Neer Dose Karnataka
Take a fresh look at your lifestyle.

Kannada Astrology: ಉದಯವಾಗುತ್ತಿದ್ದಾನೆ ಶನಿ ದೇವ: ಇದರಿಂದ ಈ ನಾಲ್ಕು ರಾಶಿಯವರಿಗೆ ಅದೃಷ್ಟವೋ ಅದೃಷ್ಟ. ಯಾರಿಗೆ ಗೊತ್ತೇ?? ಇನ್ನು ಇವರನ್ನು ಟಚ್ ಮಾಡೋಕೆ ಕೂಡ ಆಗಲ್ಲ.

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಪ್ರತಿಯೊಂದು ಗ್ರಹದ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಶನಿ ಗ್ರಹವು ಜನವರಿ 17ರಂದು ಕುಂಭ ಪ್ರವೇಶಿಸಿದ್ದು ಈ ಸಮಯದಲ್ಲಿ ಶನಿದೇವ ಅಸ್ತಮಿಸಿದ್ದಾನೆ. ಇನ್ನು ಮಾರ್ಚ್ 6ರಂದು ಮತ್ತೊಮ್ಮೆ ಕುಂಭ ರಾಶಿಯಲ್ಲೇ ಶನಿದೇವರ ಉದಯವಾಗಲಿದೆ. ಈ ಸಮಯದಲ್ಲಿ ಕೆಲವು ರಾಶಿಗಳಿಗೆ ಶನಿದೇವರ ವಿಶೇಷ ಕೃಪೆ ಸಿಕ್ಕಿ, ಅವರ ಅದೃಷ್ಟ ಬದಲಾಗುತ್ತದೆ. ಇನ್ನು ಕೆಲವು ರಾಶಿಗಳು ಶನಿದೇವರಿಂದ ಸ್ವಲ್ಪ ಎಚ್ಚರಿಕೆಯಲ್ಲಿರಬೇಕು. ಹಾಗಿದ್ದರೆ, ಶನಿದೇವರ ಕೃಪೆ ಅದೃಷ್ಟ ಪಡೆಯುವ ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಈ ರಾಶಿಯವರಿಗೆ ಶನಿದೇವರ ಉದಯದಿಂದ ಹೆಚ್ಚು ಲಾಭ ಮತ್ತು ಪ್ರಯೋಜನ ಸಿಗಲಿದೆ. ಈ ರಾಶಿಯ 10ನೇ ಮನೆಯಲ್ಲಿ ಶನಿದೇವರು ಉದಯಿಸಲಿದ್ದು, ವೃಷಭ ರಾಶಿಯವರಿಗೆ ಹಣದ ಪ್ರಯೋಜನ ಸಿಗಲಿದೆ. ಈ ಸಮಯದಲ್ಲಿ ನಿಮಗೆ ಯಶಸ್ಸು ಖಂಡಿತ, ಹೊಸ ಬ್ಯುಸಿನೆಸ್ ಶುರು ಮಾಡುವ ಪ್ಲಾನ್ ನಲ್ಲಿ ಇರುವವರಿಗೆ ಇದು ಒಳ್ಳೆಯ ಸಮಯ ಆಗಿದೆ. ಉದ್ಯೋಗಳಲ್ಲಿ ನೀವು ಮಾಡುವ ಕೆಲಸಕ್ಕೆ ಮೆಚ್ಚುಗೆ ಸಿಗುವುದು ಮಾತ್ರವಲ್ಲದೆ, ಕೆಲಸದಲ್ಲಿ ಬಡ್ತಿ ಕೂಡ ಸಿಗುತ್ತದೆ. ಇದನ್ನು ಓದಿ..Kannada Astrology: ಅದೃಷ್ಟ ಕೊಡಲು ಆರಂಭಿಸಿದ ರಾಹು ದೇವ: ಅಶ್ವಿನಿ ನಕ್ಷತ್ರಕ್ಕೆ ಪ್ರವೇಶ. ಮೂರು ರಾಶಿಗಳಿಗೆ ಹಿಂದೆಂದೂ ಕಾಣದ ಧನಲಾಭ. ಯಾವ ರಾಶಿಗಳಿಗೆ ಗೊತ್ತೇ??

ಸಿಂಹ ರಾಶಿ ;- ಈ ರಾಶಿಯವರಿಗೂ ಶುಭಸಮಯ ಶುರುವಾಗಲಿದೆ. ಈ ರಾಶಿಯ 7ನೇ ಮನೆಯಲ್ಲಿ ಶನಿದೇವರ ಉದಯವಾಗಲಿದ್ದು, ಇದರಿಂದ ಹಣದ ಯೋಗ ಶುರುವಾಗುತ್ತದೆ. ಇದರಿಂದಾಗಿ ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲಿ ಸಹ ಇವರಿಗೆ ವಿಶೇಷವಾಗಿ ಹಣದ ವಿಚಾರದಲ್ಲಿ ಲಾಭ ಪಡೆಯುತ್ತಾರೆ. ಹಾಗೆಯೇ ಬ್ಯುಸಿನೆಸ್ ಮಾಡುತ್ತಿರುವವರಿಗೂ ಲಾಭವಾಗುತ್ತದೆ. ದಾಂಪತ್ಯ ಜೀವನದಲ್ಲಿ ಸಂತೋಷ ಮರಳಿ ಬರುತ್ತದೆ. ಬಹಳ ಸಮಯದಿಂದ ಇರುವ ಜಗಳಗಳನ್ನು ಸರಿ ಹೋಗುತ್ತದೆ.

ಕುಂಭ ರಾಶಿ :- ಈ ರಾಶಿಯವರಿಗೆ ಶನಿದೇವರ ಏಳುವರೆ ವರ್ಷದ ದೃಷ್ಟಿ ನಡೆಯುತ್ತಿದೆ ಎಂದು ಈಗಾಗಲೇ ತಿಳಿದಿದೆ, ಆದರೆ ಮಾರ್ಚ್ 6ರಂದು ಈ ರಾಶಿಯಲ್ಲಿ ಶನಿದೇವರು ಉದಯಿಸುವುದರಿಂದ ಈ ರಾಶಿಯ ಲಗ್ನದ ಮನೆಯಲ್ಲಿ ಶನಿದೇವರು ಉದಯಿಸಲಿದ್ದಾರೆ, ಹಾಗಾಗಿ ಇವರು ಎಲ್ಲಾ ಕಡೆಗಳಲ್ಲೂ ಲಾಭ ಪಡೆಯುತ್ತಾರೆ. ನಿಮಗೆ ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಹಿಂದಿನಿಂದ ನಿಂತಿರುವ ಕೆಲಸಗಳು ಈ ಸಮಯದಲ್ಲಿ ಪೂರ್ತಿಯಾಗುತ್ತದೆ. ಇದನ್ನು ಓದಿ..Kannada Astrology: ಬರೋಬ್ಬರಿ 50 ವರ್ಷ ಕಳೆದ ಮೇಲೆ ಸೃಷ್ಟಿಯಾಗುತ್ತಿದೆ ಗಜಲಕ್ಷ್ಮಿ ಯೋಗ: ಇನ್ನು ಈ ರಾಶಿಗಳನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಕೋಟಿ ಕೋಟಿ ಗಳಿಸುವುದು ಯಾರು ಗೊತ್ತೇ??

ತುಲಾ ರಾಶಿ :- ಈ ರಾಶಿಯವರಿಗೆ ಶನಿದೇವರ ಕೃಪೆಯು ಹೆಚ್ಚಿನ ಪ್ರಯೋಜನ ನೀಡುತ್ತದೆ. ಈಗ ನಿಮಗೆ ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಲಾಭ ಸಿಗುತ್ತದೆ. ಕೆಲಸದಲ್ಲಿ ನಿಮಗೆ ಆಗುತ್ತಿರುವ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ಈ ಸಮಯದಲ್ಲಿ ನಿಮಗೆ ಮೌಲ್ಯಮಾಪನ ಚೆನ್ನಾಗಿ ಸಿಗಬಹುದು. ಹಣದ ವಿಚಾರದಲ್ಲಿ ಲಾಭ ಪಡೆಯುತ್ತೀರಿ.

Comments are closed.