Neer Dose Karnataka
Take a fresh look at your lifestyle.

Biggboss Kannada: ಸುಖ ಸುಮ್ಮನೆ ಹೆಣ್ಣುಮಕ್ಕಳನ್ನು ಕೆಣಕಿದ ರೂಪೇಶ್ ರಾಜಣ್ಣ: ಆಡಿದ ಒಂದು ಮಾತಿಗೆ ಪೇಚಿಕೆ ಸಿಲುಕಿ ಗಪ್ ಚುಪ್. ಏನಾಗಿದೆ ಗೊತ್ತೆ?

Biggboss Kannada: ಬಿಗ್ ಬಾಸ್ ಕನ್ನಡ ಸೀಸನ್ 9 (BBK9) ರಲ್ಲಿ ಈಗ 10ನೇ ವಾರ ನಡೆಯುತ್ತಿದೆ, ಈ ವಾರ ರೂಪೇಶ್ ರಾಜಣ್ಣ (Roopesha Rajanna) ಅವರು ಮನೆಯ ಕ್ಯಾಪ್ಟನ್ ಆಗಿದ್ದಾರೆ. ಈ ವಾರ ಬಿಗ್ ಬಾಸ್ ಎರಡು ತಂಡಗಳಾಗಿ ಟಾಸ್ಕ್ ನೀಡಿದ್ದು, ಬಣ್ಣ ಹಚ್ಚುವ ಟಾಸ್ಕ್ ನಲ್ಲಿ ದೀಪಿಕಾ ದಾಸ್ (Deepika Das) ಮತ್ತು ಅಮೂಲ್ಯ ಗೌಡ (Amulya Gowda) ಟಾಸ್ಕ್ ನಲ್ಲಿ ರೂಲ್ಸ್ ಬ್ರೇಕ್ ಮಾಡಿ ಆಡಿದರು, ಇಲ್ಲಿ ತಪ್ಪು ಯಾರದ್ದು ಎಂದು ಮಾತನಾಡುವಾಗ ದೀಪಿಕಾ ದಾಸ್ ಮತ್ತು ದಿವ್ಯ ಉರುಡುಗ ಇಬ್ಬರು ಕೂಡ ಅಮೂಲ್ಯ ಅವರದ್ದೇ ತಪ್ಪು ಎಂದು ವಾದ ಮಾಡಲು ಶುರು ಮಾಡಿದ್ದರು.

ಆ ಮಾತಿನ ವಿಚಾರದಲ್ಲಿ ರೂಪೇಶ್ ರಾಜಣ್ಣ ಅವರು ಹುಡುಗಿಯರ ಜೊತೆಗೆ ಮಾತನಾಡಿದ ರೀತಿ ಚೆನ್ನಾಗಿರಲಿಲ್ಲ ಎಂದು ದೀಪಿಕಾ ದಾಸ್, ದಿವ್ಯ ಉರುಡುಗ (Divya Uruduga) ಮತ್ತು ಅನುಪಮಾ ಗೌಡ (Anupama Gowda) ರಾಜಣ್ಣ ಅವರ ಜೊತೆಗೆ ಮಾತನಾಡಲು ಪ್ರಯತ್ನ ಪಟ್ಟರು. ದಿವ್ಯ ಉರುಡುಗ, ನೀವು ಹುಡುಗರ ಜೊತೆ ಮಾತನಾಡಿದ ಹಾಗೆ, ಹುಡುಗಿಯರ ಜೊತೆ ಮಾತನಾಡಬೇಡಿ, ಕೈ ತೋರಿಸಿ ಮಾತನಾಡುತ್ತೀರಾ ಇದೇ ಥರ ಎರಡನೇ ಸಾರಿ ಆಗ್ತಾ ಇರೋದು ಎಂದು ಹೇಳುತ್ತಿದ್ದ ಹಾಗೆಯೇ, ರಾಜಣ್ಣ ಕೂತ್ಕೊಳ್ಳಿ ಎಂದು ಏರುಧ್ವನಿಯಲ್ಲಿ ಹೇಳುತ್ತಿದ್ದ ಹಾಗೆ, ದಿವ್ಯ, ಅನುಪಮಾ ಮತ್ತು ದೀಪಿಕಾ ಮೂವರು ಕೂಡ ರಾಜಣ್ಣ ಅವರ ಎದುರು ಮಾತನಾಡಲು ಶುರು ಮಾಡಿದರು.. ಇದನ್ನು ಓದಿ..Kannada News: ಸಮಂತಾ ನಂತರ ನಟಿ ಶೋಭಿತ ಗು ಕೈ ಕೊಟ್ಟರೆ ನಾಗ ಚೈತನ್ಯ? ಎರಡೇ ದಿನಕ್ಕೆ ಮತ್ತೆ ಹೊಸ ಹುಡುಗಿ. ಈ ಬಾರಿ ಆ ಸುಂದರಿ ಯಾರು ಗೊತ್ತೇ?

ನೀವು ಮಾತನಾಡುವ ರೀತಿಯನ್ನ ಅರ್ಥಮಾಡಿಕೊಳ್ಳಿ ಎಂದು ಹೇಳಲು ಶುರು ಮಾಡಿದರು. ಈ ಮಾತು ಕೇಳುತ್ತಿದ್ದ ಹಾಗೆಯೇ ಕೋಪಗೊಂಡ ರೂಪೇಶ್ ರಾಜಣ್ಣ, ನಾನು ಹೆಣ್ಣುಮಕ್ಕಳಿಗೆ ಗೌರವ ಕೊಡಲ್ಲ ಅಂತ ನಿಮ್ಮಿಂದ ನಾನು ಕಲಿತುಕೊಳ್ಳಬೇಕಾ, ನಾನು ಹೆಣ್ಣುಮಕ್ಕಳಿಗೆ ಎಷ್ಟು ಗೌರವ ಕೊಡ್ತೀನಿ ಅಂತ ನನಗೆ ಗೊತ್ತು ಎಂದರು, ಆಗ ಅನುಪಮಾ ಮತ್ತು ದೀಪಿಕಾ ನೀವು ಹೆಣ್ಣುಮಕ್ಕಳಿಗೆ ಮರಿಯಾದೆ ಕೊಡಲ್ಲ ಅಂತ ಹೇಳ್ತಿಲ್ಲ, ಮಾತಾಡೋ ಟೋನ್ ಸರಿಯಿಲ್ಲ ಎಂದು ಹೇಳುತ್ತಾರೆ, ಆಗ ರಾಜಣ್ಣ ಹೆಣ್ಣುಮಕ್ಕಳಿಗೆ ನಾನು ಗೌರವ ಕೊಡುವ ಬಗ್ಗೆ ನಿಮ್ಮಿಂದ ಸರ್ಟಿಫಿಕೇಟ್ ಪಡೆಯುವ ಅಗತ್ಯ ಇಲ್ಲ.. ಎಂದು ಹೇಳುತ್ತಾರೆಂ ಹೀಗೆ ಬಿಗ್ ಬಾಸ್ ಮನೆಯೊಳಗೆ ಜಗಳ ನಡೆದಿದೆ. ಇದನ್ನು ಓದಿ.. Kannada News: ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಸಮಂತಾ ಗೆ ಶಾಕ್ ಕೊಟ್ಟ ಕನ್ನಡತಿ ಕೃತಿ ಶೆಟ್ಟಿ. ಏನು ಮಾಡಿದ್ದಾರೆ ಗೊತ್ತೆ?

Comments are closed.