Neer Dose Karnataka
Take a fresh look at your lifestyle.

Kannada News: ಅಂಗಡಿಗೆ ಬರುತ್ತಿದ್ದ ನವ ವಿವಾಹಿತೆಗೆ ಪ್ರೇಮ ಪಾತ್ರ ಬರೆದ ಅಂಗಡಿ ಯುವಕ: ಆಂಟಿ ಕೊಟ್ಟ ಟ್ವಿಸ್ಟ್ ಗೆ ಶಾಕ್.

Kannada News: ಈ ಪ್ರೀತಿ ಪ್ರೇಮ ಎನ್ನುವುದು ಯಾವಾಗ ಯಾರ ಮೇಲೆ ಹೇಗೆ ಮೂಡುತ್ತದೆ ಎಂದು ಹೇಳೋದಕ್ಕೆ ಆಗಲ್ಲ. ಕೆಲವೊಮ್ಮೆ ಪ್ರೀತಿ ಪ್ರೇಮ ಹೆಚ್ಚಾದಾಗ ವಯಸ್ಸಿನ ವ್ಯತ್ಯಾಸ ಕೂಡ ಗಮನಕ್ಕೆ ಬರೋದಿಲ್ಲ. ಇದರಿಂದ, ಹಿರಿಯರು ಕಿರಿಯರು, ಕೆಲಸ ಇಲ್ಲದವರು ಯಾರ್ಯಾರೋ ಮದುವೆ ಆಗಿರುವುದನ್ನು ನೋಡಿದ್ದೇವೆ, ಆದರೆ ನಮ್ಮ ದೇಶದ ಫೈನಾನ್ಶಿಯಲ್ ಕ್ಯಾಪಿಟಲ್ ಮುಂಬೈ ನಗರದಲ್ಲಿ ಯುವಕನೊಬ್ಬ, ಮದುವೆ ಆಗಿರುವ ಮಹಿಳೆಗೆ ಲವ್ ಕೆಟರ್ ಬರೆದು, ಪೊಲೀಸರ ಅತಿಥಿಯಾಗಿ, ಅವನಿಗೆ ದಂಡ ಕೂಡ ವಿಧಿಸಲಾಗಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ. ಈ ಸುದ್ದಿ ಈಗ ಎಲ್ಲೆಡೆ ವೈರಲ್ ಆಗಿದೆ.

ಈ ಘಟನೆ ಬಗ್ಗೆ ಹೇಳುವುದಾದರೆ, ಮಹೇಶ್ ಎನ್ನುವ ಹುಡುಗ ಮುಂಬೈನಲ್ಲಿ ತನ್ನ ಕುಟುಂಬದ ಜೊತೆಗೆ ವಾಸ ಮಾಡುತ್ತಿದ್ದ, ಈತನದ್ದು ಒಂದು ಕಿರಾಣಿ ಅಂಗಡಿ ಇತ್ತು. ಅದರಲ್ಲಿ ಬರುವ ಆದಾಯದಿಂದ ಮನೆಗೆ ಸಹಾಯ ಮಾಡುತ್ತಿದ್ದ. ಇವನದ್ದು ಕಿರಾಣಿ ಅಂಗಡಿ ಆಗಿದ್ದ ಕಾರಣ, ಸುತ್ತ ಮುತ್ತ ಇರುವ ಎಲ್ಲಾ ಜನರು ಇವನ ಅಂಗಡಿಗೆ ಬರುತ್ತಿದ್ದರು. ಮಹೇಶ್ ಒಬ್ಬ ಮದುವೆ ಆಗಿರುವ ಮಹಿಳೆಯನ್ನು ಪ್ರೀತಿ ಮಾಡುತ್ತಿದ್ದ. ಆಕೆಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು, ಒಂದು ಪತ್ರ ಬರೆದು ಅದರಲ್ಲಿ ತನ್ನ ಭಾವನೆಗಳನ್ನು ತಿಳಿಸಿ, ಆಕೆಗೆ ಕೊಟ್ಟಿದ್ದಾಳೆ. ಆ ಮಹಿಳೆ ಆ ಪ್ರೇಮಪತ್ರವನ್ನು ತನ್ನ ಗಂಡನಿಗೆ ನೀಡಿದ್ದು, ಆತ ಮಹೇಶ್ ಮೇಲೆ ಪೊಲೀಸರ ಬಳಿ ದೂರು, ಮಾನನಷ್ಟ ಮೊಕದ್ದಮೆ ಹಾಕಿದ್ದಾನೆ. ಇದನ್ನು ಓದಿ..Kannada News: ದಿಯಾ ಹೆಗ್ಡೆ ರವರು ಮಾಡಿದ ಕಾಮೆಡಿ ನೋಡಿದರೆ ನಕ್ಕು ನಕ್ಕು ಸುಸ್ತಾಗ್ತೀರಾ: ಜಡ್ಜ್ ಗಳಂತೂ ಫಿದಾ. ವಿಡಿಯೋ ನೋಡಿ.

ಈ ಕೇಸ್ ನ ಪರವಾಗಿ ತೀರ್ಪು ಕೊಟ್ಟ ಕೋರ್ಟ್, ಮಹೇಶ್ ಮೇಲೆ 40 ಸಾವಿರ ರೂಪಾಯಿ ದಂಡ ಮತ್ತು ಎರಡು ವರ್ಷ ಜೈಲು ಶಿಕ್ಷೆ ನೀಡಿದೆ. ಇಷ್ಟೆಲ್ಲಾ ಆದ ನಂತರ ಮಹೇಶ್ ಗೆ ತಾನು ಮಾಡಿದ ತಪ್ಪು ಅರಿವಾಗಿ, ತನ್ನ ಶಿಕ್ಷೆಯನ್ನು ಕಡಿಮೆ ಮಾಡಬೇಕು ಎಂದು ಕೋರ್ಟ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮಹೇಶ್ ಗೆ ತನ್ನ ತಪ್ಪು ಅರ್ಥಾ ಆಗಿರುವುದರಿಂದ, ದಂಡದ ಮೊತ್ತವನ್ನು 90 ಸಾವಿರಕ್ಕೆ ಏರಿಸಿ, 1 ವರ್ಷ ಜೈಲು ಶಿಕ್ಷೆ ವಿಧಿಸಿದೆ. ನೆಟ್ಟಿಗರು ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಮದುವೆ ಆಗಿರುವವರಿಗೆ ಹುಡುಗರು ಮರಿಯಾದೆ ಕೊಡಬೇಕು, ಇವನಿಗೆ ಶಿಕ್ಷೆ ನೀಡಿ ಕೋರ್ಟ್ ಒಳ್ಳೆಯ ಕೆಲಸವನ್ನೇ ಮಾಡಿದೆ ಎಂದು ಹೇಳುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ.. Biggboss Kannada: ಬಿಗ್ ಬಾಸ್ ನಲ್ಲಿ ಜನರ ಮನೆಗೆದ್ದಿದ್ದ ರಾಕೇಶ್ ರವರನ್ನು ಫ್ರೀ ಆಗಿ ಭೇಟಿಯಾಗುವುದು ಹೇಗೆ ಗೊತ್ತೇ?? ಇಲ್ಲಿದೆ ಸುವರ್ಣಾವಕಾಶ.

Comments are closed.