Neer Dose Karnataka
Take a fresh look at your lifestyle.

Kannada News: ಬಯಲಾಯ್ತು ಕಾಂತಾರ ತೆರೆಹಿಂದೆ ನಡೆದ ಹಣದ ಮೋಸ: ಸಿನಿಮಾ ಹಿಟ್ ಆದ್ಮೇಲೆ ರಿಷಬ್ ಶೆಟ್ಟಿ ಗೆ ಅನ್ಯಾಯ?? ಏನಾಗಿದೆ ಗೊತ್ತೇ?

Kannada News: 16 ಕೋಟಿಯ ಕಡಿಮೆ ಬಜೆಟ್ ನಲ್ಲಿ ತಯಾರಾದ ಕಾಂತಾರ ಸಿನಿಮಾ, ನೂರಾರು ಕೋಟಿ ಹಣ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ಲೂಟಿ ಹೊಡೆದಿದೆ, ಇದರ ಪೂರ್ತಿ ಕ್ರೆಡಿಟ್ ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಹೋಗಬೇಕು. ಈ ಸಿನಿಮಾವನ್ನು ನಿರ್ದೇಶನ ಮಾಡುವುದರ ಜೊತೆಗೆ ನಟನೆ ಕೂಡ ಮಾಡಿದರು ರಿಷಬ್, ಕಾಂತಾರ ಸಿನಿಮಾ ಒಟ್ಟಾರೆಯಾಗಿ 460 ಕೋಟಿ ಕಲೆಕ್ಷನ್ ಮಾಡಿದೆ. ನಿರ್ಮಾಣ ಮಾಡಿದ ಹೊಂಬಾಳೆ ಸಂಸ್ಥೆಗೆ ಇಂಥ ಇನ್ನು 10 ಸಿನಿಮಾಗಳನ್ನು ಮಾಡುವಷ್ಟು ಹಣ ತಂದುಕೊಟ್ಟಿದೆ ಕಾಂತಾರ. ಆದರೆ ಇದರಿಂದ ರಿಷಬ್ ಶೆಟ್ಟಿ ಅವರಿಗೆ ಅನ್ಯಾಯವಾಗಿದೆ ಎನ್ನುವ ಮಾತುಗಳು ಕೇಳುಬರುತ್ತಿದೆ. ರಿಷಬ್ ಅವರು ಅಷ್ಟು ಕಷ್ಟಪಟ್ಟು ಸಿನಿಮಾ ಮಾಡಿದರೆ, ಆದರೆ ಕೊನೆಗೆ ಅವರಿಗೆ ಸಿಕ್ಕಿದ್ದೇನು ಎನ್ನುವ ಮಾತುಗಳು ಈಗ ಕೇಳಿಬರುತ್ತಿದೆ.

ರಿಷಬ್ ಶೆಟ್ಟಿ ಅವರಿಗೆ ಒಂದು ನಾಲ್ಕು ಕೋಟಿ ಕೊಟ್ಟಿರಬಹುದು ಅಷ್ಟೇ ಎನ್ನುವ ಮಾತುಗಳು ಕೇಳುಬರುತ್ತಿದೆ. ಬೇರೆ ಭಾಷೆಯ ಚಿತ್ರರಂಗದಲ್ಲಿ ಒಂದು ಸಿನಿಮಾ ಇಷ್ಟು ದೊಡ್ಡ ಹಿಟ್ ಆದರೆ, ನಿರ್ಮಾಪಕರು ನಟರಿಗೆ ಮತ್ತು ನಿರ್ದೇಶಕರಿಗೆ ದುಬಾರಿ ಗಿಫ್ಟ್ ಗಳು, ಕಾರ್ ಗಳನ್ನು ಸಹ ನೀಡುತ್ತಾರೆ. ಚಿತ್ರರಂಗದಲ್ಲಿ ಈಗ ಹಲವು ನಾಯಕರು ಮತ್ತು ನಿರ್ದೇಶಕರು ಸಿನಿಮಾದ ಲಾಭದಲ್ಲಿ ತಮಗೆ ಇಷ್ಟು ಭಾಗ ಎಂದು ತೆಗೆದುಕೊಳ್ಳುತ್ತಾರೆ, ಆದರೆ ರಿಷಬ್ ಅವರಿಗೆ ಇದು ಗೊತ್ತಿಲ್ಲ ಎನ್ನುವ ಹಾಗೆ ಕಾಣಿಸುತ್ತಿದೆ. ಕಾಂತಾರ ಗಿಂತ ಮೊದಲು ರಿಷಬ್ ಶೆಟ್ಟಿ ಒಬ್ಬ ಸಾಮಾನ್ಯ ನಿರ್ದೇಶಕನಾಗಿದ್ದರು, ತಮ್ಮ ಬಳಿ ಇರುವ ಸಣ್ಣದಾದ ಒಳ್ಳೆಯ ಕಾನ್ಸೆಪ್ಟ್ ಗೆ ನಿರ್ಮಾಪಕರು ಸಿಗಬೇಕು ಎಂದು ಹುಡುಕುತ್ತಿದ್ದರು, ಹಾಗಾಗಿ ತಮಗೆ ಕೊಟ್ಟ ಬಜೆಟ್ ನಲ್ಲಿ ಒಳ್ಳೆಯ ಸಿನಿಮಾ ಮಾಡು ಮುಗಿಸಿದರು. ಇದನ್ನು ಓದಿ.. Kannada News: ಹಿರಣ್ಮಯಿ ಹಾಗೂ ಅಂಜಲಿ ಧಾರಾವಾಹಿಯ ಮಗು ಈಗ ಏನು ಮಾಡುತ್ತಿದ್ದಾರೆ ಗೊತ್ತೇ? ಆಗ ಮಿಂಚಿದ್ದು ಆಯ್ತು, ಆದರೆ ಈಗ??

ಕ್ಲೈಮ್ಯಾಕ್ಸ್ ಶೂಟಿಂಗ್ ಸಮಯಕ್ಕೆ ರಿಷಬ್ ಅವರು ಸರಿಯಾಗಿ ತಿನ್ನಲು ಏನು ಇಲ್ಲದೆ, ಎಳನೀರು ಕುಡಿಯುತ್ತಿದ್ದರಂತೆ. ನಟ ಮತ್ತು ನಿರ್ದೇಶಕ ಎರಡು ಆಗಿರುವ ರಿಷಬ್ ಶೆಟ್ಟಿ ಅವರು ಕೇವಲ ನಾಲ್ಕು ಕೋಟಿ ತೆಗೆದುಕೊಂಡಿದ್ದಾರೆ. ಆದರೆ ತಮ್ಮ ಸಿನಿಮಾದಲ್ಲಿ ನಟಿಸಿದವರಿಗೆ ಚೆನ್ನಾಗಿಯೇ ಹಣ ಕೊಡಿಸಿದ್ದಾರೆ. ನಟ ಕಿಶೋರ್ ಅವರಿಗೆ ಒಂದು ಕೋಟಿ, ಹೀರೋಯಿನ್ ಸಪ್ತಮಿ ಗೌಡ ಅವರಿಗೆ 2 ಕೋಟಿ, ಅಮ್ಮನ ಪಾತ್ರದಲ್ಲಿ ನಟಿಸಿದವರಿಗೆ 60 ಲಕ್ಷ ಕೊಡಿಸಿದ್ದಾರೆ ರಿಷಬ್. ಅವರಿಗೆ ಇದು ಬಹಳ ಹೆಚ್ಚಿನ ಸಂಭಾವನೆ ಎನ್ನಲಾಗುತ್ತಿದೆ. ಆದರೆ ರಿಷಬ್ ಅವರಿಗೆ ಸಿಕ್ಕಿದ್ದು ಬಹಳ ಕಡಿಮೆ, ಇದೇ ಕಾರಣಕ್ಕೆ ರಿಷಬ್ ಅವರಿಗೆ ತುಂಬಾ ಹರ್ಟ್ ಆಗಿದ್ದಾರಂತೆ, ಇದೇ ಕಾರಣಕ್ಕೆ ಕಾಂತಾರ ಸೀಕ್ವೆಲ್ ಬಗ್ಗೆ ರಿಷಬ್ ಅವರು ಏನು ಮಾತನಾಡುತ್ತಿಲ್ಲ ಎನ್ನಲಾಗಿದೆ. ಇದನ್ನು ಓದಿ..Kannada News: ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿದ್ದ ದಟ್ಟಿಮೇಳ ಅಶ್ವಿನಿ ಈಗ ಏನು ಮಾಡುತ್ತಿದ್ದಾರೆ ಗೊತ್ತೇ? ಧಾರವಾಹಿ ಬಿಟ್ಟಮೇಲೆ ಆಗಿದ್ದೆ ಬೇರೆ.

Comments are closed.