Neer Dose Karnataka
Take a fresh look at your lifestyle.

Biggboss Kannada: ಅಸಲಿಗೆ ಎಲ್ಲರ ಮನಗೆದ್ದಿದ್ದ ಅಮಾಯಕ ಹುಡುಗಿ ಅಮೂಲ್ಯ ರವರಿಗಿಂತ ಮೊದಲು ಹೊರಬರಬೇಕಾದದ್ದು ಯಾರು ಗೊತ್ತೇ??

Biggboss Kannada: ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಈಗ ಫಿನಾಲೆ ವೀಕ್ ನಡೆಯುತ್ತಿದೆ. ಈಗ ಮಮೆಯಲ್ಲಿರುವುದು ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದಿವ್ಯ ಉರುಡುಗ, ದೀಪಿಕಾ ದಾಸ್ ಮತ್ತು ರೂಪೇಶ್ ರಾಜಣ್ಣ. ಇವರಲ್ಲಿ ಒಬ್ಬರು ಇಂದಿನ ಸಂಚಿಕೆಯಲ್ಲಿ ಎಲಿಮಿನೇಟ್ ಆಗಿದ್ದರು, ಇನ್ನು ಐದು ಸದಸ್ಯರು ಫಿನಾಲೆ ದಿನದವರೆಗು ಇರಲಿದ್ದಾರೆ. ಈ ಕಳೆದ ವೀಕೆಂಡ್ ನಲ್ಲಿ ಡಬಲ್ ಎಲಿಮಿನೇಶನ್ ಆದಾಗ, ಅಮೂಲ್ಯ ಗೌಡ ಮತ್ತು ಅರುಣ್ ಸಾಗರ್ ಅವರು ಎಲಿಮಿನೇಟ್ ಆದರು.

ಅಮೂಲ್ಯ ಗೌಡ ಅವರು ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದರು, ಇವರು ಆಡುತ್ತಿದ್ದ ಎಲ್ಲಾ ಟಾಸ್ಕ್ ಗಳಲ್ಲೂ 100% ಎಫರ್ಟ್ಸ್ ಹಾಕಿ ಸಾಕಷ್ಟು ಟಾಸ್ಕ್ ಗಳಲ್ಲಿ ಗೆದ್ದಿದ್ದಾರೆ. ಮನೆಯಲ್ಲಿ ಮನರಂಜನೆಯನ್ನು ಕೂಡ ಚೆನ್ನಾಗಿ ಕೊಡುತ್ತಿದ್ದರು. ಅಮೂಲ್ಯ ಗೌಡ ಫಿನಾಲೆ ತಲುಪುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಫಿನಾಲೆ ಬರುವ ಸಮಯಕ್ಕೆ ಅವರು ಎಲಿಮಿನೇಟ್ ಆಗಿರುವುದು ಹೊರಗಿನ ಜನರಿಗೂ ಶಾಕ್ ನೀಡಿದೆ. ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು, ಅಮೂಲ್ಯ ಅವರ ಬದಲಾಗಿ ಮತ್ತೊಬ್ಬ ಸ್ಪರ್ಧಿ ಎಲಿಮಿನೇಟ್ ಆಗಬೇಕಿತ್ತು ಎನ್ನುತ್ತಿದ್ದಾರೆ. ಇದನ್ನು ಓದಿ.. Kannada News: ದಿಡೀರ್ ಎಂದು ಸರಿಹೋದ ದರ್ಶನ್ ಕೂದಲು: ವಿಗ್ ಹಾಕಿ ಬಂದ್ರ ಅಥವಾ ಕಸಿ ಮಾಡಿಸಿಕೊಂಡು ಬಿಟ್ರಾ??

ಅಮೂಲ್ಯ ಅವರು ಎಲ್ಲ ಟಾಸ್ಕ್ ಗಳಲ್ಲೂ ಉತ್ತಮ ಪ್ರದರ್ಶನ ನೀಡಿ ಗೆದ್ದಿರುವುದರಿಂದ ಅವರ ಬದಲಾಗಿ ದಿವ್ಯ ಉರುಡುಗ ಅವರು ಎಲಿಮಿನೇಟ್ ಆಗಬೇಕಿತ್ತು ಎಂದು ನೆಟ್ಟಿಗರು ಕಮೆಂಟ್ಸ್ ಮೂಲಕ ಅಭಿಪ್ರಾಯ ತಿಳಿಸಿದ್ದಾರೆ. ದಿವ್ಯ ಉರುಡುಗ ಅವರು ಸಿಕ್ಕ ಎರಡನೇ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ, ಈ ಸೀಸನ್ ಫುಲ್ ಫ್ಲಾಪ್ ಆಗಿದ್ದಾರೆ. ಕಳೆದ ಸೀಸನ್ ನಲ್ಲಿ ಅರವಿಂದ್ ಕೆಪಿ ಅವರ ಜೊತೆ ಮಸ್ತ್ ಆಗಿ ಜನರ ಮನಗೆದ್ದಿದ್ದರು. ಆದರೆ ಈ ಬಾರಿ ಅವರು ಆಟ ಆಡಿದ ರೀತಿ ವೀಕ್ ಆಗಿತ್ತು. ಬಹಳ ಟಾಸ್ಕ್ ಗಳಲ್ಲಿ ಸೋತಿದ್ದಾರೆ. ಹಾಗಾಗಿ ದಿವ್ಯ ಉರುಡುಗ ಅವರಿಗಿಂತ ಅಮೂಲ್ಯ ಬೆಸ್ಟ್ ಫಿನಾಲೆಯಲ್ಲಿ ಇರಬೇಕಿದ್ದ ಸ್ಪರ್ಧಿ ಅವರು ಎನ್ನುವುದು ನೆಟ್ಟಿಗರ ಅಭಿಪ್ರಾಯ ಆಗಿದೆ.. ಇದನ್ನು ಓದಿ..Kannada News: ಬಿಡುಗಡೆಯಾಯಿತು ಅಸಲಿ ಜನಪ್ರಿಯ ಕನ್ನಡ ನಟಿಯರ ಲಿಸ್ಟ್: 2022 ರಲ್ಲಿ ಟಾಪ್ 5 ನಟಿಯರು ಯಾರ್ಯಾರು ಗೊತ್ತೇ??

Comments are closed.