Neer Dose Karnataka
Take a fresh look at your lifestyle.

Kannada News: ನನ್ನನ್ನು ಪಕ್ಕಕ್ಕೆ ಕರೆಯುವ ಧೈರ್ಯ ಯಾರಿಗೂ ಇಲ್ಲ ಎಂದು ಬಹಿರಂಗವಾಗಿ ಹೇಳಿದ ತಮನ್ನಾ. ಹೀಗೆ ಹೇಳಿದ್ದು ಯಾಕೆ ಗೊತ್ತೇ??

Kannada News: ಚಿತ್ರರಂಗದ ಎನ್ನುವುದು ಮಾಯಾ ಪ್ರಪಂಚ ಇಲ್ಲಿ ಯಾವಾಗ ಯಾರು ಸ್ಟಾರ್ ಹೀರೋಯಿನ್ ಆಗಿ ಮೆರೆಯುತ್ತಾರೆ, ಯಾರು ಅಡ್ರೆಸ್ ಇಲ್ಲದೆ ನಾಪತ್ತೆಯಾಗುತ್ತಾರೆ ಎಂದು ಹೇಳಲು ಆಗುವುದಿಲ್ಲ. ಪ್ರತಿಭೆ ಸೌಂದರ್ಯ ಎರಡು ಇರುವವರಿಗೂ ಅವಕಾಶ ಸಿಗುತ್ತದೆ ಎಂದು ಕೂಡ ಹೇಳಲು ಆಗುವುದಿಲ್ಲ. ಚಿತ್ರರಂಗದಲ್ಲಿ ನಾಯಕಿಯರ ಬಳಿ ಕಮಿಟ್ಮೆಂಟ್ ಕೇಳುತ್ತಾರೆ. ಅದಕ್ಕೆ ಒಪ್ಪಿದರೆ ಅವಕಾಶಗಳನ್ನು ನೀಡುವುದಾಗಿ ಹೇಳುತ್ತಾರೆ. ಕೆಲವರು ಇದೆಲ್ಲಾ ಇಷ್ಟವಾಗದೆ ಚಿತ್ರರಂಗದಿಂದಲೇ ದೂರ ಆದವರು ಕೂಡ ಇದ್ದಾರೆ.

ಹಲವು ಹೀರೋಯಿನ್ ಗಳು ಆವಕಾಶಕ್ಕಾಗಿ ಕಮಿಟ್ಮೆಂಟ್ ಕೊಡುತ್ತಾರೆ. ಆದರೆ ಈ ಕಮಿಟ್ಮೆಂಟ್ ನೀಡಿದರು ಕೂಡ ಅವರಿಗೆ ಹೆಚ್ಜು ಅವಕಾಶ ಸಿಗುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಅವರಿಗೆ ಕೆಲವೇ ಕೆಲವು ಸಿಗಬಹುದು. ಇಂಥ ಹಲವು ಘಟನೆಗಳು ನಡೆದಿದ್ದು, ಮೊದಲು ನಾಯಕಿಯರು ಈ ವಿಚಾರದ ಬಗ್ಗೆ ಮಾತನಾಡುತ್ತಾ ಇರಲಿಲ್ಲ. ಮೀ ಟು ಕ್ಯಾಂಪೇನ್ ಶುರುವಾದ ನಂತರ ಹಲವರು ಈ ವಿಚಾರದಲ್ಲಿ ತಮಗೆ ಆದ ಕೆಟ್ಟ ಅನುಭವಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇದೇ ಸಾಲಿಗೆ ನಟಿ ತಮನ್ನಾ ಅವರು ಕೂಡ ಸೇರಿಕೊಳ್ಳುತ್ತಾರೆ. ತಮನ್ನಾ ಅವರು ಸೌತ್ ಇಂಡಿಯಾದ ಸ್ಟಾರ್ ನಟಿ. ಇದನ್ನು ಓದಿ..Kannada News: ತೆಲುಗಿನಲ್ಲಿ ಶೇಕ್ ಮಾಡಿದ ಹಿರಿಯ ನಟ ಪ್ರಗತಿ: ಜೊತೆ ಮಲಗಿದರೆ ಚಾನ್ಸ್ ಕೊಡ್ತೇನೆ ಎಂದ ಹೀರೋ: ಈ ವಯಸಿನಲ್ಲಿ ನಟಿ ಹೇಳಿದ್ದೇನು ಗೊತ್ತೇ??

ಹಲವು ವರ್ಷಗಳಿಂದ ಚಿತ್ರರಂಗದಲ್ಲಿರುವ ತಮನ್ನಾ ಅವರು ಈಗ ಬಾಲಿವುಡ್ ನಲ್ಲಿ ಸಹ ಹೆಸರು ಮಾಡುತ್ತಿದ್ದಾರೆ. ಇತ್ತೀಚೆಗೆ ಸಂದರ್ಶನದಲ್ಲಿ ಈ ವಿಚಾರದ ಬಗ್ಗೆ ತಮನ್ನಾ ಅವರು ಮಾತನಾಡಿದ್ದಾರೆ. “ಇಂಡಸ್ಟ್ರಿಯಲ್ಲಿ ಕ್ಯಾಸ್ಟಿಂಗ್ ಕೌಚ್ ಇದೆ, ಆದರೆ ನನಗೆ ಅದರ ಅನುಭವ ಆಗಿಲ್ಲ. ಏಕೆಂದರೆ ಯಾವುದೇ ವಿಚಾರ ಇದ್ದರು ನಾನು ಓಪನ್ ಆಗಿ ಮಾತನಾಡುತ್ತೇನೆ. ಹಾಗಾಗಿ ನನ್ನ ಜೊತೆ ಆ ರೀತಿ ಕೇಳುಬ ಧೈರ್ಯ ಮಾಡಿಲ್ಲ ..”ಎಂದು ಹೇಳಿದ್ದಾರೆ ನಟಿ ತಮನ್ನಾ. ಇವರ ಈ ಹೇಳಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಓದಿ..Kannada News: ತೆಲುಗಿನಲ್ಲಿ ಭುಗಿಲೆದ್ದ ವಿವಾದ: ಬಾಲಯ್ಯಗೆ ತಲೆ ದಿಮ್ ಅನ್ನುವಂತೆ ಎದುರೇಟು ಕೊಟ್ಟ ನಾಗಾರ್ಜುನ. ನಾಲಿಗೆ ಹರಿಬಿಟ್ಟಿದ್ದ ಬಾಲಯ್ಯಗೆ ಬಿಗ್ ಶಾಕ್.

Comments are closed.