ನು ಕಿರುತೆರೆ ಪ್ರಿಯರು ಬಯ್ಯಲು ಶುರುಮಾಡಿದ್ದಾರೆ. ಅದಕ್ಕೆ ಕಾರಣ ರಾಮಾಚಾರಿ ಈಗ ತೆಗೆದುಕೊಂಡಿರುವ ನಿರ್ಧಾರಗಳು. ಚಾರು ಮತ್ತು ಅವಳ ತಾಯಿಗೆ ಶಿಕ್ಷೆ ಕೊಡಲು ನಿರ್ಧರಿಸಿ, ಪ್ಲಾನ್ ಮಾಡುತ್ತಿದ್ದಾನೆ.

ಚಾರುಗೆ ರಾಮಾಚಾರಿ ಮೇಲೆ ಇದ್ದ ದ್ವೇಷದಿಂದ ಮೋಸ ಮಾಡಿ ಪ್ರಾಜೆಕ್ಟ್ ಗೆಲ್ಲುತ್ತಾಳೆ, ಅದರಿಂದ ಕ್ಯಾನ್ಸರ್ ಇರುವ ರಾಮಾಚಾರಿ ಅತ್ತಿಗೆ ಅಪರ್ಣ ಶಾಸ್ತ್ರಿಯನ್ನು ಗುಣಪಡಿಸಲು ಸಾಧ್ಯವಾಗದೆ ಆಕ ಸತ್ತು ಹೋಗುತ್ತಾರೆ. ಕೆಲ ಸಮಯದ ಮುಂಚೆ ರಾಮಾಚಾರಿ ತನ್ನ ಪ್ರಾಣ ಉಳಿಸಿದ ವಿಚಾರ ಗೊತ್ತಾಗಿ ಚಾರು ಅವನನ್ನು ಪ್ರೀತಿಸಲು ಶುರು ಮಾಡಿದ್ದಾಳೆ. ರಾಮಾಚರಿಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧವಾಗಿದ್ದಾಳೆ. ಆದರೆ ರಾಮಾಚಾರಿಗೆ ಚಾರು ಮಾಡಿರುವ ಮೋಸ ಗೊತ್ತಾಗಿ, ಅವಳನ್ನು ದ್ವೇಷ ಮಾಡಲು ಶುರು ಮಾಡಿದ್ದಾರೆ. ರಾಮಾಚಾರಿ ಅತ್ತಿಗೆ ಮೃತರಾದ ದುಃಖದಲ್ಲಿ ಅವರ ಕುಟುಂಬ ಇದ್ದರು ಕೂಡ, ಚಾರು ತಾಯಿ ಅವರಿಗೆ ಒಂದರ ನಂತರ ಒಂದು ಕಷ್ಟವನ್ನೇ ಕೊಡುತ್ತಿದ್ದಾಳೆ.. ಇದನ್ನು ಓದಿ.. Kannada News: ಪಾರು ಸೀರಿಯಲ್ ನಟ ಆದಿ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತೇ?? ಬ್ಯಾಕ್ ಗ್ರೌಂಡ್ ಏನು ಗೊತ್ತೇ??

ಇದರಿಂದ ರಾಮಾಚಾರಿ ಅವರಿಬ್ಬರಿಗೂ ಬುದ್ಧಿ ಕಲಿಸುವ ನಿರ್ಧಾರ ಮಾಡಿದ್ದಾನೆ. ರಾಮಾಚಾರಿ ಕಥೆ ಈ ರೀತಿ ಹೋಗುತ್ತಿರುವುದು ಜನರಿಗೆ ಇಷ್ಟ ಆಗುತ್ತಿಲ್ಲ. ಅತ್ತಿಗೆಯ ಸಾವಿಗೆ ಕಾರಣ ಆದವಳನ್ನು ಮುಂದಿನ ಎಪಿಸೋಡ್ ಗಳಲ್ಲಿ ರಾಮಾಚಾರಿ ಹೇಗೆ ಪ್ರೀತಿಸುತ್ತಾನೆ, ಅತ್ತಿಗೆಯನ್ನು ಸಾಯಿಸಬಾರದಿತ್ತು, ಈಗ ರಾಮಾಚಾರಿ ಚಾರುವನ್ನು ಪ್ರೀತಿ ಮಾಡಿದರೆ, ಅದು ಸತ್ಯಕ್ಕೆ ಬಹಳ ದೂರ ಆಗುತ್ತದೆ. ಆರಂಭದಲ್ಲಿ ಚೆನ್ನಾಗಿದ್ದ ಧಾರವಾಹಿ ಈಗ ಬದಲಾಗಿ ಹೋಗಿದೆ, ಕಥೆ ಸಾಗುತ್ತಿರುವ ಹಾದಿ ಚೆನ್ನಾಗಿಲ್ಲ ಎಂದು ಕಿರುತೆರೆ ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಓದಿ..Kannada News: ರವಿಚಂದ್ರನ್ ರವರಿಗೆ ಟಾಪ್ ನಟರು ಸಹಾಯ ಮಾಡಿದ್ದಾರೆ ಅಂದುಕೊಂಡಿದ್ದೀರಾ?? ಇಲ್ಲವೇ ಇಲ್ಲ. ರವಿಚಂದ್ರನ್ ಕೊಟ್ಟ ಷಾಕಿಂಗ್ ಹೇಳಿಕೆ ಏನು ಗೊತ್ತೇ?

Comments are closed.