Neer Dose Karnataka
Take a fresh look at your lifestyle.

Kannada News: ಅವಕಾಶವಿಲ್ಲದೆ ಕಾಲಿ ಇದ್ದ ಶ್ರುತಿಗೆ ಅವಕಾಶ ನೀಡಿದ ಬಾಲಯ್ಯ ಬುಡಕ್ಕೆ ಬೆಂಕಿ ಇಟ್ಟ ಶ್ರುತಿ ಹಾಸನ್. ಕಷ್ಟ ಎಂದು ಸಹಾಯ ಮಾಡಿದಕ್ಕೆ ಈಕೆ ಮಾಡಿದ್ದೇನು ಗೊತ್ತೇ??

Kannada News: ಎಲ್ಲಾ ಸಿನಿಮಾಗಳ ಕಥೆ ಸಾಗುವುದು ಭಾವನೆಗಳ ಸುತ್ತ. ಒಂದು ಸಿನಿಮಾದಲ್ಲಿ ಒಂದು ಸೆಂಟಿಮೆಂಟ್ ವರ್ಕ್ ಆದರೆ, ಬೇರೆ ಸಿನಿಮಾಗಳಲ್ಲಿ ಸಹ ಅದೇ ಸೆಂಟಿಮೆಂಟ್ ಅನ್ನು ಮುಂದುವರೆಸಲು ಪ್ರಯತ್ನ ಮಾಡುತ್ತಾರೆ, ಒಂದೇ ಸೆಂಟಿಮೆಂಟ್ ರಿಪೀಟ್ ಆದರೆ, ಸಿನಿಮಾಗಳು ಫ್ಲಾಪ್ ಆಗುವ ಸಾಧ್ಯತೆಗಳು ಸಹ ಜಾಸ್ತಿ ಇದೆ. ಈಗ ತೆಲುಗು ಚಿತ್ರರಂಗದ ಖ್ಯಾತ ನಟ ಬಾಲಯ್ಯ ಅವರಿಗು ಇದೇ ರೀತಿ ಆಗಿದೆ. ಈ ಶಾಕ್ ಗೆ ಕಾರಣ ನಟಿ ಶ್ರುತಿ ಹಾಸನ್ ಎಂದು ಹೇಳಲಾಗುತ್ತಿದೆ. ಶ್ರುತಿ ಹಾಸನ್ (Shruthi Hasan) ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅವರು ಖ್ಯಾತ ನಟ ಕಮಲ್ ಹಾಸನ್ ಅವರ ಮಗಳು, ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿ.

ಶ್ರುತಿ ಹಾಸನ್ ಅವರ ಕೆರಿಯರ್ ಶುರುವಾದಾಗ ಎಲ್ಲರೂ ಅವರನ್ನು ಐರನ್ ಲೆಗ್ ಎಂದೇ ಕರೆಯುತ್ತಿದ್ದರು. ಬಳಿಕ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ, ಸ್ಟಾರ್ ಸ್ಟೇಟಸ್ ಪಡೆದುಕೊಂಡರು. ಈಗ ಶ್ರುತಿ ಅವರು ಹೆಚ್ಚಾಗಿ ಬಾಲಿವುಡ್ ನಲ್ಲಿ ಬ್ಯುಸಿ ಆಗಿರುವ ಕಾರಣ, ತೆಲುಗಿನಲ್ಲಿ ಅವರೊಯೇ ಹೆಚ್ಚು ಅವಕಾಶಗಳು ಸಿಗುತ್ತಿಲ್ಲ. ಹಾಗಾಗಿ ದೊಡ್ಡ ಹೀರೋಗಳ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಬಾಲಯ್ಯ (Balayya) ಅವರ ಜೊತೆಗೆ ವೀರ ಸಿಂಹರೆಡ್ಡಿ ಸಿನಿಮಾದಲ್ಲಿ ನಟಿಸಿದ್ದಾರೆ. ಗೋಪಿಚಂದ್ (Gopichand) ಅವರು ನಿರ್ದೇಶನ ಮಾಡಿದ ಕ್ರ್ಯಾಕ್ (Crack) ಸಿನಿಮಾದಲ್ಲಿ ಶ್ರುತಿ ನಟಿಸಿದ್ದರು, ಹಾಗಾಗಿ ಈ ಸಿನಿಮಾದಲ್ಲಿ ಸಹ ಶ್ರುತಿ ಅವರಿಗೆ ಅವಕಾಶ ನೀಡಲಾಯಿತು. ಇದನ್ನು ಓದಿ..

ಆದರೆ ವೀರ ಸಿಂಹರೆಡ್ಡಿ ಸಿನಿಮಾದಲ್ಲಿ ಶ್ರುತಿ ಅವರು ಚೆನ್ನಾಗಿ ಕಾಣಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ. ಬಾಲಯ್ಯ ಅವರು ಸ್ವಲ್ಪ ದಪ್ಪಗಿದ್ದಾರೆ ಹಾಗಾಗಿ ಶ್ರುತಿ ಹಾಸನ್ ಬಾಲಯ್ಯ ಅವರಿಗೆ ಮ್ಯಾಚ್ ಆಗುತ್ತಿಲ್ಲ ಎಂದು ಅಭಿಪ್ರಾಯಗಳು ಹೊರಬರುತ್ತಿದೆ. ಅಷ್ಟೇ ಅಲ್ಲದೆ, ಶ್ರುತಿ ಹಾಸನ್ ಅವರಿಂದ ಈ ಸಿನಿಮಾಗೆ ಗೆಲುವು ಸಿಕ್ಕಿಲ್ಲ, ಅವರ ಪಾತ್ರ ಸಿನಿಮಾದಲ್ಲಿ ಹೈಲೈಟ್ ಆಗಿಲ್ಲ, ಹಾಗಾಗಿಯೇ ಅವರನ್ನು ಹೆಚ್ಚಾಗಿ ತೋರಿಸಿಲ್ಲ, ಒಂದು ವೇಳೆ ಶ್ರುತಿ ಅವರ ಪಾತ್ರಕ್ಕೆ ಪ್ರಾಮುಖ್ಯತೆ ನೀಡಿ, ಬಾಲಯ್ಯ ಮತ್ತು ಶ್ರುತಿ ನಡುವೆ ಇನ್ನು ಕೆಲವು ಒಳ್ಳೆಯ ದೃಶ್ಯಗಳು ಇದ್ದಿದ್ದರೆ, ಸಿನಿಮಾ ಇನ್ನು ಚೆನ್ನಾಗಿರುತ್ತಿತ್ತು ಎನ್ನುವ ಮಾತು ಅಭಿಮಾನಿ ವಲಯದಲ್ಲಿ ಕೇಳಿಬರುತ್ತಿದೆ. ಇದನ್ನು ಓದಿ..

Comments are closed.