Neer Dose Karnataka
Take a fresh look at your lifestyle.

Kannada News: ಗಣ್ಯಾತಿ ಗಣ್ಯರು ಆಗಮಿಸಿದ್ದ ಅಭಿಷೇಕ್ ಎಂಜೆಮೆಂಟ್ ಊಟಕ್ಕ ಖರ್ಚು ಮಾಡಿದ್ದು ಎಷ್ಟು ಕೋಟಿ ಗೊತ್ತೇ?

Kannada News: ಇಷ್ಟು ದಿನಗಳ ಕಾಲ ಗಾಸಿಪ್ ನ ಹಾಗೆ ಹರಿದಾಡುತ್ತಿದ್ದ ಅಭಿಷೇಕ್ ಅಂಬರೀಶ್ (Abhishek Ambarish) ಅವರ ನಿಶ್ಚಿತಾರ್ಥದ ಸುದ್ದಿಗೆ ಕೊನೆಗೂ ಬ್ರೇಕ್ ಬಿದ್ದಿದೆ. ಸುದ್ದಿಗಳು ಕೇಳಿಬಂದಿದ್ದ ಹಾಗೆ, ನಿನ್ನೆ ಡಿಸೆಂಬರ್ 11ರಂದು ಅಭಿಷೇಕ್ ಅಂಬರೀಷ್ ಅವರ ನಿಶ್ಚಿತಾರ್ಥ ನಡೆದಿದೆ. 4 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಮಾಡೆಲ್ ಅವಿವಾ ಬಿದ್ದಪ್ಪ (Aviva Bidapa) ಅವರೊಡನೆ ಎಂಗೇಜ್ ಆಗಿದ್ದಾರೆ ಅಭಿಷೇಕ್ ಅಂಬರೀಷ್.

ಇವರಿಬ್ಬರ ಎಂಗೇಜ್ಮೆಂಟ್ ತಾಯಿ ಸುಮಲತಾ ಅಂಬರೀಶ್ (Sumalatha Ambarish) ಅವರ ಉಸ್ತುವಾರಿಯಲ್ಲಿ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅವರ ಆಶೀರ್ವಾದದ ಜೊತೆಗೆ ನಡೆದಿದೆ. ಎಂಗೇಜ್ಮೆಂಟ್ ಬಗ್ಗೆ ಗುಟ್ಟು ಬಿಟ್ಟುಕೊಡದೆ, ಹೆಚ್ಚಿನ ಜನರಿಗೂ ಹೇಳದೇ, ಆಪ್ತಬಳಗಕ್ಕೆ ಮಾತ್ರ ಆಮಂತ್ರಣ ನೀಡಲಾಗಿತ್ತು. ಎರಡು ಕುಟುಂಬದವರು, ಸ್ನೇಹಿತರು, ಆಪ್ತರು, ಕುಟುಂಬದವರು, ಮತ್ತು ಚಿತ್ರರಂಗದಲ್ಲಿ ಆಪ್ತರಾಗಿರುವ ಗಣ್ಯ ವ್ಯಕ್ತಿಗಳು ಬಂದು, ಈ ಹೊಸ ಜೋಡಿಗೆ ಶುಭಾಶಯ ತಿಳಿಸಿದ್ದಾರೆ. ನಟ ದರ್ಶನ್ (Darshan) ಅವರು ಮತ್ತು ನಟ ಯಶ್ (Yash) ಅವರು ಇಬ್ಬರು ಕೂಡ ಅಭಿಷೇಕ್ ಅವರ ಎಂಗೇಜ್ಮೆಂಟ್ ಗೆ ಬಂದಿದ್ದರು. ಇದನ್ನು ಓದಿ..Kannada News: ಕಲರ್ಸ್ ಕನ್ನಡದ 2 ಸೀರಿಯಲ್ ಮುಕ್ತಾಯ, ಎರಡು ಹೊಸ ಸೀರಿಯಲ್ ಎಂಟ್ರಿ: ಏನೆಲ್ಲಾ ಬದಲಾವಣೆ ಗೊತ್ತೇ?

ದರ್ಶನ್ ಅವರನ್ನು ಮತ್ತು ಯಶ್ ಅವರನ್ನು ಜೊತೆಯಾಗಿ ನೋಡಿ ಅಭಿಮಾನಿಗಳು ಸಂತೋಷ ಪಟ್ಟಿದ್ದಂತೂ ನಿಜ. ಪ್ರಸ್ತುತ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥದ ಫೋಟೋಗಳು ವೈರಲ್ ಆಗುತ್ತಿದೆ. ಇನ್ನು ಈ ಎಂಗೇಜ್ಮೆಂಟ್ ಕಾರ್ಯಕ್ರಮಕ್ಕೆ ಬಂದ ಅತಿಥಿ ಗಳಿಗಾಗಿ ದೊಡ್ಡ ಮಟ್ಟದಲ್ಲಿ ಔತಣ ಕೂಟವನ್ನೇ ಏರ್ಪಾಡು ಮಾಡಲಾಗಿತ್ತು, ಅದಕ್ಕೆ ಖರ್ಚಾಗಿರುವ ಹಣ ಎಷ್ಟು ಎನ್ನುವ ಬಗ್ಗೆ ಸುದ್ದಿ ತಿಳಿದುಬಂದಿದ್ದು, ಬರೋಬ್ಬರಿ 3ಕೋಟಿಗಿಂತ ಹೆಚ್ಚು ಹಣವನ್ನು ಖರ್ಚು ಮಾಡಲಾಗಿದೆ. ಎಂಗೇಜ್ಮೆಂಟ್ ನಲ್ಲಿ ಊಟದ ವ್ಯವಸ್ಥೆಗೆ ಇಷ್ಟು ಹಣ ಖರ್ಚು ಮಾಡಿದ್ದಾರಾ ಎಂದು ನೆಟ್ಟಿಗರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಇದನ್ನು ಓದಿ.. Kannada News: ದಿಡೀರ್ ಎಂದು ಬಂದರು, ಮಿಂಚಿದರು, ಮನಗೆದ್ದರು, ಹಾಗೆ ಕಣ್ಮರೆಯಾದ ಟಾಪ್ 10 ನಟಿಯರು ಯಾರ್ಯಾರು ಗೊತ್ತೇ??

Comments are closed.