Neer Dose Karnataka
Take a fresh look at your lifestyle.

Kannada Astrology: ಶುರುವಾಯಿತು ನಿಮ್ಮ ಅದೃಷ್ಟ, ಇಂದು ಮಧ್ಯರಾತ್ರಿಯಿಂದ ಈ ರಾಶಿಗಳನ್ನು ತಡೆಯಲು ಯಾರು ಇಲ್ಲ. ಸಂಕ್ರಾಂತಿ ಹಬ್ಬವೇ ನಿಮಗೆ ಜೀವನದ ತಿರುವು

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ನಿರ್ದಿಷ್ಟ ಸಮಯದಲ್ಲಿ ನಡೆಯುವ ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ನಿನ್ನೆ ಜನವರಿ 14ರ ಮಧ್ಯರಾತ್ರಿ ಬಳಿಕ, ಸುರ್ಯದೇವರು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡಲಿದ್ದು, ಈ ದಿನ ಮಕರ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಈ ಬದಲಾವಣೆ ಇಂದ ರಾಶಿಗಳು ವಿಶೇಷ ಪ್ರಯೋಜನ ಪಡೆಯುತ್ತದೆ, ಇನ್ನು ಕೆಲವು ರಾಶಿಗಳಿಗೆ ಅಶುಭ ಆಗಿರುತ್ತದೆ. ಸೂರ್ಯದೇವರ ಸ್ಥಾನ ಬದಲಾವಣೆ ಇಂದ ಯಾವೆಲ್ಲಾ ರಾಶಿಗಳು ವಿಶೇಷ ಫಲ ಪಡೆಯುತ್ತಾರೆ ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈ ಸಮಯದಲ್ಲಿ ನೀವು ವಿದೇಶ ಪ್ರವಾಸಕ್ಕೆ ಹೋಗುವ ಯೋಗವಿದೆ, ನಿಮ್ಮಲ್ಲಿರುವ ಭಯದಿಂದ ಒತ್ತಡಕ್ಕೆ ಒಳಗಾಗಬಹುದು. ಆದಾಯದ ಮೂಲಗಳು ಹೆಚ್ಚಾಗುತ್ತದೆ, ಕೆಲಸದಲ್ಲಿ ಉನ್ನತ ಅಧಿಕಾರಿಗಳು ನಿಮಗೆ ಸಹಾಯ ಮಾಡುತ್ತಾರೆ. ಬಹುಶಃ ನೀವು ನಿಮ್ಮ ಕುಟುಂಬದವರಿಂದ ದೂರ ಆಗಬಹುದು, ನೀವು ಏಳಿಗೆ ಸಾಧಿಸಲು ಹೆಚ್ಚಿನ ಮಾರ್ಗಗಳು ಸಿಗುತ್ತದೆ. ಇದನ್ನು ಓದಿ..Kannada Astrology: ಹತ್ತಾರು ವರ್ಷಗಳಿಂದ ಕಷ್ಟ ಪಡುತ್ತಿದ್ದ ರಾಶಿಗಳಿಗೆ ಕೊನೆಗೂ ಗಜಕೇಸರಿ ಯೋಗ: ಅದೃಷ್ಟವೇ ಬದಲು. ಯಾವ ರಾಶಿಗಳಿಗೆ ಗೊತ್ತೇ??

ವೃಷಭ ರಾಶಿ :- ಈ ಸಮಯದಲ್ಲಿ ನಿಮ್ಮ ಪರಿಶ್ರಮ ಹೆಚ್ಚಾಗಬೇಕು, ನಿಮ್ಮ ವೃತ್ತಿಯಲ್ಲಿ ಬದಲಾವಣೆ ಆಗಬಹುದು, ಗೆಳೆಯರ ಸಪೋರ್ಟ್ ಸಿಗುತ್ತದೆ. ಕೆಲಸದಲ್ಲಿ ಹಿರಿಯ ಅಧಿಕಾರಿಗಳ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ನಿಮ್ಮ ಆತ್ಮವಿಶ್ವಾಸ ಮತ್ತು ಖರ್ಚು ಎರಡು ಕೂಡ ಹೆಚ್ಚಾಗುತ್ತದೆ.

ಮಿಥುನ ರಾಶಿ :- ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ, ನೀವು ಧಾರ್ಮಿಕವಾಗಿ ಪ್ರವಾಸಕ್ಕೆ ಹೋಗಬಹುದು. ಕೆಲಸಕ್ಕೆ ಸಂಬಂಧಿಸಿದ ಹಾಗೆ, ಪ್ರಯಾಣ ಮಾಡಬಹುದು. ಮಾತಿನಲ್ಲಿ ತಾಳ್ಮೆ ಇದ್ದರೆ, ಒಳ್ಳೆಯ ಸ್ಥಿತಿಯಲ್ಲಿ ಇರುತ್ತೀರಿ. ವೃತ್ತಿಯಲ್ಲಿ ನಡೆಯುವ ವಿಚಾರಗಳು ನಿಮಗೆ ನಿಮಗೆ ಅನುಕೂಲ ಆಗುತ್ತದೆ. ಇದನ್ನು ಓದಿ..Kannada Astrology: ನಾಳೆ ಇಂದಾನೇ ನಿಮ್ಮ ಅದೃಷ್ಟ ಆರಂಭ: ಮಂಗಳ ದೇವನ ಕೃಪೆಯಿಂದ ಅಪಾರ ಲಾಭ ಪಡೆಯುವ ರಾಶಿಗಳು ಯಾವ್ಯಾವು ಗೊತ್ತೆ??

ಕರ್ಕಾಟಕ ರಾಶಿ :- ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಆದರೆ ಬೇಡದ ವಿವಾದಗಳಿಂದ ತೊಂದರೆ ಮಾಡಿಕೊಳ್ಳಬೇಡಿ. ನಿಮ್ಮ ಬ್ಯುಸಿನೆಸ್ ನಲ್ಲಿ ಸಮಸ್ಯೆ ಉಂಟಾಗಬಹುದು, ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಮಕ್ಕಳಿಂದ ಒಳ್ಳೆಯ ಸುದ್ದಿ ಪಡೆಯುತ್ತೀರಿ.

ಸಿಂಹ ರಾಶಿ :- ಕೆಲಸದಲ್ಲಿ ಏಳಿಗೆ ಕಾಣುತ್ತೀರಿ, ನಿಮ್ಮ ಆದಾಯ ಜಾಸ್ತಿಯಾಗಿ ವ್ಯಾಪಾರ ವಿಸ್ತರಣೆ ಆಗುತ್ತದೆ. ಕೌಟುಂಬಿಕವಾಗಿ ತೊಂದರೆ ಉಂಟಾಗಬಹುದು. ನಿಮಗೆ ಕಿರಿಕಿರಿ ಆಗುವ ಸಾಧ್ಯತೆ ಹೆಚ್ಚಿದೆ, ಅತಿ ಉತ್ಸಾಹದಿಂದ ದೂರವಿರಿ. ನಿಮ್ಮ ಸಂಗಾತಿ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಬಹುದು.. ಇದನ್ನು ಓದಿ..Kannada Astrology: ಹತ್ತಾರು ವರ್ಷಗಳಿಂದ ಕಷ್ಟ ಪಡುತ್ತಿದ್ದ ಈ ರಾಶಿಗಳಿಗೆ ಕೊನೆಗೂ ಒಳ್ಳೆ ಕಾಲ: ಕೇತು ವಿನಿಂದ ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ. ಯಾರಿಗೆ ಗೊತ್ತೇ??

ಕನ್ಯಾ ರಾಶಿ :- ಈ ಸಮಯದಲ್ಲಿ ಆರೋಗ್ಯದ ಕಡೆಗೆ ಗಮನ ಹರಿಸಿ, ನಿಮಗೆ ಮನೆಯವರ ಸಪೋರ್ಟ್ ಸಿಗುತ್ತದೆ. ಹಿರಿಯ ಹೆಣ್ಣಿನಿಂದ ನಿಮಗೆ ಧನ ಸಿಗಬಹುದು. ವಿದೇಶ ಪ್ರವಾಸಕ್ಕೆ ಹೋಗುವ ಅವಕಾಶ ಸಿಗಬಹುದು. ಹಾಗಾಗಿ ಓಡಾಟ ಜಾಸ್ತಿ ಇರುತ್ತದೆ. ನಿಮ್ಮ ಮನಸ್ಸು ಚಂಚಲವಾಗಿ ಇರುತ್ತದೆ.

ತುಲಾ ರಾಶಿ :- ನಿಮ್ಮ ಆದಾಯ ಹೆಚ್ಚಾಗುತ್ತದೆ. ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿದ ಸಂಗೀತದ ಬಗ್ಗೆ ನಿಮಗೆ ಆಸಕ್ತಿ ಮೂಡುತ್ತದೆ. ನಿಮ್ಮ ಬ್ಯುಸಿನೆಸ್ ವೃದ್ಧಿಯಾಗುತ್ತದೆ. ಮನಸ್ಸಿಗೆ ಸಂತೋಷ ಸಿಗುತ್ತದೆ, ನಿಮಗೆ ತಾಳ್ಮೆ ಹೆಚ್ಚಾಗುತ್ತದೆ. ನೀವು ಕೋಪ ಮಾಡಿಕೊಳ್ಳಬಾರದು, ಆರೋಗ್ಯಕ್ಕೆ ತೊಂದರೆ ಆಗಬಹುದು.. ಇದನ್ನು ಓದಿ..Kannada Astrology: ಕಾಟ ಕೊಡುತ್ತಿರುವ ಕೇತುವಿನಿಂದ ಮುಕ್ತಿ ಪಡೆಯಲಿರುವ 5 ರಾಶಿಗಳು, ಅಷ್ಟೇ ಅಲ್ಲ, ಆತನೇ ಹಣ, ಯಶಸ್ಸು ಕೊಟ್ಟು ಹೊಗಳಿದ್ದಾನೆ. ಯಾವ ರಾಶಿಗಳಿಗೆ ಗೊತ್ತೇ??

ವೃಶ್ಚಿಕ ರಾಶಿ :- ಈ ರಾಶಿಯವರು ಧಾರ್ಮಿಕವಾಗಿ ಪ್ರವಾಸಕ್ಕೆ ಹೋಗಬಹುದು. ಮನಸ್ಸಿಗೆ ನೆಮ್ಮದಿ ಸಿಗುತ್ತದೆ, ವಾಹನ ಖರೀದಿ ಮಾಡುವ ಅವಕಾಶ ಸಿಗುತ್ತದೆ. ಆದರೆ ವೃತ್ತಿಯಲ್ಲಿ ಕಷ್ಟ ಎದುರಿಸಬೇಕಾಗಬಹುದು. ತಾಯಿಯ ಜೊತೆಗೆ ಕಲಹ ಉಂಟಾಗಬಹುದು, ಕೆಲಸದಲ್ಲಿ ಮುಂದುವರೆಯುವ ಅವಕಾಶ ಸಿಗುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಗಮನ ಇಡಿ.

ಮಕರ ರಾಶಿ :- ನಿಮ್ಮ ಹೃದಯಕ್ಕೆ ಸಂತೋಷ ಸಿಗುತ್ತದೆ. ಬ್ಯುಸಿನೆಸ್ ವಿಚಾರಕ್ಕೆ ಪ್ರಯಾಣ ಬೆಳೆಸಬೇಕಾಗಿ ಬರಬಹುದು. ಇದರಿಂದ ನಿಮಗೆ ಖರ್ಚು ಹೆಚ್ಚಾಗಬಹುದು ಆದರೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಕಷ್ಟ ಹೆಚ್ಚಾಗುತ್ತದೆ, ನಿಮ್ಮ ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹಾಗೆಯೇ ನಿಮ್ಮ ಬ್ಯುಸಿನೆಸ್ ಬಗ್ಗೆ ಹೆಚ್ಚು ಗಮನ ಇಡಿ.. ಇದನ್ನು ಓದಿ..Kannada Astrology: ಇಡೀ ವರ್ಷ ಪೂರ್ತಿ ಮೇಷ ರಾಶಿಯವರಿಗೆ ಹೇಗಿರಲಿದೆ ಗೊತ್ತೇ?? ಇಡೀ ವರ್ಷದ ಭವಿಷ್ಯ ಒಮ್ಮೆಲೇ ತಿಳಿದುಕೊಳ್ಳಿ.

ಧನು ರಾಶಿ :- ನಿಮ್ಮ ಹೃದಯಕ್ಕೆ ಸಂತೋಷ ಸಿಗುತ್ತದೆ, ಹಾಗೂ ನಿಮ್ಮ ಬ್ಯುಸಿನೆಸ್ ಹೆಚ್ಚಾಗುತ್ತದೆ. ಬ್ಯುಸಿನೆಸ್ ಇಂದ ವಿದೇಶಕ್ಕೆ ಹೋಗುವ ಅವಕಾಶ ಸಿಗಬಹುದು. ಮಾತಿನಲ್ಲಿ ತಾಳ್ಮೆ ಇರಲಿ, ತಂದೆಯಿಂದ ದೂರವಾಗಬಹುದು. ವಿದ್ಯಾಭ್ಯಾಸದ ಕಡೆಗೆ ಆಸಕ್ತಿ ಹೆಚ್ಚಾಗುತ್ತದೆ..

    ಕುಂಭ ರಾಶಿ :- ಈ ಸಮಯದಲ್ಲಿ ನಿಮಗೆ ತಾಳ್ಮೆ ಕಡಿಮೆ ಆಗುತ್ತದೆ. ಗೆಳೆಯರ ಸಪೋರ್ಟ್ ಸಿಗುತ್ತದೆ. ಖರ್ಚು ಹೆಚ್ಚಾಗುತ್ತದೆ, ಹಾಗೆಯೇ ಮನಸ್ಸಿಗೆ ನೋವಾಗಬಹುದು. ಈ ಸಮಯದಲ್ಲಿ ನಿಮ್ಮ ಕಠಿಣ ಪರಿಶ್ರಮ ಮುಖ್ಯವಾಗುತ್ತದೆ. ನಿಮ್ಮ ಧ್ವನಿಯಲ್ಲಿ ನಿಷ್ಠುರತೆ ಕಾಣಬಹುದು, ನೀವು ಕೆಲಸ ಮಾಡುವ ಕಡೆ ತೊಂದರೆಯಾಗಬಹುದು. ಇದನ್ನು ಓದಿ..Kannada Astrology: ಅದೆಂತಹ ದೋಷವೇ ಇರಲಿ, ಈ ದಿಕ್ಕಿನಲ್ಲಿ ಇದೊಂದು ಗಿಡ ಇಟ್ಟರೆ ಏನಾಗುತ್ತದೆ ಎಂದು ತಿಳಿದರೆ, ಇಂದೇ ಹುಡುಕಿ ತಂದು ಇಡ್ತೀರಾ.

    ಮೀನ ರಾಶಿ :- ನಿಮ್ಮ ಆರೋಗ್ಯದ ಕಡೆಗೆ ಕಾಳಜಿ ವಹಿಸಿ, ಅನಗತ್ಯ ಚರ್ಚೆಗಳನ್ನು ತಪ್ಪಿಸಿ, ನೀವು ಕಷ್ಟಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಕುಟುಂಬದ ಜೀವನ ಸೌಖ್ಯವಾಗಿರುತ್ತದೆ. ಪೂರ್ವಿಕರ ಆಸ್ತಿಯಿಂದ ಧನಲಾಭ ಸಿಗುತ್ತದೆ.

    Comments are closed.