Neer Dose Karnataka
Take a fresh look at your lifestyle.

Kannada Astrology: ಎಂತಹ ಸಮಸ್ಯೆ ಇರಲಿ, ಮನೆಯಲ್ಲಿ ಒಂದೇ ಒಂದು ಲವಂಗ ಬಳಸಿ, ಈ ಚಿಕ್ಕ ಕೆಲಸ ಮಾಡಿ ಸಾಕು. ಸಮಸ್ಯೆ ಡಮಾರ್. ನೀವೇ ಕಿಂಗ್ ಆಗ್ತೀರಾ.

Kannada Astrology: ವಾಸ್ತು ಶಾಸ್ತ್ರವು ಎಲ್ಲರ ಜೀವನಕ್ಕೆ ಬಹಳ ಮುಖ್ಯವಾಗುತ್ತದೆ. ಅವುಗಳನ್ನು ಅನುಸರಿಸಿದರೆ, ಮನೆಯಲ್ಲಿ ನೆಮ್ಮದಿ, ಸಂತೋಷ, ಸಮೃದ್ಧಿ ಎಲ್ಲವು ಚೆನ್ನಾಗಿರುತ್ತದೆ. ವಾಸ್ತು ಶಾಸ್ತ್ರವನ್ನು ಅನುಸರಿಸುವುದರಿಂದ ನಿಮ್ಮ ಜೀವನದಲ್ಲಿ ತೊಂದರೆಗಳು ಕೂಡ ಬರುವುದಿಲ್ಲ. ವಾಸ್ತು ಶಾಸ್ತ್ರದ ಕೆಲವು ಪರಿಹಾರಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ನಿಮ್ಮ ಮನೆಯಲ್ಲಿ ಒಂದೇ ಜಾಗದಲ್ಲಿ ಒಟ್ಟಿಗೆ ಲವಂಗ ಮತ್ತು ಉಪ್ಪನ್ನು ಇಡುವುದರಿಂದ, ಮನೆಯಿಂದ ನೆಗಟಿವ್ ಎನರ್ಜಿ ದೂರವಾಗುತ್ತದೆ, ಆರ್ಥಿಕ ಸ್ಥಿತಿ ಬಲಬಾಗುತ್ತದೆ. ಹಾಗೆಯೇ ಲವಂಗ ಮತ್ತು ಕರ್ಪೊರಕ್ಕೂ ಬಹಳಷ್ಟು ಪ್ರಯೋಜನ ಇದೆ. ಅವುಗಳ ಬಗ್ಗೆ ಇಂದು ತಿಳಿಸುತ್ತೇವೆ ನೋಡಿ..

*ನಿಮ್ಮ ಅಡುಗೆ ಮನೆಯಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ, ಸ್ವಲ್ಪ ಲವಂಗ ಮತ್ತು ಕರ್ಪೂರವನ್ನು ತೆಗೆದುಕೊಂಡು ಒಂದು ಬಟ್ಟಲಿಗೆ ಹಾಕಿ ಅದನ್ನು ಸುಡಬೇಕು. ಈ ರೀತಿ ಮಾಡುವುದರಿಂದ, ನಿಮ್ಮ ಮನೆಯ ಹಣಕಾಸಿನ ಸಮಸ್ಯೆಯ ದೂರ ಅಗುತ್ತದೆ. ಹಾಗೆಯೇ ಮನೆಯಲ್ಲಿ ಸಮೃದ್ಧಿ ಹೆಚ್ಚಾಗುತ್ತದೆ.
*ಒಂದು ವೇಳೆ ನೀವು ನಿಮ್ಮ ಹಣವನ್ನು ಕಳೆದುಕೊಂಡಿದ್ದರೆ, ಒಂದು ರೋಜ ಹೂವಿಗೆ ಸ್ವಲ್ಪ ಲವಂಗ ಮತ್ತು ಕರ್ಪೂರ ಇಟ್ಟು ದುರ್ಗಾದೇವಿಗೆ ಅರ್ಪಿಸಿ, ಅದರಿಂದ ಹಣ ವಾಪಸ್ ಬರುತ್ತದೆ. ಇದನ್ನು ಓದಿ..Kannada Astrology: ಇದೊಂದು ತಿಂಗಳು ಮಾತ್ರ ಕಷ್ಟ, ಆಮೇಲೆ ಈ ರಾಶಿಗಳ ಕಷ್ಟ ಎಲ್ಲಾ ಮುಗಿದು, ಅದೃಷ್ಟ ಬರಲಿದೆ, ಯಾವ್ಯಾವ ರಾಶಿಗಳಿಗೆ ಗೊತ್ತೇ?

*ಒಂದು ಬೌಲ್ ಗೆ 5 ಲವಂಗ, ಸ್ವಲ್ಪ ಕರ್ಪೂರ ಹಾಗೂ ಏಲಕ್ಕಿ ಸೇರಿಸಿ ಸುಟ್ಟು ಹಾಕಿ, ಬಳಿಕ ಅದರ ಹೊಗೆಯನ್ನು ಎಲ್ಲಾ ರೂಮ್ ಗಳು ಮತ್ತು ಪೂಜೆ ರೂಮ್ ಗೆ ತೆಗೆದುಕೊಂಡು ಹೋಗಿ, ಈ ರೀತಿ ಮಾಡುವುದರಿಂದ ನಿಮ್ಮ ಮನೆಯ ನೆಗಟಿವ್ ಎನರ್ಜಿ ದೂರ ಆಗುತ್ತದೆ. ಪಾಸಿಟಿವ್ ಎನರ್ಜಿ ಬರುತ್ತದೆ.
*ರಾತ್ರಿ ನಿದ್ದೆ ಮಾಡುವಯ್ದಕ್ಕಿಂತ ಮೊದಲು, ಹಸುವಿನ ತುಪ್ಪದ ಒಳಗೆ ಕರ್ಪೂರ ಹಾಕಿ, ಅದನ್ನು ಸುಟ್ಟರೆ, ಅದರಿಂದ ನಿಮ್ಮ ಮನೆಯಲ್ಲಿ ಸುಖ ಶಾಂತಿ ಸದಾ ಇರತ್ತದೆ.
*ಜೀವನದಲ್ಲಿ ತೊಂದರೆ ಇದ್ದರೆ, 7 ಸರಿ ಭಜರಂಗಬಾಣವನ್ನು ಪಠಿಸಿ, ಆಂಜನೇಯ ಸೀಮಿಗೇ ಲಡ್ಡು ಅರ್ಪಣೆ ಮಾಡಿ. ನಂತರ ಕರ್ಪೂರವನ್ನು ಐದು ಲವಂಗಗಳ ಜೊತೆಗೆ ಸುಟ್ಟುಬಿಡಿ..ಈ ಭಸ್ಮವನ್ನು ತಿಲಕದ ಹಾಗೆ ಹಾಕಿ, ನಂತರ ಮನೆಯಿಂದ ಹೊರಬನ್ನಿ. ಈ ರೀತಿ ಮಾಡುವುದರಿಂದ ಶತ್ರುಗಳನ್ನು ಸೋಲಿಸಬಹುದು. ಇದನ್ನು ಓದಿ.. Kannada Astrology: ಶಾಶ್ವತವಾಗಿ ಬಡತನ ನಿವಾರಣೆ ಮಾಡಿಕೊಳ್ಳಬೇಕು ಎಂದರೆ, ಶನಿ ದೇವನಿಗಾಗಿ ಇದೊಂದು ಚಿಕ್ಕ ಕೆಲಸ ಮಾಡಿ ಸಾಕು. ಲೈಫ್ ಪೂರ್ತಿ ಹಣ ಫಿಕ್ಸ್.

Comments are closed.