Neer Dose Karnataka
Take a fresh look at your lifestyle.

Kannada News: ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿದ್ದ ದಟ್ಟಿಮೇಳ ಅಶ್ವಿನಿ ಈಗ ಏನು ಮಾಡುತ್ತಿದ್ದಾರೆ ಗೊತ್ತೇ? ಧಾರವಾಹಿ ಬಿಟ್ಟಮೇಲೆ ಆಗಿದ್ದೆ ಬೇರೆ.

Kannada News: ಕನ್ನಡ ಕಿರುತೆರೆಯಲ್ಲಿ, ಗಟ್ಟಿಮೇಳ (Gattimela) ಧಾರವಾಹಿಯ ಆರತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಅಶ್ವಿನಿ ಅವರು ನಿಮಗೆ ಖಂಡಿತವಾಗಿ ನೆನಪಿರುತ್ತಾರೆ. ಅಶ್ವಿನಿ (Ashwini) ಅವರಿಗೆ ಗಟ್ಟಿಮೇಳ ಧಾರಾವಾಹಿಯ ಮೂಲಕ ಒಳ್ಳೆಯ ಕ್ರೇಜ್ ಇತ್ತು. ವಿಕ್ರಾಂತಿ ಅನ್ನು ಪ್ರೀತಿಸಿ, ಮದುವೆಯಾದರು, ಮದುವೆವರೆಗೂ ಗಟ್ಟಿಮೇಳ ಧಾರವಾಹಿಯಲ್ಲಿ ನಟಿಸಿದ ಅಶ್ವಿನಿ ಅವರು, ನಂತರ ಧಾರವಾಹಿಯಿಂದ ಹೊರಬಂದರು, ಆದರೆ ಇಂದಿಗೂ ಇವರು ನಟಿಸಿರುವ ಆರತಿ ಪಾತ್ರ ಎಲ್ಲರ ಫೇವರೆಟ್ ಪಾತ್ರವಾಗಿದೆ. ಈಗ ಇವರು ಕನ್ನಡದಲ್ಲಿ ಯಾವುದೇ ಧಾರವಾಹಿಗಳಲ್ಲಿ ನಟಿಸುತ್ತಿಲ್ಲ, ಹಾಗಿದ್ದರೆ ಅಶ್ವಿನಿ ಅವರು ಏನು ಮಾಡುತ್ತಿದ್ದಾರೆ ಗೊತ್ತಾ? ತಿಳಿಸುತ್ತೇವೆ ನೋಡಿ..

ಅಶ್ವಿನಿ ಅವರು ಗಟ್ಟಿಮೇಳ ಧಾರವಾಹಿ ನಂತರ ತೆಲುಗು ಧಾರವಾಹಿ ಒಂದರಲ್ಲಿ ನಟಿಸುತ್ತಿದ್ದರು. ಹಾಗೆಯೇ ಸೋಷಿಯಲ್ ಮೀಡಿಯಾದಲ್ಲಿ ಫೋಟೋಶೂಟ್ ಗಳನ್ನು ಮಾಡಿಸಿ ಸುದ್ದಿಯಾಗುತ್ತಾರೆ ಅಶ್ವಿನಿ. ಇದೀಗ ಅಶ್ವಿನಿ ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದು, ಅದರಲ್ಲಿ ಹಲವು ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಸ್ಕಿನ್ ಕೇರ್ ಟಿಪ್ಸ್, ಹೇರ್ ಕೇರ್ ಟಿಪ್ಸ್, ತಮ್ಮ ಡೈಲಿ ರೋಟಿನ್, ಹೀಗೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ, ಅಶ್ವಿನಿ ಅವರು ಮೂಲತಃ ದಾವಣಗೆರೆಯ ಹುಡುಗಿ, ತಮಗೆ ಬಿಡುವಿನ ಸಮಯ ಸಿಕ್ಕಾಗ, ದಾವಣಗೆರೆಗೆ ಹೋಗಿಬರುತ್ತಾರೆ. ಇದನ್ನು ಓದಿ..Kannada News: ಬಾಲಿವುಡ್ ಅನ್ನು ಮಕಾಡೆ ಮಲಗಿಸಿರುವ ಬಾಯ್ ಕೋಟ್ ಮಾಡುವರಿಗೆ ಬುದ್ದಿ ಕಲಿಸುತ್ತೇನೆ ಎಂದಿದ್ದ ಅರ್ಜುನ ಹೊರ ಚಿತ್ರದ ಕತೆ ಏನಾಗಿದೆ ಗೊತ್ತೇ?

ಅಲ್ಲಿ ತಮ್ಮ ತೋಟಕ್ಕೆ ಹೋಗಿ, ಒಂದಷ್ಟು ಕೆಲಸಗಳನ್ನು ಮಾಡಿ, ತಮ್ಮ ಹಳ್ಳಿಯಲ್ಲಿ ಒಂದು ರೌಂಡ್ ಹೊಡೆಯುತ್ತಾರೆ. ಅಷ್ಟೇ ಅಲ್ಲದೆ, ಅಶ್ವಿನಿ ಅವರು ಪ್ರಾಣಿಪ್ರಿಯೆ, ನಾಯಿಗಳಿಗೆ ಬೆಕ್ಕುಗಳಿಗೆ ಊಟ ಹಾಕುತ್ತಾರೆ. ಕೆಲವೊಮ್ಮೆ ತಮಗೆ ಫ್ರೀ ಇದ್ದಾಗ ಬೀದಿ ನಾಯಿಗಳಿಗೆ ಅಡುಗೆ ಮಾಡಿ ಅವುಗಳಿಗೂ ಊಟ ಹಾಕುತ್ತಾರೆ. ಅಷ್ಟೇ ಅಲ್ಲದೆ, ತಮ್ಮ ಅಡುಗೆ ಮನೆಯಿಂದ ಪಾರಿವಾಳಗಳಿಗೂ ತಿನ್ನುವುದಕ್ಕೆ ಆಹಾರ ನೀಡುತ್ತಾರೆ… ಹೀಗೆ ಪ್ರಾಣಿ ಪಕ್ಷಿಗಳಿಗೆ ಸಹಾಯ ಮಾಡುತ್ತಾರೆ ಅಶ್ವಿನಿ. ಈ ಯೂಟ್ಯೂಬ್ ಚಾನೆಲ್ ಮೂಲಕ ತಮ್ಮ ಜೀವನದಲ್ಲಿ ನಡೆಯುವ ಘಟನೆಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ. ಇದನ್ನು ಓದಿ.. Kannada News: ಕೊನೆಗೂ ಬಯಲಾಯ್ತು ವಿಷ್ಣುವರ್ಧನ್ ಸಾವಿನ ಹಿಂದಿನ ಅಸಲಿ ರಹಸ್ಯ: ಆರೋಗ್ಯವಾಗಿದ್ದವರು ದಿಡೀರ್ ಎಂದು ಸ್ವರ್ಗ ಸೇರಿದ್ದು ಯಾಕೆ ಗೊತ್ತೆ?

Comments are closed.