Neer Dose Karnataka
Take a fresh look at your lifestyle.

Biggboss Kannada: ಬಿಗ್ ಬಾಸ್ ನಲ್ಲಿ ಜನರ ಮನೆಗೆದ್ದಿದ್ದ ರಾಕೇಶ್ ರವರನ್ನು ಫ್ರೀ ಆಗಿ ಭೇಟಿಯಾಗುವುದು ಹೇಗೆ ಗೊತ್ತೇ?? ಇಲ್ಲಿದೆ ಸುವರ್ಣಾವಕಾಶ.

Biggboss Kannada: ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ರಾಕೇಶ್ ಅಡಿಗ ಅವರು ಕಪ್ ಗೆಲ್ಲದೆ ಹೋದರು ಕೂಡ, ಲಕ್ಷಾಂತರ ಜನರ ಹೃದಯ ಗೆದ್ದಿದ್ದಾರೆ. ರಾಕೇಶ್ ಅವರು ಬಿಗ್ ಬಾಸ್ ಓಟಿಟಿ ಸೀಸನ್ ಇಂದ ಟಿವಿ ಸೀಸನ್ ವರೆಗು ಬಂದು, ಫಿನಾಲೆ ತಲುಪಿ ರನ್ನರ್ ಅಪ್ ಆದರು. ಬಿಗ್ ಬಾಸ್ ಅಭಿಮಾನಿಗಳೆಲ್ಲರು ರಾಕೇಶ್ ಅಡಿಗ ಅವರೇ ಗೆಲ್ಲಬೇಕುಬೇಕು ಎಂದುಕೊಂಡಿದ್ದರು. ಈ ಶೋ ಇಂದ ಜನರಿಗೆ ರಾಕೇಶ್ ಅವರ ಮೇಲಿರುವ ಪ್ರೀತಿ ಹೆಚ್ಚಾಗಿರುವುದಂತೂ ನಿಜ.

ಬಿಗ್ ಬಾಸ್ ಶೋ ನಂತರ ರಾಕೇಶ್ ಅವರ ಸಾಕಷ್ಟು ಅಭಿಮಾನಿಗಳು ಒಂದು ಸಾರಿ ಅವರನ್ನು ಭೇಟಿ ಮಾಡಬೇಕು, ರಾಕೇಶ್ ಅವರ ಜೊತೆಗೆ ಫೋಟೋ ತೆಗೆಸಿಕೊಳ್ಳಬೇಕು ಎಂದು ಆಸೆ ಇಟ್ಟುಕೊಂಡಿದ್ದಾರೆ. ಅಂತಹ ಅಭಿಮಾನಿಗಳಿಗೆ ಒಂದು ಒಳ್ಳೆಯ ಅವಕಾಶ ಒದಗಿ ಬಂದಿದೆ. ಅದೇನೆಂದರೆ ರಾಕೇಶ್ ಅವರ ಅಭಿಮಾನಿಗಳಾದ ರಾಕೇಶ್ ಟ್ರೈಬ್ ತಂಡ, ರಾಕೇಶ್ ಅವರಿಗಾಗಿ ಒಂದು ಅಭಿನಂದನಾ ಅಮಾರಂಭವನ್ನು ಹಮ್ಮಿಕೊಂಡಿದೆ. ಇದು ನಡೆಯುತ್ತಿರುವುದು ಬೆಂಗಳೂರಿನ ಜಯನಗರದಲ್ಲಿ. ಇದನ್ನು ಓದಿ.. Kannada News: ದಿಯಾ ಹೆಗ್ಡೆ ರವರು ಮಾಡಿದ ಕಾಮೆಡಿ ನೋಡಿದರೆ ನಕ್ಕು ನಕ್ಕು ಸುಸ್ತಾಗ್ತೀರಾ: ಜಡ್ಜ್ ಗಳಂತೂ ಫಿದಾ. ವಿಡಿಯೋ ನೋಡಿ.

ಕಿತ್ತೂರು ರಾಣಿ ಚೆನ್ನಮ್ಮ ಸ್ಟೇಡಿಯಂ, ಗೇಟ್ 2, ಬ್ಯಾಸ್ಕೆಟ್ ಬಾಲ್ ಕೋರ್ಟ್ ಎಂಟ್ರೆನ್ಸ್, ಭೈರಸಂದ್ರ ಮೇನ್ ರೋಡ್, ಜಯನಗರ ಇಲ್ಲಿ ಕಾರ್ಯಕ್ರಮ ನಡೆಯಲಿದ್ದು, ಎಲ್ಲಾ ಅಭಿಮಾನಿಗಳಿಗೂ ಫ್ರೀ ಎಂಟ್ರೆನ್ಸ್ ಇರಲಿದೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳ ಕಾರ್ಯಕ್ರಮ ಎಂದರೆ, ಟಿಕೆಟ್ಸ್, ರೂಲ್ಸ್ ಇರುತ್ತದೆ, ಆದರೆ ಇಲ್ಲಿ ಅಭಿಮಾನಿಗಳು ರಾಕೇಶ್ ಅವರನ್ನು ಸುಲಭವಾಗಿ ಈ ಕಾರ್ಯಕ್ರಮದ ಮೂಲಕ ಭೇಟಿ ಮಾಡಿ, ಅವರ ಜೊತೆಗೆ ಮಾತನಾಡಿ ಫೋಟೋ ತೆಗೆಸಿಕೊಳ್ಳಬಹುದು. ಇದು ರಾಕೇಶ್ ಅವರ ಅಭಿಮಾನಿಗಳಿಗೆ ಒಳ್ಳೆಯ ಅವಕಾಶ ಆಗಿದೆ. ಇದನ್ನು ಓದಿ..Kannada News: ಪ್ರೇಮಿಗಳ ಮಧ್ಯೆ ಬಂದ ವಿಲ್ಲನ್: ಪವಿತ್ರ – ನರೇಶ್ ನಡುವೆ ಅಡ್ಡಬಂದದ್ದು ಯಾರು ಗೊತ್ತೇ?? ಪ್ರೀತಿಸಿದವರು ಮದುವೆಯಾಗದೆ ಉಳಿದುಕೊಳ್ತಾರಾ??

Comments are closed.